ಹುದುಕುಳ: ದಿವ್ಯಾಂಗರಿಗೆ ದಿನಸಿ ಕಿಟ್
Team Udayavani, Jun 16, 2021, 7:30 PM IST
ಬಂಗಾರಪೇಟೆ: ಬಡವರ ಕಷ್ಟಕ್ಕೆ ನೆರವಾದರೆ ಮನುಷ್ಯ ತನ್ನ ಜೀವನದಲ್ಲಿನೆಮ್ಮದಿ ಕಾಣಬಹುದು ಎಂದುಚಿಕ್ಕ ಅಂಕಂಡಹಳ್ಳಿ ಗ್ರಾಪಂ ಅಧ್ಯಕ್ಷ ಸಿ.ಎಂ.ಹರೀಶ್ ಕುಮಾರ್ ಹೇಳಿದರು.
ತಾಲೂಕಿನ ಚಿಕ್ಕಅಂಕಂಡಹಳ್ಳಿ ಗ್ರಾಪಂವ್ಯಾಪ್ತಿಯ ಹುದುಕುಳ ಗ್ರಾಮದಲ್ಲಿ ದಿವ್ಯಾಂಗರಿಗೆ ದಿನಸಿ ಕಿಟ್ ವಿತರಿಸಿಮಾತನಾಡಿ, ಕೊರೊನಾ ಲಾಕ್ಡೌನ್ನಿಂದ ಜನಸಾಮಾನ್ಯರು ಕಷ್ಟದ ಜೀವನಸಾಗಿಸುತ್ತಿದ್ದು, ಅಂಗವಿಕಲರೂ ಇದಕ್ಕಿಂತಬಹಳ ಭಿನ್ನವಾಗಿದ್ದಾರೆ. ಅಂತಹ ಕುಟುಂಬದವರಿಗೆ ಸಹಾಯ ಮಾಡುವುದುದೇವರಿಗೆ ಋಣ ತೀರಿಸಿದಂತಾಗಿದ್ದು,ಇಂತಹ ಸಮುದಾಯಕ್ಕೆ ನೆರವಾಗಲು ಜನಮುಂದೆ ಬರಬೇಕು ಎಂದು ಹೇಳಿದರು.
ಬಹಳಷ್ಟು ಜನರ ಬಳಿ ದುಡ್ಡು ಇರುತ್ತದೆ. ಆದರೆ, ಸಹಾಯ ಮಾಡಲುಮುಂದೆ ಬರುವುದಿಲ್ಲ. ಒಮ್ಮೆ ಸಹಾಯಮಾಡಿದರೆ ಅದರಲ್ಲಿ ಸಿಗುವಂತಹ ತೃಪ್ತಿಬೇರ್ಯಾವುದರಲ್ಲೂ ಸಿಗುವುದಿಲ್ಲ ಎಂದರು.
ಕೊರೊನಾದಿಂದ ಲಕ್ಷಾಂತರ ಜನರಬದುಕು ಅತಂತ್ರವಾಗಿದ್ದು, ಇಂತಹಸಮಯದಲ್ಲಿ ಸಣ್ಣ ಸಹಾಯ ಮಾಡಿದರೂಜೀವನ ಪರ್ಯಂತ ನೆನೆಸಿಕೊಳ್ಳುತ್ತಾರೆಎಂದರು.ಚಿಕ್ಕಅಂಕಂಡಹಳ್ಳಿ ಗ್ರಾಪಂ ಉಪಾಧ್ಯಕ್ಷೆ ನಗೀನ್ತಾಜ್ ಯಾಸೀನ್, ಎಸ್ಎನ್.ಯುವಸೇನೆ ಉಪಾಧ್ಯಕ್ಷ ಜಬಿವುಲ್ಲಾ,ಸದಸ್ಯರಾದ ಅನಿಲ್, ರಾಜೇಶ್, ಚರಣ್,ಪವನ್, ಪ್ರತಾಪ್, ಹರ್ಷ, ಅಜಯ್,ಗ್ರಾಪಂ ಸದಸ್ಯರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ