ವಾಟ್ಸ್ಆ್ಯಪ್ನಿಂದ ಮಾಹಿತಿಗೆ ಸೂಚನೆ
Team Udayavani, Apr 21, 2020, 12:33 PM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ನೋಂದಾಯಿತರಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದ ನೆರವು ನೀಡಲು ಹಾಗೂ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಅನುಕೂಲವಾಗುಂತೆ ವಾಟ್ಸ್ ಆ್ಯಪ್ ಮೂಲಕ ಮಾಹಿತಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆಯಾ ತಾಲೂಕು ಹಾಗೂ ವೃತ್ತದ ನೋಂದಾಯಿತ ಕಟ್ಟಡ ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಬಾಂಕ್ ಹೆಸರು, ಐಎಫ್ಎಸ್ಸಿ ಕೋಡ್, ಆಧಾರ್ ನಂಬರ್ ಹಾಗೂ ನೋಂದಣಿ ಗುರುತಿನ ಚೀಟಿಯನ್ನು ಕೆಳಗೆ ಸೂಚಿಸಿರುವ ವಾಟ್ಸ್ ಅಪ್ ಸಂಖ್ಯೆಗಳಿಗೆ ಕಳುಹಿಸಬಹುದು.
ದಾವಲಂಬಿ ನದಾಫ್, ಡಿಇಒ ಧಾರವಾಡ ಮತ್ತು ಅಳ್ನಾವರ ಮೊ: 8867570830. ಮೀನಾಕ್ಷಿ ಸಿಂದಿಹಟ್ಟಿ, ಹಿರಿಯ ಕಾರ್ಮಿಕ ನಿರೀಕ್ಷಕರು ಧಾರವಾಡ ಮೊ: 6363520066. ನಿತಿನ ಗರಗ, ಡಿಇಒ ಧಾರವಾಡ ಮೊ: 951414803. ಸಂಗೀತಾ, ಕಾರ್ಮಿಕ ನೀರಿಕ್ಷಕರು ಹುಬ್ಬಳ್ಳಿ ಮೊ: 9620727370. ಮಹೇಶ ದೇವರಕರ, ಡಿಇಒ ಹುಬ್ಬಳ್ಳಿ ಮೊ: 9964422892, ಅಕ್ರಮ ಅಲ್ಲಾಪುರ, ಹಿರಿಯ ಕಾರ್ಮಿಕ ನೀರಿಕ್ಷಕರು ಹುಬ್ಬಳ್ಳಿ ಮತ್ತು ನವಲಗುಂದ ಮೊ: 8310425480. ಶ್ರೀನಿವಾಸ ಕವಡೇಕರ, ಡಿಇಒ ಹಿರಿಯ ಕಾರ್ಮಿಕ ನಿರೀಕ್ಷಕರು ಹುಬ್ಬಳ್ಳಿ ಮತ್ತು ನವಲಗುಂದ ಮೊ: 9731396754. ಅಶೋಕ ಒಡಯರ, ಹಿರಿಯ ಕಾರ್ಮಿಕ ನಿರೀಕ್ಷಕರು ಹುಬ್ಬಳ್ಳಿ ಮತ್ತು ಕಲಘಟಗಿ ಮೊ: 7019010998. ಸುಭಾಸ ಕುರಡಿಕೇರಿ, ಡಿಇಒ ಹುಬ್ಬಳ್ಳಿ ಮೊ:8867997774. ಮಮತಾ ಸಿದ್ಧನಗೌಡ, ಕಾರ್ಮಿಕ ನಿರೀಕ್ಷಕರು ಕಲಘಟಗಿ ಮೊ: 7829286218. ಶಮ್ಮಿ ಎಚ್., ಹಿರಿಯ ಕಾರ್ಮಿಕ ನಿರೀಕ್ಷಕ ಹುಬ್ಬಳ್ಳಿ ಮತ್ತು ಕುಂದಗೋಳ ಮೊ: 8296289610. ಚಿತ್ರಾ ನಾಯಕ, ಡಿಇಒ ಹುಬ್ಬಳ್ಳಿ ಮತ್ತು ಕುಂದಗೋಳ ಮೊ: 7019509269. ನಿವೇದಿತಾ ಹಂಡಿ, ಕಾರ್ಮಿಕ ಅಧಿಕಾರಿ ಹುಬ್ಬಳ್ಳಿ ಮೊ: 9743356494. ಪದ್ಮಾವತಿ ಮಾನೆ, ಡಿಇಒ ಕಾರ್ಮಿಕ ಅಧಿಕಾರಿ ಹುಬ್ಬಳ್ಳಿ ಮೊ: 8884993700. ಸಂತೋಷ ಮೋಗವೀರ, ಕಾರ್ಮಿಕ ಅಧಿಕಾರಿ ಹುಬ್ಬಳ್ಳಿ ಮೊ: 9980312398. ಬಸವರಾಜೇಶ್ವರಿ ಸಮಗೊಂಡ, ಡಿಇಒ ಹುಬ್ಬಳ್ಳಿ ಮೊ: 7899152212
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
MUST WATCH
ಹೊಸ ಸೇರ್ಪಡೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ