‘ತಪ್ಪದೆ ಹಾಕಿ ಓಟನ್ನು… ಯೋಚಿಸಿ ಒತ್ತಿ ಮತಯಂತ್ರದ ಬಟನ್ನು
Team Udayavani, Mar 18, 2019, 12:02 PM IST
ಉದಯವಾಣಿಯಲ್ಲಿ ಪ್ರತೀದಿನ ಪ್ರಕಟವಾಗುವ ‘ಹನಿ-ದನಿ’ ಚುಟುಕು ಕಾಲಂ ಖ್ಯಾತಿಯ ಹೆಸರಾಂತ ಚುಟುಕು ಸಾಹಿತಿ ಡುಂಡಿರಾಜ್ ಅವರು ನ ಮತದಾನ ಅಭಿಯಾನವನ್ನು ಬೆಂಬಲಿಸಿ ವಾಚಿಸಿದ ಮತದಾನ ಸಂಬಂಧಿ ಹನಿಗವನಗಳು.