ಬೆಟ್ಟದಲ್ಲಿ ದಾಸೋಹ ಸೇವೆ ಆರಂಭ
Team Udayavani, Jul 24, 2021, 6:08 PM IST
ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ 2ನೇ ಅಲೆ ಹಿನ್ನೆಲೆ ಭಕ್ತಾದಿಗಳಿಗೆ ನಿರ್ಬಂಧಿಸಲಾಗಿದ್ದ ದಾಸೋಹ ಸೇವೆಹಾಗೂ ಡಾರ್ಮಿಟರಿ ಕಟ್ಟಡಗಳ ಬಳಕೆಗೆ ಅನುಮತಿ ನೀಡಲಾಗಿದೆ.
ಮಾದಪ್ಪನ ಬೆಟ್ಟದಲ್ಲಿಶುಕ್ರವಾರದಿಂದಲೇ ದಾಸೋಹ ಸೇವೆಆರಂಭವಾಗಿದ್ದು, ಶ್ರೀಕ್ಷೇತ್ರದಲ್ಲಿತಂಗುವ ಭಕ್ತಾದಿಗಳಿಗೆ ಡಾರ್ಮಿಟರಿಕಟ್ಟಡವನ್ನೂ ಬಾಡಿಗೆಗೆ ನೀಡಲುಅವಕಾಶ ಕಲ್ಪಿಸಲಾಗಿದೆ.
ಅಲ್ಲದೆಡಾರ್ಮಿಟರಿಯಲ್ಲಿ 10 ಜನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆಪ್ರಾಧಿಕಾರದ 5 ಬಸ್ಗಳ ಸಂಚಾರಕ್ಕೆಆಗಸ್ಟ್1ರಿಂದ ಅವಕಾಶ ಕಲ್ಪಿಸಲಾಗಿದೆ.ಇನ್ನುಳಿದಂತೆ ಲಾಡು ಪ್ರಸಾದ ವಿತರಣೆ,ತೀರ್ಥ ಪ್ರಸಾದ, ಉತ್ಸವ ಮತ್ತುರಥೋತ್ಸವ ಸೇವೆಗಳಿಗೆ ಇದ್ದನಿರ್ಬಂಧವನ್ನು ಮುಂದುವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ