ಯುವಕರ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವುದು ಅವಶ್ಯ : ಡಾ|ಕೋಲ್ಕಾರ್

ಕರ್ಮ ಶಾರ್ಟ್ ಮೂವಿ ಪೋಸ್ಟರ್ ಬಿಡುಗಡೆ

Team Udayavani, Dec 20, 2021, 7:22 PM IST

ಯುವಕರ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವುದು ಅವಶ್ಯ : ಡಾ|ಕೋಲ್ಕಾರ್

ಗಂಗಾವತಿ: ಚಲನಚಿತ್ರಗಳಲ್ಲಿ ಯುವಜನರು ಇತ್ತೀಚೆಗೆ ಸೃಜನಾತ್ಮಕ ಕಥಾ ಹಂದರದೊಂದಿಗೆ ಶಾರ್ಟ್ ಮೂವಿ ಅಥವಾ ಡಾಕ್ಯೂಮೆಂಟರಿಗಳನ್ನು ನಿರ್ಮಿಸುತ್ತಿದ್ದು ಯುವಜನರ ಆಸಕ್ತಿಯನ್ನು ಪ್ರೋತ್ಸಾಹಿಸಬೇಕೆಂದು ಇತಿಹಾಸ ತಜ್ಞ ಡಾ|ಶರಣಬಸಪ್ಪ ಕೋಲ್ಕಾರ್ ಹೇಳಿದರು.

ಅವರು ನಗರದ ಎಲ್‌ಐಸಿ ಸಭಾಂಗಣದಲ್ಲಿ ಹೊಸಪೇಟೆಯ ನಾಣಿಕೇರಿ ವಿಶ್ವಾಸ ನಾಯಕ ನಿರ್ದೇಶನದಲ್ಲಿ ನಿರ್ಮಿಸಿರುವ ಕರ್ಮ ಶಾರ್ಟ್ ಮೂವಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಯುವಕರು ಬರಹಗಾರರು ಲೇಖಕರು ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ಸೊಬಗನ್ನು ಬಳಸಿಕೊಂಡು ನೃತ್ಯ ಸಂಯೋಜನೆಯ ಅಲ್ಬುಂ, ಶಾರ್ಟ್ ಮೂವಿ ಹೀಗೆ ಯು ಟ್ಯೂಬ್ ಚಾನಲ್‌ಗಳ ಮೂಲಕ ಬಿಡೆಗಡೆ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಹೊಸಪೇಟೆಯ ಸ್ಥಳೀಯ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಯುವಜನರಲ್ಲಿರುವ ಪ್ರೀತಿ ಪ್ರೇಮ ನೈಜ ಕನಸುಗಳನ್ನು ಸಿನೆಮಾಗಳನ್ನಾಗಿ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ. ಈ ಭಾಗದ ಜನರು ಯು ಟ್ಯೂಬ್ ಚಾನಲ್ ನಲ್ಲಿ ಕರ್ಮ ಸಿನೆಮಾ ನೋಡುವ ಮೂಲಕ ಪ್ರೋತ್ಸಾಹಿಸಿ ಇನ್ನಷ್ಟು ಸಿನೆಮಾಗಳನ್ನು ಮಾಡಲು ನೆರವಾಗಬೇಕೆಂದರು.

ಈ ಸಂದರ್ಭದಲ್ಲಿ ಡಾ|ಎಸ್.ಬಿ.ಹಂದ್ರಾಳ, ಪತ್ರಕರ್ತ ಕೆ.ನಿಂಗಜ್ಜ, ನಾಣಿಕೇರಿ ಯಂಕಪ್ಪ ನಾಯಕ, ರಮೇಶ ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ರಾಘವ, ತಳವಾರ ಚಿನ್ನು, ಹರಿಕೃಷ್ಣ ನಾಯಕ ಸೇರಿ ಚಿತ್ರ ತಂಡದವರಿದ್ದರು.

ಟಾಪ್ ನ್ಯೂಸ್

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

vJune 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

1-raisi

Iran ತೀವ್ರಗಾಮಿ ಅಧ್ಯಕ್ಷ ಕಟ್ಟರ್‌ ಸಂಪ್ರದಾಯವಾದಿ ರೈಸಿ ಸಾವಿನ ಸುತ್ತ ನಾನಾ ಕತೆ

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

1-wewew

Dubai; 12 ವರ್ಷದ ಯತ್ನ: 8 ಕೋಟಿ ರೂ. ಗೆದ್ದ ಭಾರತೀಯ ಮಹಿಳೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

vJune 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

vJune 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

1-raisi

Iran ತೀವ್ರಗಾಮಿ ಅಧ್ಯಕ್ಷ ಕಟ್ಟರ್‌ ಸಂಪ್ರದಾಯವಾದಿ ರೈಸಿ ಸಾವಿನ ಸುತ್ತ ನಾನಾ ಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.