ಬಾಲ್ ಎಲ್ಲಿದೆಯಪ್ಪಾ …? ಅಂಪಾಯರ್ ಶಂಶುದ್ದೀನ್ ‘ಬಾಲ್’ ಯಡವಟ್ಟು

ಬೆಂಗಳೂರು-ಪಂಜಾಬ್ ಪಂದ್ಯದ ವೇಳೆ ನಡೆದ ' ಬಾಲ್' ಡ್ರಾಮಾ

Team Udayavani, Apr 25, 2019, 3:36 PM IST

ball

ಬೆಂಗಳೂರು: ಕೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕಾಗಿ ಊರೆಲ್ಲಾ ಹುಡುಕಾಡಿದರು’ ಇದು ಹಳೇ ಗಾದೆ. ಆದರೆ ಈಗ ಹೊಸ ರೂಪ ಪಡೆದಿದೆ. ‘ ಕಿಸೆಯಲ್ಲಿ ಬಾಲ್ ಇಟ್ಟು ಮೈದಾನವೆಲ್ಲಾ ಹುಡುಕಿದರು’ ! ಇದು ಬುಧವಾರ ಆರ್ ಸಿಬಿ ಪಂಜಾಬ್ ಪಂದ್ಯದ ವೇಳೆ ನಡೆದ ಅಂಪಾಯರ್ ಶಂಶುದ್ದೀನ್ ಯಡವಟ್ಟು.

ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಆರ್ ಸಿಬಿ ಬ್ಯಾಟಿಂಗ್ ಮಾಡುತ್ತಿತ್ತು . 15ನೇ ಓವರ್ ಎಸೆಯಲು ಬಂದ ಪಂಜಾಬ್ ಬೌಲರ್ ಅಂಕಿತ್ ರಜಪೂತ್ ಬಾಲ್ ಗಾಗಿ ಹುಡುಕಿದಾಗ ಬಾಲ್ ಯಾರಲ್ಲೂ ಇಲ್ಲ ? ಅಂಪಾಯರ್ ಶಂಶುದ್ದೀನ್ ಮತ್ತು ಬ್ರೂಸ್ ಆಕ್ಸನ್ ಫರ್ಡ್ ಮುಖ ಮುಖ ನೋಡಿಕೊಂಡರು. ಬಾಲ್ ಎಲ್ಲಿ ಹೋಗಿದೆ ಎಂದು ಯಾರಿಗೂ ಗೊತ್ತಿಲ್ಲ. ಹೆಚ್ಚುವರಿ ಅಂಪಾಯರ್ ಹೊಸ ಬಾಲ್ ತಂದರೂ ಕಳೆದು ಹೋದ ಬಾಲ್ ಸಿಗುತ್ತಿಲ್ಲ !

ಟಿವಿ ಅಂಪಾಯರ್ ವಿಡಿಯೋ ನೋಡಿದಾಗ ಅಸಲಿ ಕಥೆ ಗೊತ್ತಾಗಿದ್ದು. 14ನೇ ಓವರ್ ಮುಗಿದಾಗ ಅಂಪಾಯರ್ ಬ್ರೂಸ್ ಆಕ್ಸನ್ ಫರ್ಡ್ ಟೈಮ್ ಔಟ್ ಘೋಷಿಸುತ್ತಾರೆ. ಆಗ ಸ್ಕ್ವೇರ್ ಲೆಗ್ ನಲ್ಲಿದ್ದ ಅಂಪಾಯರ್ ಶಂಶುದ್ದೀನ್ ಬಂದು ಆಕ್ಸನ್ ಫರ್ಡ್ ಬಳಿಯಿಂದ ಬಾಲ್ ಪಡೆದು ತಮ್ಮ ಪ್ಯಾಂಟ್ ಕಿಸೆಯಲ್ಲಿ ಇಡುತ್ತಾರೆ ! ಆದರೆ ಟೈಮ್ ಔಟ್ ಮುಗಿದಾಗ ಶಂಶುದ್ದೀನ್ ಗೆ ತಾನು ಚೆಂಡನ್ನು ಕಿಸೆಯಲ್ಲಿ ಇಟ್ಟದ್ದು ನೆನಪೇ ಇಲ್ಲ !

ಟಿವಿ ಅಂಪಾಯರ್ ಶಂಶುದ್ದೀನ್ ಗೆ ಈ ಬಗ್ಗೆ ಹೇಳಿದಾಗ ಶಂಶುದ್ದೀನ್ ನಗುತ್ತಾ ಕಿಸೆಯಿಂದ ಚೆಂಡನ್ನು ಹೊರತೆಗೆದರು. ಬೆಂಗಳೂರು ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಿಗಂತೂ ಪುಕ್ಕಟೆ ಮನರಂಜನೆ.

ಟಾಪ್ ನ್ಯೂಸ್

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sffdsfds

ದಯನೀಯ ವೈಫಲ್ಯದ ಬಳಿಕವೂ ರೋಹಿತ್, ಇಶಾನ್ ಗೆ ಜಯವರ್ಧನೆ ಬೆಂಬಲ

1-sdsdsad

ಕೋವಿಡ್ ಆತಂಕದ ನಡುವೆಯೂ ನಡೆಯುತ್ತಿರುವ ಡೆಲ್ಲಿ-ಪಂಜಾಬ್ ಪಂದ್ಯ

1-fdsfdsf

ಡಿಸಿಯ ಟಿಮ್ ಸೀಫರ್ಟ್ ಗೆ ಕೋವಿಡ್: ಇಂದಿನ ಪಂಜಾಬ್ ವಿರುದ್ಧದ ಪಂದ್ಯ ಅನುಮಾನ

1-aa

ಚೆನ್ನೈ ವಿರುದ್ಧ ಪಂಜಾಬ್ ಗೆಲುವು: ಪ್ಲೇ ಆಫ್ ಹೊಸ ಲೆಕ್ಕಾಚಾರ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

ಕೊಲೆ ಪ್ರಕರಣ: ಸುಶೀಲ್ ಕುಮಾರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.