Thread Art ಮೂಲಕ ಮತದಾನ ಜಾಗೃತಿ ಸಂದೇಶ
Team Udayavani, Mar 18, 2019, 3:28 PM IST
ಹಲವು ಬಣ್ಣ ಸೇರಿ ಸುಂದರವಾದ ಚಿತ್ರ ರೂಪುಗೊಳ್ಳುವಂತೆ ಕರುನಾಡಿನ ಸುಂದರ ಭವಿಷ್ಯಕ್ಕಾಗಿ ನಾವೆಲ್ಲರೂ ಮತದಾನ ಮಾಡಲೇಬೇಕು ಆ ಮೂಲಕ ಯೋಗ್ಯರನ್ನು ಆರಿಸೋಣ ನವ ಕರ್ನಾಟಕ ನಿರ್ಮಾಣದ ಪಾಲುದಾರರಾಗೋಣ… ಎಂಬ ಸಂದೇಶವನ್ನು ನಮಗಾಗಿ ನೀಡುತ್ತಿದ್ದಾರೆ ಯುವ ಕಲಾವಿದ ಪ್ರಧೀಶ್ ಕೆ. ಭಟ್.