ಆ್ಯಂಟಿ ಮೈಕ್ರೊಬಿಯಲ್‌ ಪ್ರತಿರೋಧ


Team Udayavani, Feb 4, 2018, 6:00 AM IST

antimicrobial-020202018.jpg

ಆ್ಯಂಟಿಬಯಾಟಿಕ್‌ ಪ್ರತಿರೋಧ ಅಪರಿಹಾರ್ಯವಾಗಿದೆ ಎಂಬುದು ಸ್ಪಷ್ಟ. ಆ್ಯಂಟಿ ಬಯಾಟಿಕ್‌ ಔಷಧಗಳಿಗೆ ಪ್ರತಿರೋಧವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಸಾರ್ವಜನಿಕ ಆರೋಗ್ಯಕ್ಕೆ ಒಂದು ಭಾರೀ ಸವಾಲು ಎಂಬುದಾಗಿ ಘೋಷಿಸಿದೆ. 

ವಿವಿಧ ಸೋಂಕುಕಾರಕ ಸೂಕ್ಷ್ಮಜೀವಿಗಳಲ್ಲಿ, ಅದರಲ್ಲೂ ವಿಶೇಷವಾಗಿ, ಸಾಮಾನ್ಯ ಸೋಂಕುಗಳಿಂದ ತೊಡಗಿ ರಕ್ತಪ್ರವಾಹದ ಸೋಂಕು (ಸೆಪ್ಸಿಸ್‌), ಭೇದಿ, ನ್ಯುಮೋನಿಯಾ, ಮೂತ್ರಾಂಗ ವ್ಯೂಹ ಸೋಂಕುಗಳು ಮತ್ತು ಗೊನೋರಿಯಾದಂತಹ ತೀವ್ರ ತರಹದ ಕಾಯಿಲೆಗಳಿಗೂ ಕಾರಣವಾಗುವ ಏಳು ಬ್ಯಾಕ್ಟೀರಿಯಾಗಳಲ್ಲಿ ಆ್ಯಂಟಿ ಬಯಾಟಿಕ್‌ ಪ್ರತಿರೋಧ ಶಕ್ತಿ ಕಾಣಿಸಿಕೊಳ್ಳುತ್ತಿದೆ ಎಂಬುದಾಗಿ ಡಬ್ಲ್ಯುಎಚ್‌ಒ ಮಾಹಿತಿ ನೀಡಿದೆ. ಇದರ ಫ‌ಲಿತಾಂಶ ಅತೀವ ಕಳವಳಕ್ಕೆ ಕಾರಣವಾಗಿದೆ, ಜಗತ್ತಿನಾದ್ಯಂತ ಸೂಕ್ಷ್ಮಜೀವಿಗಳಲ್ಲಿ ಆ್ಯಂಟಿ ಬಯಾಟಿಕ್‌ ಪ್ರತಿರೋಧ ಬೆಳೆಯುತ್ತಿದೆ, ಇದರಿಂದಾಗಿ ಎಲ್ಲೆಡೆ “ಕೊಟ್ಟಕೊನೆಗೆ ಬಳಸಬೇಕಾದ ಆ್ಯಂಟಿ ಬಯಾಟಿಕ್‌’ಗಳನ್ನೂ ಉಪಯೋಗಿಸಬೇಕಾದಂತಹ ಅನಿವಾರ್ಯ ಸೃಷ್ಟಿಯಾಗಿದೆ. 

ಈ ಅನಾಹುತವನ್ನು ತಡೆಯಲು ಅಥವಾ ಕನಿಷ್ಠಪಕ್ಷ ಮುಂದೂಡಲು ಯಾವ ಕ್ರಮವನ್ನು ತೆಗೆದುಕೊಳ್ಳಬಹುದು? ಕಳೆದ ಕೆಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಪರಿಣತರಾದ ಜ್ಞಾನಿಗಳು ಮತ್ತು ವಿವಿಧ ಅಂತಾರಾಷ್ಟ್ರೀಯ ಆರೋಗ್ಯಸೇವಾ ಸಮೂಹಗಳಿಂದ ಹಲವು ವಿಭಿನ್ನ ಪರಿಹಾರ ಸೂತ್ರಗಳು ಪ್ರಸ್ತಾವಿಸಲ್ಪಟ್ಟಿವೆ. ಮಾನವರಲ್ಲಿ ಆ್ಯಂಟಿ ಬಯಾಟಿಕ್‌ ಬಳಕೆಯ ಮೇಲೆ ಕಠಿನ ನಿಯಂತ್ರಣ, ಆ್ಯಂಟಿ ಬಯಾಟಿಕ್‌ ನೀಡಬೇಕಾದರೆ ಖಚಿತವಾದ ವೈದ್ಯರ ಶಿಫಾರಸಿನ ಅಗತ್ಯ (ಶೀತ ಮತ್ತು ಇತರ ವೈರಲ್‌ ಸೋಂಕುಗಳಿಗೆ ಚಿಕಿತ್ಸೆ ನೀಡಲು ಆ್ಯಂಟಿ ಬಯಾಟಿಕ್‌ ಬಳಕೆ ಇಲ್ಲ), ವೈದ್ಯರ ಶಿಫಾರಸು ಇಲ್ಲದೆ ಆ್ಯಂಟಿ ಬಯಾಟಿಕ್‌ ಔಷಧ ನೀಡಬಾರದು (ಅನಗತ್ಯ ಆ್ಯಂಟಿ ಬಯಾಟಿಕ್‌ ಬಳಕೆಗೆ ಕಡಿವಾಣ) ಹಾಗೂ ಪಶು ಸಾಕಾಣಿಕೆ ಮತ್ತು ಕೃಷಿಯಲ್ಲಿ ಆ್ಯಂಟಿ ಬಯಾಟಿಕ್‌ಗಳ ನಿಯಂತ್ರಿತ, ಚಿಕಿತ್ಸೋದ್ದೇಶಕ್ಕಷ್ಟೇ ಬಳಕೆಯಂತಹ ಕ್ರಮಗಳ ಪ್ರಸ್ತಾವನೆಗಳು ಇದರಲ್ಲಿವೆ. 
(ಜ.21ರಿಂದ ಮುಂದುವರಿದ ಭಾಗ)

– ಮುಂದಿನ ವಾರಕ್ಕೆ  

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.