ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಿ
Team Udayavani, Feb 12, 2022, 4:09 PM IST
ಬಳ್ಳಾರಿ: ತಾಲೂಕಿನ ರೂಪನಗುಡಿ ಗ್ರಾಮದಲ್ಲಿ”ಆರೈಕೆಯಲ್ಲಿ ಅಂತರವನ್ನು ಕಡಿತಗೊಳಿಸಿ’ಎಂಬ ಆರೋಗ್ಯ ಸುಧಾರಣೆ ಕಾಳಜಿಕುರಿತ ಶಿಬಿರವನ್ನು ತಾಲೂಕಿನ ಗುರುವಾರಹಮ್ಮಿಕೊಳ್ಳಲಾಗಿತ್ತು.ಆರೋಗ್ಯ ಇಲಾಖೆ ಮತ್ತು ನಗರದಫ್ಯಾಮಿಲಿ ಪ್ಯಾÉನಿಂಗ್ ಆಸೋಸಿಯಷನ್ಆಫ್ ಇಂಡಿಯಾ ಶಾಖೆ ವತಿಯಿಂದಆಯೋಜಿಸಲಾಗಿದ್ದ ಶಿಬಿರವನ್ನು ಸಂಸ್ಥೆಯಕಾರ್ಯಕ್ರಮಾ ಧಿಕಾರಿ ಎಂ.ಉಮೇಶ್ಕುಮಾರ್, ವಿಜಯಲಕೀÒ$¾ ಉದ್ಘಾಟಿಸಿಮಾತನಾಡಿದರು.
ಗರ್ಭಕೋಶದ ಸೋಂಕು ಹರಡುವಿಕೆಮತ್ತು ಗರ್ಭಕೋಶದ ಸಮಸ್ಯೆ,ಮಕ್ಕಳ ಪಡೆಯುವಲ್ಲಿ ಅಂತರವನ್ನುಕಾಪಾಡಿಕೊಳ್ಳುವುದು. ಹೆರಿಗೆ ಸಮಯದಲ್ಲಿಶುಚಿತ್ವವನ್ನು ಕಾಪಾಡಿಕೊಳ್ಳುವುದು.ಊಟದಲ್ಲಿ ಅಪೌಷ್ಠಿಕತೆ ಕೂರತೆನಿಭಾಯಿಸುವುದರ ಬಗ್ಗೆ ಮಾಹಿತಿ ನೀಡಿದರು.ಎನ್ಡಿಸಿ ಸಮುದಾಯದ ವೈದ್ಯಾಧಿ ಕಾರಿ ಡಾ|ನಿಜಾಮುದ್ದೀನ್ ಮಾತನಾಡಿ, ಮಹಿಳೆಯರುಈ ಕ್ಯಾನ್ಸರ್ ಬಗ್ಗೆ ಪ್ರಾಥಮಿಕ ಮಾಹಿತಿಯನ್ನುಹೊಂದಿ ಅದು ಉಲ್ಬಣವಾಗದಂತೆನೋಡಿಕೊಳ್ಳಬೇಕು ಎಂದು ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ