CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ
Team Udayavani, May 6, 2024, 12:21 AM IST
ದಾವಣಗೆರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳುವಂತೆ ಒಂದು ಕಡೆ ಆಲೂ ಬೀಜ ಬಿತ್ತಿ, ಇನ್ನೊಂದು ಕಡೆ ಬಂಗಾರ ಬೆಳೆಯಬೇಕೆಂಬ ವಿದ್ಯೆಯನ್ನು ಡಿ.ಕೆ.ಶಿವಕುಮಾರ್ ಕರಗತ ಮಾಡಿಕೊಂಡಿದ್ದಾರೆ. ಅವರು ಈಗ ಆಲೂ ಬಿತ್ತಿ ಬಂಗಾರ ಬೆಳೆಯುವಂತಹವರು ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.
ಎಲ್ಲರೂ ಪಡೆದಿದ್ದಾರೆ ಚುನಾವಣ ಬಾಂಡ್
ಚುನಾವಣೆ ಬಾಂಡ್ನಿಂದ ಅತಿ ಹೆಚ್ಚು ದೇಣಿಗೆ ಪಡೆದಿರುವ ಬಿಜೆಪಿ ವಿಶ್ವದ ಅತಿ ಶ್ರೀಮಂತ ಪಕ್ಷವಾಗಿದೆ ಎಂದು ಪ್ರಿಯಾಂಕಾ ವಾದ್ರಾ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಹಿಂದೆಲ್ಲ ಚುನಾವಣೆಯಲ್ಲಿ ಕಪ್ಪು ಹಣ ಬಳಸಲಾಗುತ್ತಿರುವುದನ್ನು ತಪ್ಪಿಸಲು ಅರುಣ್ ಜೇಟಿÉ ಚುನಾವಣ ಬಾಂಡ್ ಯೋಜನೆಯನ್ನು ಪರಿಚಯಿಸಿದರು. ಈ ಬಾಂಡ್ಗಳಿಂದ ಬಿಜೆಪಿ ಶೇ.44ರಷ್ಟು ದೇಣಿಗೆ ಪಡೆದಿದ್ದರೆ, ಕಾಂಗ್ರೆಸ್, ಡಿಎಂಕೆ, ಆಪ್ ಸಹಿತ ಬಿಜೆಪಿಯೇತರ ಪಕ್ಷಗಳು ಶೇ.56ರಷ್ಟು ಪಡೆದಿವೆ. ಅವು ಪಡೆದ ದೇಣಿಗೆ ಭ್ರಷ್ಟಾಚಾರದ ಹಣ ಎಂದು ವಾಪಸ್ ನೀಡುತ್ತವೋ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channagiri; ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣ; ಚನ್ನಗಿರಿಯಲ್ಲಿ ಬಿಗಿ ಬಂದೋಬಸ್ತ್
ಈ ಬಾರಿಯೂ ಶಾಲಾ ಶಿಕ್ಷಣ ಇಲಾಖೆಗೆ ಅತಿಥಿ ಶಿಕ್ಷಕರೇ ಗತಿ!
Davanagere; ಪೊಲೀಸ್ ಕಸ್ಟಡಿಯಲ್ಲಿದ್ದ ಅರೋಪಿ ಸಾವು: ಭಾರೀ ಹಿಂಸಾಚಾರ
Congress ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ
Elephants ಬಿಸಿಲಿನ ತಾಪ: 4 ತಿಂಗಳಲ್ಲಿ 22 ಆನೆಗಳ ಸಾವು