15ನೇ ಶತಮಾನದ ಪ್ರತಿಮೆಗಳನ್ನು ವಾಪಸ್ ತರುವಲ್ಲಿ ಭಾರತ ಸಫಲ
ಕಳುವಾಗಿ ಲಂಡನ್ ಸೇರಿದ್ದ ದೇವರ ಪ್ರತಿಮೆಗಳು
Team Udayavani, Nov 20, 2020, 1:21 AM IST
ಚೆನ್ನೈ: ತಮಿಳುನಾಡಿನ ಆನಂದಮಂಗಲಂ ಮಂದಿರದಿಂದ ಕಳುವಾಗಿ ಲಂಡನ್ ಸೇರಿದ್ದ ರಾಮ, ಸೀತೆ ಮತ್ತು ಲಕ್ಷಣರ ಕಂಚಿನ ವಿಗ್ರಹಗಳನ್ನು ಭಾರತಕ್ಕೆ ವಾಪಸ್ ತರುವಲ್ಲಿ ಕೇಂದ್ರ ಸರಕಾರ ಯಶಸ್ವಿಯಾಗಿದೆ. ಈ ಪ್ರತಿಮೆಗಳನ್ನು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ರಾಜ್ಯ ಖಾತೆ ಸಚಿವ ಪ್ರಲ್ಹಾದ್ ಸಿಂಗ್ ಪಟೇಲ್, ತಮಿಳುನಾಡಿನ ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
“‘ಲಂಡನ್ನಲ್ಲಿನ ಡೀಲರ್ ಬಳಿಯಿದ್ದ ಈ ಪ್ರತಿಮೆಗಳನ್ನು ಹಿಂಪಡೆಯಲು ಶ್ರಮಿಸಿದ ಎಲ್ಲರಿಗೂ ಇದು ಹೆಮ್ಮೆಯ ಸಂಗತಿ. ಇಈ ಪ್ರಯತ್ನದಲ್ಲಿ ಲಂಡನ್ನಲ್ಲಿನ ಭಾರತೀಯ ಹೈಕಮಿಷನ್ನ ಪಾತ್ರವೂ ಪ್ರಮುಖವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿಯವರ ಸಹಾಯವೂ ಅಧಿಕವಿದೆ” ಎಂದು ತಮಿಳುನಾಡಿನ ಎಡಿಜಿಪಿ ಅಭಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.