ಬದುಕು ಬದಲಿಸುವ ನಟನ ಹವ್ಯಾಸ


Team Udayavani, Oct 24, 2018, 1:46 PM IST

24-october-12.gif

ರಂಗ ಭೂಮಿ ಎಲ್ಲ ಪ್ರತಿಭೆಗಳಿಗೂ ವೇದಿಕೆಯನ್ನೊದಗಿಸುತ್ತದೆ. ನಟನಾ ಕೌಶಲವಿದ್ದರೆ ಸಾಕು ರಂಗಭೂಮಿಗೆ ಸುಲಭವಾಗಿ ಎಂಟ್ರಿ ಪಡೆಯಬಹುದು. ಚಲನಚಿತ್ರ, ಕೆಲವು ರಿಯಾಲಿಟಿ ಶೋ ಅಥವಾ ನಾಟಕ ರಂಗದಲ್ಲಿ ಕೆಲವರ ಅಭಿನಯವನ್ನು ಮನಸ್ಸಿಗೆ ಖುಷಿ ಕೊಡುತ್ತದೆ. ಒಬ್ಬನಿಗೆ ನಾಯಕನ ಪಾತ್ರ ಇಷ್ಟವಾದರೆ, ಇನ್ನು ಕೆಲವರಿಗೆ ವಿಲನ್‌ ರೋಲ್‌ ಮೆಚ್ಚುಗೆಯಾಗಬಹುದು. ಮತ್ತೆ ಕೆಲವರಿಗೆ ಕೆಲ ನಿಮಿಷಗಳ ಕಾಲ ಬಂದುಹೋದ ಪಾತ್ರವೂ ಮನ ಸೆಳೆಯಬಹುದು. ಹೀಗೆ ಒಬ್ಬೊಬ್ಬರಿಗೆ ಒಬ್ಬೊಬ್ಬರ ಅಭಿನಯ ಇಷ್ಟವಾಗುತ್ತದೆ. ಅವರನ್ನು ನೋಡಿದಾಗ ನಮ್ಮೊಳಗೂ ಒಬ್ಬ ಕಲಾವಿದ ಜಾಗೃತನಾಗುತ್ತಾನೆ. ತಾವೂ ಯಾವುದಾದರೊಂದು ಪಾತ್ರ ಮಾಡಬೇಕು ಎಂಬ ಆಸೆ ಮೂಡುವುದು ಸಹಜ. ಇಂಥ ಆಕಾಂಕ್ಷಿಗಳಿಗೆ ಹಲವು ಅವಕಾಶಗಳೂ ಇವೆ. ನಿಮ್ಮಲ್ಲಿ ನಟನಾ ಕೌಶಲವೊಂದಿದ್ದರೆ ಸಾಕು, ಪಾರ್ಟ್‌ ಟೈಮ್‌, ಫ‌ುಲ್‌ ಟೈಮ್‌ ಆಗಿ ಇದರಲ್ಲಿ ತೊಡಗಿಸಿಕೊಳ್ಳಬಹುದು.

ಕುರಿ ಪ್ರತಾಪ, ಮಂಡ್ಯ ರಮೇಶ್‌ ಹೀಗೆ ರಂಗ ಕಲಾವಿದರು ಕಾಮಿಡಿ ಶೋಗಳಲ್ಲಿ ನೋಡುಗರನ್ನು ರಂಜಿಸುತ್ತಾರೆ. ಈ ಅಭಿನಯ ಅಥವಾ ನಟನೆ ಎಂಬುದು ಒಂದು ಕಲೆ. ಹಾಗಾಗಿ ಈ ಅಭಿನಯ ಮಾಡಲು ಒಂದು ಪಾತ್ರಕ್ಕೆ ನಮ್ಮನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಈ ಕಲೆ ನಮ್ಮನ್ನು ಆವರಿಸಿತು ಎಂದಾದರೆ ರಂಗಭೂಮಿಯಿಂದ ಚಲನಚಿತ್ರ ನಟರವರೆಗೆ ತಮ್ಮನ್ನು ವೃದ್ಧಿಸಿಕೊಳ್ಳಬಹುದು. 

ಡಬ್‌ ಸ್ಮಾಶ್‌ ಎನ್ನುವ ಕ್ರೇಜ್‌
ಯುವಕರಲ್ಲಿ ಈಗ ಹೆಚ್ಚಿನವರಿಗೆ ಈ ನಟನೆ ಅಥವಾ ಅಭಿನಯದ ಆಸಕ್ತಿ ಇರುವುದನ್ನು ಕಾಣುತ್ತೇವೆ. ಏಕೆಂದರೆ ಕೆಲವು ನಟರ ಚಲನಚಿತ್ರದ ವೀಡಿಯೋ ತುಣುಕುಗಳನ್ನು ಡಬ್‌ ಸ್ಮಾಶ್‌ ಮಾಡುವ ಮೂಲಕ ಆ ನಟನ ಪಾತ್ರದ ಅಭಿನಯವನ್ನು ಮಾಡುತ್ತಾರೆ. ಅದೇ ಕೆಲವರಿಗೆ ಸ್ಫೂರ್ತಿಯೂ ಆಗಬಹುದು. ಅಭಿನಯ ಮಾಡುವ ಕಲಾವಿದನಲ್ಲಿ ಕೆಲವೊಂದು ಗುಣಗಳು ಇರಲೇಬೇಕು. ಸ್ಪಷ್ಟ ಭಾಷಾ ಉಚ್ಚಾರ, ಹಾವ- ಭಾವ, ದೈಹಿಕ ಭಾಷೆ (ಬಾಡಿಲ್ಯಾಂಗ್ವೇಜ್‌), ನವರಸಗಳು, ಅಭಿನಯ, ನೃತ್ಯಗಳ ಮೂಲಕ ಕೊಟ್ಟ ಪಾತ್ರಕ್ಕೆ ಪರಕಾಯ ಪ್ರವೇಶವನ್ನು ಮಾಡುವ ಸಾಮರ್ಥ್ಯ ಇಲ್ಲಿ ಅಗತ್ಯವಾಗಿದೆ. ನಟನೆಯಲ್ಲಿ ಆಸಕ್ತಿ ಇದ್ದರೆ ಇದರಲ್ಲಿ ಮುಂದುವರಿಯುವುದು ಸುಲಭ. ಇದನ್ನು ಕಲಿಸುವ ರಂಗಭೂಮಿ ಕಲಾ ಕೇಂದ್ರಗಳಿವೆ. ಕೆಲವೊಂದು ಶಾಲೆ, ಕಾಲೇಜುಗಳಲ್ಲಿ ಸರ್ಟಿಫಿಕೇಟ್‌ ಕೋರ್ಸ್ ಗಳೂ ಇವೆ. ಹೀಗಾಗಿ ವಿದ್ಯಾರ್ಥಿ ಹಂತದಲ್ಲೇ ಇದರಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ.

 ಭರತ್‌ ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.