ಎಷ್ಟು ಕೊಬ್ಬಿದೆರೀ ನಿಮಗೇ…


Team Udayavani, Apr 28, 2020, 1:14 PM IST

ಎಷ್ಟು ಕೊಬ್ಬಿದೆರೀ ನಿಮಗೇ…

ಸಾಂದರ್ಭಿಕ ಚಿತ್ರ

ಆರೋಗ್ಯವಂತ ವ್ಯಕ್ತಿಯ ಕೊಲೆಸ್ಟ್ರಾಲ್‌ ಪ್ರಮಾಣ 125 ಎಂ.ಜಿ.ಯಿಂದ 200ರಷ್ಟಿರಬೇಕಂತೆ. ಇದಕ್ಕಿಂತ ಕಡಿಮೆ ಆದರೂ ಸಮಸ್ಯೆಯೇ…

ಪ್ರತಿ ಮನುಷ್ಯನಿಗೂ ಕೊಲೆಸ್ಟ್ರಾಲ್‌ ಬೇಕು. ಅದು ದೇಹದಲ್ಲಿ ಇರಬೇಕು. ಕೊಲೆಸ್ಟ್ರಾಲ್‌ ಇಲ್ಲದೇ ಹೋದರೆ, ಟೆಸ್ಟೊಸ್ಟಿರೋನ್‌, ಇಸ್ಟ್ರೋಜಿನ್‌, ಅಡ್ರೆನಾಲ್‌ ಹಾರ್ಮೋನ್‌ಗಳು ಉತ್ಪತ್ತಿಯಾಗೋಲ್ಲ. ದೇಹಕ್ಕೆ ವಿಟಮಿನ್‌ ಡಿ , ಪಿತ್ತರಸಗಳನ್ನು ಸಪ್ಲೆ„ ಮಾಡೋದೇ ಕೊಲೆಸ್ಟ್ರಾಲ್  ಆದರೆ, ಈ ಕೊಲೆಸ್ಟ್ರಾಲ್‌ ಜಾಸ್ತಿಯಾದರೆ ಬಹಳ ಕಷ್ಟ. ನೇರ ಹೃದಯಕ್ಕೇ ಗುನ್ನ. ಇವನಿಗೆ ಜಾಸ್ತಿ ಕೊಬ್ಬು ಅಂತಾರಲ್ಲ, ಅದೇ ಇದು.

ಕೊಬ್ಬು ಅಂದರೆ ಮತ್ತೇನಿಲ್ಲ; ಕೊಲೆಸ್ಟ್ರಾಲ್ ಹೀಗಾಗಿ, ಕೊಲೆಸ್ಟ್ರಾಲ್‌ ಬಗ್ಗೆ ಸ್ವಲ್ಪ ಗಮನ ಕೊಡುವುದು ಲೇಸು. ಸಾಮಾನ್ಯವಾಗಿ, ಆರೋಗ್ಯವಂತ ವ್ಯಕ್ತಿಯ ಕೊಲೆಸ್ಟ್ರಾಲ್‌ ಪ್ರಮಾಣ 125 ಎಂ.ಜಿ.ಯಿಂದ 200ರಷ್ಟಿರಬೇಕಂತೆ. ಇದಕ್ಕಿಂತ ಕಡಿಮೆ ಆದರೂ ಸಮಸ್ಯೆಯೇ. ಕೊಲೆಸ್ಟ್ರಾಲ್‌ ನಿಯಂತ್ರಣ ಮಾಡೋಕೆ ನಾನಾ ದಾರಿಗಳಿವೆ. ಮೊದಲು ಬೆಳ್ಳುಳ್ಳಿ ಬಳಸಿ. ಇದರಲ್ಲಿ ಅಮಿನೋ ಆ್ಯಸಿಡ್‌, ವಿಟಿಮಿನ್‌ಗಳು ಇವೆ. ಇದು ದೇಹದಲ್ಲಿ ಎಲ್‌ಡಿಎಲ್‌ ಅಂಶವನ್ನು ಕಡಿಮೆ ಮಾಡುತ್ತದೆ. ಹಾಗೇನೇ, ಎಚ್‌ಡಿಎಲ್‌ ಪ್ರಮಾಣ ಸಿಕ್ಕಾಪಟ್ಟೆ ಏರಲು ಬಿಡೋದಿಲ್ಲ. ರಕ್ತದಲ್ಲಿ ಇಂಗಾಲದ ಪ್ರಮಾಣ ನುಗ್ಗಲು ಬಿಡೋದಿಲ್ಲ. ಹೀಗಾಗಿ, ಬೆಳ್ಳುಳ್ಳಿಯನ್ನು ನೇರವಾಗಿಯೋ, ಪರೋಕ್ಷವಾಗಿಯೋ ಬಳಸುತ್ತಿರುವುದು ಒಳಿತು.

ಗ್ರೀನ್‌ ಟೀ ಕುಡಿಯುವ ಮೂಲಕವೂ ಕೊಲೆಸ್ಟ್ರಾಲ್‌ ಅನ್ನು ಕಂಟ್ರೋಲ್‌ ಮಾಡಬಹುದು. ಕಾರಣ, ಇದರಲ್ಲಿ ಫೋನಿಲೋಸ್‌ ಅಂಶ ಇದೆ. ಹೀಗಾಗಿ, ದಿನಕ್ಕೆ ಎರಡು ಕಪ್‌ ಗ್ರೀನ್‌ ಟೀ ಕುಡಿದರೆ ಕೊಬ್ಬನ್ನು ಹತೋಟಿಯಲ್ಲಿಡಲು ಸಾಧ್ಯ. ಅಡುಗೆಗೆ ಮೆಂತ್ಯ ಬಳಸೋದನ್ನು ಮರೆಯಬೇಡಿ. ಮೆಂತ್ಯದಲ್ಲಿ ವಿಟಮಿನ್‌ ಇ ಹೆಚ್ಚಾಗಿ ಇದೆ. ದೇಹ ದಲ್ಲಿನ ಕೊಬ್ಬನ್ನು ಕರಗಿಸಲು, ಇದಕ್ಕಿಂತ ಒಳ್ಳೆಯ ಮನೆ ಮದ್ದು ಇಲ್ಲ. ಇದರಲ್ಲಿರುವ ಫೈಬರ್‌ ಅಂಶ, ಕೊಬ್ಬನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿ. ಹಾಗಾಗಿ, ಆಹಾರದಲ್ಲಿ ದಿನವೂ ಒಂದು ಅಥವಾ ಎರಡು ಸ್ಪೂನ್‌ ಮೆಂತ್ಯ ಬಳಸಿದರೆ, ಕೊಬ್ಬು ಕಡಿಮೆಯಾಗುತ್ತದೆ.

ಟಾಪ್ ನ್ಯೂಸ್

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

BSYಗೆ ಮೋದಿ ಬಗ್ಗೆ ಗೌರವ ಇದ್ದರೆ ಮಗನಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.