ನಾಗರಿಕ ಸೇವಾ ಟ್ರಸ್ಟ್ಗೆ ವಸಂತ ಬಂಗೇರ ಭೇಟಿ
Team Udayavani, Jul 20, 2018, 4:15 PM IST
ಬೆಳ್ತಂಗಡಿ: ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್ನ ಸಲಹಾ ಸಮಿತಿ ಸದಸ್ಯ, ಮಾಜಿ ಶಾಸಕ ಕೆ. ವಸಂತ ಬಂಗೇರ ಅವರು ನಾಗರಿಕ ಸೇವಾ ಟ್ರಸ್ಟ್ ಹಾಗೂ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು, ಪ್ರಜಾಧಿಕಾರಿ ವೇದಿಕೆಯ ಸಂಚಾಲಕರೊಂದಿಗೆ ಸಸ್ಯೋದ್ಯಾನದಲ್ಲಿ ವಿಚಾರ ವಿನಿಮಯ ನಡೆಸಿದರು. ಟ್ರಸ್ಟ್ನ ಮುಂದಿನ 10 ವರ್ಷಗಳ ಸೇವೆ ಮತ್ತು ಜಾಗೃತಿ ಕಾರ್ಯ ಯೋಜನೆಯ ಕುರಿತು ಚಿಂತನ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ವಸಂತ ಬಂಗೇರ ಅವರ ಸಲಹೆ ಪಡೆಯಲಾಯಿತು. ಎನ್ ಎಸ್ಟಿಗೆ ತನ್ನ ಸಂಪೂರ್ಣ ಸಹಕಾರ, ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್, ಕಾರ್ಯದರ್ಶಿ ಜಯಪ್ರಕಾಶ್ ಭಟ್ ಸಿ.ಎಚ್., ಟ್ರಸ್ಟಿ ರಂಜನ್ ರಾವ್ ಯರ್ಡೂರ್, ಕನಕಪುರದ ಶಿವರಾಜೇ ಗೌಡ, ದಾವಣಗೆರೆಯ ಎಸ್. ಕುಮಾರ್, ನಾರಾಯಣ ಕಿಲಂಗೋಡಿ, ಕೆ.ಸೋಮ, ವಿದ್ಯಾ ನಾಯಕ್, ಬಾಲಕೃಷ್ಣ ಮಲೆಕುಡಿಯ, ಡಾ| ಕೃಷ್ಣಮೂರ್ತಿ, ಜೋಗಯ್ಯ ಮಲೆಕುಡಿಯ, ಸದಾಶಿವ ಹೆಗ್ಡೆ, ದಯಾನಂದ ಪೂಜಾರಿ, ಸಂಯೋಜಕ ಬಾಬು ಎ. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ