ಮೌಖೀಕ ಭಾಷೆಯಲ್ಲಿ ಶುದ್ದತೆ ಕಲ್ಪನೆಯೇ ಅಪ್ರಸ್ತುತ


Team Udayavani, Dec 26, 2021, 3:00 PM IST

davanagere news

ದಾವಣಗೆರೆ:ಮೌಖೀಕ ಭಾಷೆಯಲ್ಲಿ ಶುದ್ಧಾಶುದ್ಧತೆಯಕಲ್ಪನೆಯೇ ಅಶುದ್ಧ ಅಥವಾ ಅಪ್ರಸ್ತುತ ಎಂದುಖ್ಯಾತ ಸಾಹಿತಿ, ಸಾಂಸ್ಕೃತಿಕ ಚಿಂತಕ ಬರಗೂರುರಾಮಚಂದ್ರಪ್ಪ ಹೇಳಿದರು.ಇಲ್ಲಿಯ ಕುವೆಂಪು ಕನ್ನಡ ಭವನದಲ್ಲಿ ಶನಿವಾರನಡೆದ ಸಮಾರಂಭದಲ್ಲಿ ಜಾನಪದ ತಜ್ಞ ಡಾ. ಎಂ.ಜಿ.ಈಶ್ವರಪ್ಪ ಅವರ “ನಿಜದಿಂ ಕುರಿತೋದದೆಯುಂ'(ಗ್ರಾಮೀಣ ಸಂಸ್ಕೃತಿ ಸಂದರ್ಭ ಕೋಶ) ಕೃತಿಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಶುದ್ಧತೆನಿರೀಕ್ಷಿಸುವಂತಿಲ್ಲ. ಮೌಖೀಕ ಭಾಷೆಯಲ್ಲಿ ಜನಬಳಕೆಯೇ ಪ್ರಮುಖ ಮಾನದಂಡವಾಗಿದೆ. ಭಾಷೆಯಾವಾಗಲೂ ಜನಬಳಕೆಯ ಪರೀಕ್ಷೆಯಲ್ಲಿಯೇಪಾಸಾಗಬೇಕು. ಆದ್ದರಿಂದ ಭಾಷಾ ಶುದ್ಧತೆ ಬಗ್ಗೆಮಾತನಾಡುವವರು ಲಿಖೀತ ಹಾಗೂ ಮೌಖೀÂಕಭಾಷೆಯ ವ್ಯತ್ಯಾಸ ಅರ್ಥ ಮಾಡಿಕೊಳ್ಳಬೇಕುಎಂದರು.

ಲಿಖೀತಭಾಷೆಹಾಗೂ ಮೌಖೀÂಕಭಾಷೆಯಲ್ಲಿಬಹಳ ವ್ಯತ್ಯಾಸವಿದೆ. ಲಿಖೀತ ಭಾಷೆಯಲ್ಲಿ ವ್ಯಾಕರಣ, ವಾಕ್ಯರಚನೆ ನಿರೀಕ್ಷಿಸುವುದು ಸರಿ. ಅದರಲ್ಲಿಯೂ ಪ್ರಬಂಧ,ಲೇಖನಗಳಲ್ಲಿ ಭಾಷಾ ಶುದ್ಧತೆ ಬೇಕೇ ಬೇಕು. ಆದರೆಲಿಖೀತ ಭಾಷೆಯ ಸೃಜನಶೀಲ ಬರಹಗಳಲ್ಲಿಯೂಭಾಷಾ ಶುದ್ಧತೆ ನಿರೀಕ್ಷಿಸುವುದು ಸರಿಯಲ್ಲ ಎಂದರು.ಸಮಾಜದಲ್ಲಿ ಸಂಪ್ರದಾಯ ಹಾಗೂ ಆಧುನಿಕತೆಒಟ್ಟೊಟ್ಟಿಗೆ ಹೋಗುತ್ತವೆ. ಆಧುನಿಕತೆ ನಿರಂತರಚಲನಶೀಲತೆ ಇರುವ ಕ್ರಿಯೆ. ಯಾವುದೇಸಂಸ್ಕೃತಿ ವರ್ತಮಾನ, ಭೂತಕಾಲವನ್ನು ಒಟ್ಟಿಗೆಹಿಡಿದಿಟ್ಟುಕೊಂಡರೆ ಅದು ವಾಸ್ತವಿಕತೆಗೆಹತ್ತಿರವಾಗುತ್ತದೆ. ಹೀಗಾಗಿ ಒಂದು ಸಂಸ್ಕೃತಿ ಅರ್ಥಮಾಡಿಕೊಳ್ಳಬೇಕಾದರೆ ಭೂತಕಾಲ, ವರ್ತಮಾನಹಾಗೂ ಭವಿಷ್ಯ ಕಾಲ ಈ ತ್ರಿಕಾಲಗಳ ಜ್ಞಾನ ಅವಶ್ಯ ಎಂದರು.

ನಮ್ಮದು ಬಹುತ್ವ ಸಂಸ್ಕೃತಿ: ಭಾರತ ಹಾಗೂಗ್ರಾಮ ಭಾರತ ಎರಡಲ್ಲಿಯೂ ಬಹುತ್ವವುಳ್ಳ ಸಂಸ್ಕೃತಿಇದೆ. ದೇಶದಲ್ಲಿ 24ಕೋಟಿ ಕುಟುಂಬಗಳಿದ್ದುಇವುಗಳಲ್ಲಿ 17.9 ಕೋಟಿ ಕುಟುಂಬಗಳು ಗ್ರಾಮೀಣಪ್ರದೇಶದಲ್ಲಿಯೇ ಇವೆ. ಹಾಗಾಗಿ ದೇಶದಲ್ಲಿ ಗ್ರಾಮಭಾರತವೇ ದೊಡ್ಡದಾಗಿದೆ. ಗ್ರಾಮಗಳು ಅರೆಪಟ್ಟಣಗಳಾಗಿ, ಪಟ್ಟಣಗಳು ಅರೆ ನಗರಗಳಾಗಿ ಹಾಗೂನಗರಗಳು ಮಿಶ್ರ ಸಂಸ್ಕೃತಿಯ ಕೇಂದ್ರಗಳಾಗಿರುವಇಂದಿನ ಸಂಕ್ರಮಣ ವ್ಯವಸ್ಥೆಯಲ್ಲಿ ಭಾಷೆಯಪದಗಳ ಅರ್ಥವೂ ಸಂದರ್ಭಕ್ಕನುಗುಣವಾಗಿಪಲ್ಲಟವಾಗುತ್ತದೆ.

ಗ್ರಾಮೀಣ ಸಂಸ್ಕೃತಿಯಲ್ಲಿಆಯಾ ಸಂದರ್ಭಗಳಲ್ಲಿ ಬಳಸಿದ ಭಾಷೆಯಅರ್ಥ ತಿಳಿದು ದಾಖಲಿಸಿದರೆ ಅದು ಮುಂದಿನಪೀಳಿಗೆಗೆ ಅನುಕೂಲವಾಗುತ್ತದೆ ಎಂದರು. “ನಿಜದಿಂಕುರಿತೋದದೆಯುಂ’ ಕೃತಿ ಕುರಿತು ಕನ್ನಡ ಪ್ರಾಧ್ಯಾಪಕಡಾ| ದಾದಾಪೀರ್‌ ನವಿಲೇಹಾಳ್‌ ಹಾಗೂ ಹಿರಿಯಪತ್ರಕರ್ತ ಬಿ.ಎನ್‌. ಮಲ್ಲೇಶ್‌ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿದ್ವಾಂಸಡಾ| ಎಂ.ಜಿ. ಈಶ್ವರಪ್ಪ, ಕಸಾಪ ನಿಕಟಪೂರ್ವ ಅಧ್ಯಕ್ಷಡಾ| ಮಂಜುನಾಥ ಕುರ್ಕಿ ವೇದಿಕೆಯಲ್ಲಿ¨ರ ‌ª ು.

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್‌

CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ

CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ

accident

Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.