ಸಾವಯವ ತರಕಾರಿ ಕೃಷಿಯಲ್ಲಿ ಯಶಸ್ಸು ಕಂಡ ಲಲಿತಾ ಪೂಜಾರಿ
ಅಂಗವೈಕಲ್ಯದ ನಡುವೆಯೂ ಕುಗ್ಗದ ಉತ್ಸಾಹ
Team Udayavani, Apr 8, 2019, 6:30 AM IST
ತೆಕ್ಕಟ್ಟೆ: ಪೋಲಿಯೋ ಅಂಗ ವೈಕಲ್ಯದ ನಡುವೆ ಕುಂಭಾಸಿ ಕೊರವಡಿಯ ಲಲಿತಾ ಪೂಜಾರಿ ಅವರು ಮನೆಯ ತೋಟದಲ್ಲಿ ತರಕಾರಿ ಬೆಳೆದು ಫಸಲು ಕಂಡುಕೊಂಡು ಮಾದರಿಯಾಗಿದ್ದಾರೆ.
ಕೊರವಡಿ ಸ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ಜ್ವರದಿಂದ ಬಳಲುತ್ತಿದ್ದ ಇವರು ಕ್ರಮೇಣ ತನ್ನ ಕೈ ಕಾಲುಗಳ ಅಸ್ತಿತ್ವವನ್ನು ಕಳೆದುಕೊಂಡರು. ಈ ನಡುವೆ ಬಿಡುವಿನ ಸಮಯದಲ್ಲಿ ನಿಸರ್ಗದೊಂದಿಗೆ ಬೆರೆಯಬೇಕು ಎನ್ನುವ ಹಂಬಲದೊಂದಿಗೆ ಮನೆಯ ಪರಿಸರದಲ್ಲಿ ಯೇ ವಿವಿಧ ಬಗೆಯ ಹೂವಿನ ಮತ್ತು ತರಕಾರಿ ಗಿಡಗಳನ್ನು ಬೆಳೆದು ಯಶಸ್ಸು ಕಂಡಿದ್ದಾರೆ. ಹಲವು ಬಗೆಯ ಕಲಾಕೃತಿಗಳ ರಚನೆಯಲ್ಲಿಯೂ ಇವರು ನಿಪುಣರು.
ಸ್ವಾವಲಂಬಿಯಾಗಿ ಬದುಕುವ ಜತೆಗೆ ಕಲೆ ಮತ್ತು ನಿಸರ್ಗದ ಜತೆ ಬೆರೆತು ಬಾಳಬೇಕು ಎನ್ನುವ ಹಂಬಲ ನನ್ನದು. ನನ್ನ ಈ ಹಂಬಲಕ್ಕೆ ಪೂರಕವಾಗಿ ತಾಯಿ ಮತ್ತು ಮನೆಯವರು ಪ್ರೋತ್ಸಾಹಿಸ ನೀಡುತ್ತಿದ್ದಾರೆ ಎನ್ನುತ್ತಾರೆ ಲಲಿತಾ ಪೂಜಾರಿ ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ