ಕರ್ನಾಟಕ ಅಚೀವರ್ಸ್ ಬುಕ್ಆಫ್ ರೆಕಾರ್ಡ್ಗೆ ಬಾಲಕಿ ಧ್ವನಿ
Team Udayavani, Jun 30, 2021, 7:48 PM IST
ಕನಕಪುರ: ಶಾಲೆಯ ಮೆಟ್ಟಿಲನ್ನೇ ಹತ್ತದನಾಲ್ಕು ವರ್ಷದ ಪುಟ್ಟ ಫೋರಿ ಕರ್ನಾಟಕಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿಗುರುತಿಸಿಕೊಂಡಿದ್ದಾಳೆ.ತಾಲೂಕಿನ ಮರಳವಾಡಿ ಹೋಬಳಿಮಲ್ಲಿಗೆ ಮೆಟ್ಟಿಲು ಗ್ರಾಮದ ಮಹದೇವ ಮತ್ತು ಮಮತಾ ದಂಪತಿ ಪುತ್ರಿ ಧ್ವನಿಎಂ.ಗೌಡ ಸಾಧನೆ ಗೈದ ಬಾಲಕಿ.
ಇದುವರೆಗೂ ಅಂಗನವಾಡಿ ಮುಖವನ್ನೇಕಂಡಿಲ್ಲವಾದರೂ ರಾಷ್ಟ್ರೀಯ ಚಿಹ್ನೆಗಳು,ರಾಜಕೀಯವೃತ್ತಿಹಾಗೂಅವರ ಕಾರ್ಯವೈಖರಿ. ದಿನಗಳ ಹೆಸರು, ಪ್ರಾಣಿಗಳಹೆಸರು, ಜ್ಞಾನಪೀಠ ವಿಜೇತ ವ್ಯಕ್ತಿಗಳಹೆಸರು, ಕ್ರೀಡಾಪಟುಗಳ ಹೆಸರುಸೇರಿದಂತೆ ನೃತ್ಯ, ಹಾಡುಗಾರಿಕೆ,ನಟನೆಮಾಡುವುದನ್ನು ಕರಗತ ಮಾಡಿಕೊಂಡುಕರ್ನಾಟಕ ಅಚೀವರ್ಸ್ ಬುಕ್ ಆಫ್ರೆಕಾರ್ಡ್ಸ್ ದಾಖಲೆ ಪುಟದಲ್ಲಿ ಹೆಸರುಗಿಟ್ಟಿಸಿಕೊಂಡಿದ್ದಾಳೆ.
ಮಗುವಿನಕಲಿಕಾ ಸಮರ್ಥ್ಯಕ್ಕೆ ಮೆಚ್ಚುಗೆ:ತಾಯಿ ಮಮತಾ ದಿನ ಪತ್ರಿಕೆಯಲ್ಲಿಮಗುವೊಂದುಸಾಧನೆ ಮಾಡಿರುವುದನ್ನುಕಂಡು ಪ್ರೇರೇಪಣೆಗೊಂಡು ನಮ್ಮಮಗುವೂ ಇದೇ ರೀತಿ ಸಾಧನೆಮಾಡಬೇಕು ಎಂಬ ಆಸೆಚಿಗುರೊಡೆದಿತ್ತು. ತಮ್ಮ ಮಗಳು ಧ್ವನಿಎಂ.ಗೌಡ 2 ವರ್ಷದ ಮಗುವಾಗಿದ್ದಾಗಲೇ ತಾಯಿ ಹೇಳಿಕೊಡುತ್ತಿದ್ದ ಪ್ರಾಣಿಗಳಹೆಸರು, ಹಣ್ಣು, 1ರಿಂದ 10ವರೆಗಿನಅಂಕಿಗಳು, ಕನ್ನಡ ಹಾಗೂ ಆಂಗ್ಲ ವರ್ಣಮಾಲೆ, ತರಕಾರಿಗಳ ಹೆಸರನ್ನುನೆನಪಿಟ್ಟುಕೊಂಡು ಹೇಳಲಾರಂಭಿಸಿದ್ದಳು.ಕಳೆದ ವರ್ಷ ಮಗುವನ್ನು ಎಲ್ಕೆಜಿಗೆದಾಖಲು ಮಾಡಬೇಕು ಎಂದುಕೊಂಡಿದ್ದರು. ಆದರೆ, ಕೋವಿಡ್ನಿಂದಬಾಲಕಿ ಮನೆಯÇà ಇೆÉ ದ್ದಳು.
ಕೊರೊನಾಸಂದರ್ಭವನ್ನೇ ಸರಿಯಾಗಿ ಬಳಸಿಕೊಂಡತಾಯಿ ಮಮತಾ, ಬಾಲಕಿ ಶ್ರದೆ œಯಿಂದಹೇಳುವುದನ್ನು ವಿಡಿಯೋ ಮಾಡಿಕರ್ನಾಟಕ ಅಚೀವರ್ಸ್ ಬುಕ್ ಆಫ್ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಿ ಕೊಟ್ಟಿದ್ದರು.ಬಳಿಕ ಸಂಸ್ಥೆಯ ಅಧಿಕಾರಿಗಳು ಆನ್ಲೈನ್ನಲ್ಲಿ ಪರೀಕ್ಷೆ ನಡೆಸಿ ಮಗುವಿನಕಲಿಕಾ ಸಮರ್ಥ್ಯಕ್ಕೆ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂಸ್ಥೆಯಿಂದಒಂದು ಬ್ಯಾಡ್ಜ್, ಒಂದು ಶೀಲ್ಡ್,ಗುರುತಿನ ಚೀಟಿಯನ್ನು ಅಂಚೆ ಮೂಲಕಕಳುಹಿಸಿಕೊಟ್ಟಿದ್ದಾರೆ.
ಮಗುವಿಗೆ ಡಿ.ಕೆ.ಶಿ ಅಭಿನಂದನೆ:ಬಾಲ್ಯದಲ್ಲೇ ಸಾಧನೆ ಮಾಡಿರುವ ಪುಟ್ಟಪೋರಿಗೆ ಸಚಿವ ಡಿ.ಕೆ.ಶಿವಕುಮಾರ್ ಅಭಿನಂದನೆ ಸಲ್ಲಿಸಿ, ಮಗುವಿಗೆ ಉ®ತ °ಶಿಕಣ ಕ Ò ೊಡಿಸಿ ಇನ್ನು ಹೆಚ್ಚಿನ ಸಾಧನೆಮಾಡಲಿ ಎಂದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ಕೇಸ್: ಇಬ್ಬರ ಬಂಧನ
ಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ
Politics: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್
Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ
Tourist spot: ಪ್ರವಾಸಿಗರ ಡೆತ್ಸ್ಪಾಟ್ ಆಗಿರುವ ಸಂಗಮ
MUST WATCH
ಹೊಸ ಸೇರ್ಪಡೆ
Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದ ಶುಕ್ತಿಜಾ
KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್
2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ
Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್