ಜಿಲ್ಲಾಧಿಕಾರಿ ಕಚೇರಿಗೆ ಎಸ್ಎಸ್ಎಫ್ ಜಾಥಾ
ಮಲಬಾರ್ ಪ್ರದೇಶದಲ್ಲಿ ವಿದ್ಯಾಭ್ಯಾಸ ಅವಗಣನೆ ಆರೋಪ
Team Udayavani, Jun 16, 2019, 6:10 AM IST
ಕಾಸರಗೋಡು: ಮಲಬಾರ್ ಪ್ರದೇಶದಲ್ಲಿ ವಿದ್ಯಾಭ್ಯಾಸ ಅವಗಣನೆಯನ್ನು ಪ್ರತಿಭಟಿಸಿ ಎಸ್ಎಸ್ಎಫ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ನಡೆಯಿತು.
ಹಲವು ವರ್ಷಗಳಿಂದ ಮಲಬಾರ್ ಪ್ರದೇಶದಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಿಸಿ ಸರಕಾರ ಹಾಗು ಜನಪ್ರತಿನಿಧಿಗಳು ಅವಗಣನೆ ತೋರುತ್ತಲೇ ಬಂದಿದ್ದಾರೆ. ಇನ್ನೂ ಅವಗಣನೆ ಮುಂದುವರಿದರೆ ತೀವ್ರವಾದ ಹೋರಾಟ ನಡೆಸುವುದಾಗಿ ಪದಾಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಸಯ್ಯಿàದ್ ಮುನೀರುಲ್ ಅಹ್ದಲ್ ಅಧ್ಯಕ್ಷತೆ ವಹಿಸಿದರು.
ಸಯ್ಯಿàದ್ ಪಿ.ಎಸ್.ಆಟ್ಟಕೋಯ ತಂಙಳ್, ಸಿ.ಎನ್.ಜಾಫರ್ ಸ್ವಾದಿಕ್, ಶಕೀರ್, ಮೂಸಾ ಸಖಾಫಿ ಕಳತ್ತೂರು, ಅಬ್ದು ರಝಾಕ್ ಸಖಾಫಿ, ಹಂಸ ಮಿಸ್ಬಾಹಿ, ಮುಹಮ್ಮದ್ ಸಖಾಫಿ ತೋಕೆ, ಸಯ್ಯಿàದ್ ಅಲವಿ ತಂಙಳ್ ಚೆಟ್ಟುಂಗುಳಿ, ಅಬ್ದು ರಹಮಾನ್ ಸಖಾಫಿ. ಅಬ್ದು ರಹಮಾನ್ ಎರೋಲ್. ಫಾರೂಕ್ ಪೊಸೋಟು, ಹಸೈನಾರ್ ಮಿಸ್ಬಾಹಿ, ಕರೀಂ, ಶಾಫಿ, ಮುತ್ತಲಿಬ್ ಅಡ್ಕಂ, ರಶೀದ್, ನೌಶಾದ್, ಸುಬೇರ್ ಮೊದಲಾದವರು ನೇತೃತ್ವ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ