ಯುವಕರ ಸೃಜನಾತ್ಮಕತೆಯನ್ನು ಪ್ರೋತ್ಸಾಹಿಸುವುದು ಅವಶ್ಯ : ಡಾ|ಕೋಲ್ಕಾರ್
ಕರ್ಮ ಶಾರ್ಟ್ ಮೂವಿ ಪೋಸ್ಟರ್ ಬಿಡುಗಡೆ
Team Udayavani, Dec 20, 2021, 7:22 PM IST
ಗಂಗಾವತಿ: ಚಲನಚಿತ್ರಗಳಲ್ಲಿ ಯುವಜನರು ಇತ್ತೀಚೆಗೆ ಸೃಜನಾತ್ಮಕ ಕಥಾ ಹಂದರದೊಂದಿಗೆ ಶಾರ್ಟ್ ಮೂವಿ ಅಥವಾ ಡಾಕ್ಯೂಮೆಂಟರಿಗಳನ್ನು ನಿರ್ಮಿಸುತ್ತಿದ್ದು ಯುವಜನರ ಆಸಕ್ತಿಯನ್ನು ಪ್ರೋತ್ಸಾಹಿಸಬೇಕೆಂದು ಇತಿಹಾಸ ತಜ್ಞ ಡಾ|ಶರಣಬಸಪ್ಪ ಕೋಲ್ಕಾರ್ ಹೇಳಿದರು.
ಅವರು ನಗರದ ಎಲ್ಐಸಿ ಸಭಾಂಗಣದಲ್ಲಿ ಹೊಸಪೇಟೆಯ ನಾಣಿಕೇರಿ ವಿಶ್ವಾಸ ನಾಯಕ ನಿರ್ದೇಶನದಲ್ಲಿ ನಿರ್ಮಿಸಿರುವ ಕರ್ಮ ಶಾರ್ಟ್ ಮೂವಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಯುವಕರು ಬರಹಗಾರರು ಲೇಖಕರು ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ಸೊಬಗನ್ನು ಬಳಸಿಕೊಂಡು ನೃತ್ಯ ಸಂಯೋಜನೆಯ ಅಲ್ಬುಂ, ಶಾರ್ಟ್ ಮೂವಿ ಹೀಗೆ ಯು ಟ್ಯೂಬ್ ಚಾನಲ್ಗಳ ಮೂಲಕ ಬಿಡೆಗಡೆ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಹೊಸಪೇಟೆಯ ಸ್ಥಳೀಯ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಯುವಜನರಲ್ಲಿರುವ ಪ್ರೀತಿ ಪ್ರೇಮ ನೈಜ ಕನಸುಗಳನ್ನು ಸಿನೆಮಾಗಳನ್ನಾಗಿ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ. ಈ ಭಾಗದ ಜನರು ಯು ಟ್ಯೂಬ್ ಚಾನಲ್ ನಲ್ಲಿ ಕರ್ಮ ಸಿನೆಮಾ ನೋಡುವ ಮೂಲಕ ಪ್ರೋತ್ಸಾಹಿಸಿ ಇನ್ನಷ್ಟು ಸಿನೆಮಾಗಳನ್ನು ಮಾಡಲು ನೆರವಾಗಬೇಕೆಂದರು.
ಈ ಸಂದರ್ಭದಲ್ಲಿ ಡಾ|ಎಸ್.ಬಿ.ಹಂದ್ರಾಳ, ಪತ್ರಕರ್ತ ಕೆ.ನಿಂಗಜ್ಜ, ನಾಣಿಕೇರಿ ಯಂಕಪ್ಪ ನಾಯಕ, ರಮೇಶ ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ಗಬ್ಬೂರು, ಚಿತ್ರ ನಿರ್ದೇಶಕ ನಾಣಿಕೇರಿ ವಿಶ್ವಾಸ ನಾಯಕ, ನಾಯಕಿ ರಕ್ಷಿತಾ, ಪ್ರಸಾದ ಎಚ್.ಎಂ. ಎ.ಆರ್.ಕೃಷ್ಣಾ, ಕೃಷ್ಣ ಸುಜನ್, ರಾಘವ, ತಳವಾರ ಚಿನ್ನು, ಹರಿಕೃಷ್ಣ ನಾಯಕ ಸೇರಿ ಚಿತ್ರ ತಂಡದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ
June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫಲಿತಾಂಶ
Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫಲಿತಾಂಶ
IPL ಮೊದಲ ಕ್ವಾಲಿಫೈಯರ್ ಇಂದು; ಕೆಕೆಆರ್-ಹೈದರಾಬಾದ್ ಬಿಗ್ ಹಿಟ್ಟರ್ ಫೈಟ್
Iran ತೀವ್ರಗಾಮಿ ಅಧ್ಯಕ್ಷ ಕಟ್ಟರ್ ಸಂಪ್ರದಾಯವಾದಿ ರೈಸಿ ಸಾವಿನ ಸುತ್ತ ನಾನಾ ಕತೆ