ಹೆಣ್ಮಕ್ಕಳ ಮನಸೆಳೆಯುತ್ತಿದೆ ಶರ್ಟ್‌ ಡ್ರೆಸ್‌


Team Udayavani, Aug 10, 2018, 2:45 PM IST

10-agust-14.jpg

ಹೆಣ್ಣುಮಕ್ಕಳು ಸೀರೆಯಿಂದಲೇ ಸಮಾರಂಭಗಳನ್ನು ಕಳೆಯುವ ಸಮಯ ಕಳೆದು ಅದೆಷ್ಟೋ ದಶಕಗಳಾಗಿವೆ. ದಿನಕ್ಕೊಂದರಂತೆ ಬರುವ ಟ್ರೆಂಡಿ ಬಟ್ಟೆಗಳನ್ನು ಧರಿಸಿ ಮಿಂಚುವ ಹೆಣ್ಣುಮಕ್ಕಳಿಗೆ ಎಲ್ಲರ ನಡುವೆ ಆಕರ್ಷಕವಾಗಿ ಕಾಣುವಂತೆ ಬಟ್ಟೆಗಳನ್ನು ಧರಿಸಬೇಕೆಂಬ ಹಂಬಲವಿರುತ್ತದೆ. ಅದಕ್ಕೆ ತಕ್ಕಂತಹ ಬಟ್ಟೆಗಳನ್ನು ಡಿಸೈನ್‌ ಮಾಡಲು ಡಿಸೈನರ್‌ಗಳು ಸಿದ್ಧರಿರುತ್ತಾರೆ.

ಸಿನೆಮಾ ತಾರೆಯರಂತೂ ಅವರ ಪಾತ್ರಕ್ಕೆ ತಕ್ಕಂತೆ ಬಟ್ಟೆ ರೆಡಿ ಮಾಡಿಕೊಳ್ಳುತ್ತಾರೆ. ಇನ್ನೂ ಸಮಾರಂಭಗಳಿಗಾಗಿಯೇ ವಿಭಿನ್ನವಾಗಿ ಕಾಣಿಸಿಕೊಳ್ಳಲು ಸಿದ್ಧರಾಗುವುದು ಬೇರೆಯೇ ಇದೆ. ಇದೀಗ ಬಹುತೇಕ ಸಿನಿಮಾ ತಾರೆಯರು ಇದೀಗ ಶರ್ಟ್ಸ್ ಡ್ರೆಸ್‌ನತ್ತ ವಾಲಿದ್ದಾರೆ.  ಆಕರ್ಷಕವಾಗಿ ಕಾಣುವ ಶರ್ಟ್ಸ್ ಡ್ರೆಸ್‌ ನಾನಾ ಬಗೆಯ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.

ಪಾರ್ಟಿ ಹಾಗೂ ಇತರ ಕ್ಯಾಶುವಲ್‌ ಸಮಾರಂಭಗಳಲ್ಲಿ ಸಿಂಪಲ್‌ ಆಗಿ ಕಾಣಲು ಈ ಬಟ್ಟೆಯನ್ನು ಬಹುತೇಕ ಮಂದಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ರೀತಿಯ ಬಟ್ಟೆಗಳು ನೋಡಲು ಪುರುಷರ ಶರ್ಟ್‌ನಂತೆ ಕಾಣುತ್ತವೆ. ಚೆಕ್ಸ್‌ ವಿನ್ಯಾಸದಲ್ಲಿರುವ ಈ ಬಟ್ಟೆಗಳು ಮೊಣಕಾಲು ಉದ್ದ, ಇತರ ಶರ್ಟ್‌ಗಳಂತೆ ಸೊಂಟದವರೆಗೆ ಇರುತ್ತದೆ. ಸೊಂಟದವರೆಗೆ ಇರುವ ಬಟ್ಟೆಗಳಿಗೆ ಜೀನ್ಸ್‌ ಧರಿಸಲಾಗುತ್ತದೆ. ಇನ್ನೂ ಮೊಣಕಾಲಿನುದ್ದಕ್ಕಿರುವ ಶರ್ಟ್‌ಗಳಿಗೆ ಪ್ಯಾಂಟ್‌ ಧರಿಸದೆ ಇರುವುದೇ ಚೆನ್ನ.

ಈ ಉಡುಪುಗಳು ರೆಡಿ ಟು ವೇರ್‌ ಕಾನ್ಸೆಪ್ಟ್ ನಲ್ಲಿ ದೊರಕುವುದರಿಂದ ಖರೀದಿಸಿದ ಕೂಡಲೇ ಧರಿಸಬಹುದು. ಶಾಪಿಂಗ್‌ ಸೆಂಟರ್‌ಗಳಿಗೆ ತೆರಳಿ ಖರೀದಿಸಿದರೆ ಆಲ್ಟ್ರೇಶನ್ ನ್‌ ಮಾಡುವ ಪ್ರಮೇಯ ಬರುವುದಿಲ್ಲ. ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಡ್ರೆಸ್‌ ವಿನ್ಯಾಸಕ್ಕೆ ಬಹುತೇಕ ಯುವತಿಯರು ಮಾರು ಹೋಗುತ್ತಿದ್ದಾರೆ.

ಡ್ರೆಸ್‌ ಆಯ್ಕೆ ಮಾಡುವಾಗ ಎಚ್ಚರ
ಡಾಟ್ಸ್‌, ಇಲ್ಲವೇ ಡೈಮಂಡ್‌, ಸ್ಕ್ವೇರ್‌, ಬಾಕ್ಸ್‌ ಶೇಪ್‌, ಪ್ರಿಂಟ್ಸ್‌ ಇರುವ ಶರ್ಟ್‌ ಡ್ರೆಸ್‌ಗಳನ್ನು ಧರಿಸುವಾಗ ಎಚ್ಚರವಹಿಸಬೇಕು. ಯಾಕೆಂದರೆ, ಎಲ್ಲರಿಗೂ ಈ ರೀತಿ ಬಟ್ಟೆಗಳು ಒಪ್ಪದು. ಅದರಲ್ಲೂ ಲೈಟ್‌ ಕಲರ್‌ನ ಶರ್ಟ್‌ಗಳ ಮೇಲೆ ಇಂತಹ ಡಾಟ್ಸ್‌ ಎದ್ದು ಕಾಣುತ್ತವೆ. ಡಾರ್ಕ್‌ ಕಲರ್‌ನ ಶರ್ಟ್‌ ಮೇಲೆ ಇಂತಹ ಡಾಟ್ಸ್‌ ಎದ್ದು ಕಾಣುವುದಿಲ್ಲ. ಇವು ಕೊಂಚ ಕಾರ್ಪೊರೇಟ್‌ ಲುಕ್‌ ನೀಡುತ್ತವೆ. ನಮ್ಮ ಮೈಬಣ್ಣ ಹಾಗೂ ಧರಿಸುವ ಬಟ್ಟೆಯ ಬಣ್ಣ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷಿಸಿ ಖರೀದಿಸಬೇಕಾಗುತ್ತದೆ.

ಡ್ರೆಸ್‌ ಮೆಟೀರಿಯಲ್‌ ಮೇಲೆ ದರ ನಿಗದಿ
ಶರ್ಟ್‌ ಡ್ರೆಸ್‌ ಕಾಟನ್‌ನಲ್ಲೇ ಹೆಚ್ಚಾಗಿ ಬರುತ್ತದೆ. ಅದನ್ನು ಹೊರತುಪಡಿಸಿ ಇನ್ನಿತರ ಬಟ್ಟೆ ಮೆಟೀರಿಯಲ್‌ಗ‌ಳಲ್ಲಿ ಬಟ್ಟೆ ಬರುವುದರಿಂದ ಅದರ ಮೇಲೆ ದರ ನಿಗದಿಯಾಗುತ್ತದೆ. ಇದೀಗ ಶಟ್ಸ್‌ ಡ್ರೆಸ್‌ ಟ್ರೆಂಡ್‌ ಆಗಿರುವುದರಿಂದ ಬಟ್ಟೆಯ ದರದ ಬಗ್ಗೆ ತಲೆಕೆಡಿಸುವ ಗೋಜಿಗೆ ಯುವತಿಯರಂತೂ ಹೋಗುವುದಿಲ್ಲ.

ಕಾಲೇಜು ಹುಡುಗಿಯರ ಮೊದಲ ಆಯ್ಕೆ
ಕಾಲೇಜಿಗೆ ಹೋಗುವ ಹುಡುಗಿಯರಂತೂ ಟೀ -ಶರ್ಟ್‌ನಿಂದ ಶರ್ಟ್‌ ಡ್ರೆಸ್‌ನತ್ತ ವಾಲಿದ್ದಾರೆ. ಅದರಲ್ಲೂ ಕೊಂಚ ಫಂಕಿ ಲುಕ್‌ ನೀಡುವ ಡಾಟ್ಸ್‌ ಪ್ರಿಂಟ್‌ ಇರುವ ಬ್ಲಾಕ್‌ ಶರ್ಟ್‌ಗಳು ಇಂದು ಟ್ರೆಂಡಿಯಾಗಿವೆ. ಕಲರ್‌ ಫುಲ್‌ ಶರ್ಟ್‌ ಗಳ ಮೇಲೂ ಡೆ„ಮಂಡ್‌, ಸ್ಕ್ವೇರ್‌ ಇರುವಂತಹ ಡಿಸೈನ್‌ಗಳು ಹುಡುಗಿಯರಿಗೆ ಪ್ರಿಯವಾಗಿವೆ. 

 ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

kharge

LS Polls: ಮತದಾರರಿಂದ ಪ್ರೋತ್ಸಾಹದಾಯಕ ಮತದಾನ… ಕಾಂಗ್ರೆಸ್ ನತ್ತ ಜನರ ಒಲವು: ಖರ್ಗೆ

11

Hubballi: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Crime: ಶೀಲ ಶಂಕಿಸಿ ಪತ್ನಿ ಮೇಲೆ ಕಲ್ಲುಎತ್ತಿ ಹಾಕಿದ ಪತಿ!

Crime: ಶೀಲ ಶಂಕಿಸಿ ಪತ್ನಿ ಮೇಲೆ ಕಲ್ಲುಎತ್ತಿ ಹಾಕಿದ ಪತಿ!

15

Bengaluru: ಅಪಘಾತ ಗಲಾಟೆ: ಕಪಾಳಮೋಕ್ಷಕ್ಕೆ ವ್ಯಕ್ತಿ  ಬಲಿ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.