ಯುದ್ಧ  ಗೆಲ್ಲುವ ತವಕ; ಬದುಕಿಗಾಗಿ ಹೋರಾಟ


Team Udayavani, Mar 11, 2019, 8:01 AM IST

11-march-12.jpg

ಯುದ್ಧ ಕಾಲದ ಸನ್ನಿವೇಶದಲ್ಲಿ ಯುದ್ಧ ಗೆಲ್ಲಲು ಮಾತ್ರ ವಲ್ಲ ಬದುಕಿಗಾಗಿಯೂ ಹೋರಾಟ ನಡೆಯುತ್ತದೆ. ಸಾವು, ಬದುಕಿನ ಮಧ್ಯೆಯೂ ಸಾಹಸ ಮೆರೆದವರು ಗೆಲ್ಲುತ್ತಾರೆ, ಯಶಸ್ವಿಯಾಗುತ್ತಾರೆ ಎಂಬ ವಿಷಯವನ್ನೇ ಮುಖ್ಯ ಭೂಮಿಕೆಯಾಗಿಟ್ಟು ಕೊಂಡು ನಿರ್ಮಾಣವಾದ ಚಿತ್ರ ಮಾಸ್ಟರ್‌ ಆ್ಯಂಡ್‌ ಕಮಾಂಡರ್‌.

ಅದು ನೆಪೋಲಿಯನ್‌ ಯುದ್ಧ ನಡೆಯುತ್ತಿದ್ದ ಕಾಲ. ಸಾಮ್ರಾಜ್ಯ ಸ್ಥಾಪಿಸುವತ್ತ ದೃಷ್ಟಿ ನೆಟ್ಟಿರುವ ನೆಪೋಲಿಯನ್‌ ಒಂದೊಂದೇ ದೇಶಗಳನ್ನು ಗೆದ್ದುಕೊಂಡು ಬರುತ್ತಿರುತ್ತಾನೆ. ಅವನ ಮುಂದಿನ ಗುರಿ ಬ್ರಿಟನ್‌ ದೇಶವನ್ನು ಕಬಳಿಸುವುದು. ಈ ಉದ್ದೇಶದಿಂದಲೇ ಅವನ ಸೈನಿಕರು ಹಡಗುಗಳಲ್ಲಿ ತಂಡೋಪಾದಿಯಲ್ಲಿ ಹೊರಟಿದ್ದಾರೆ. ಇತ್ತ ಅವರನ್ನು ಮಾರ್ಗ ಮಧ್ಯದಲ್ಲೇ  ತಡೆಯುವ ಪ್ರಯತ್ನವೂ ನಡೆಯುತ್ತಿ ರುತ್ತದೆ.ಬ್ರಿಟನ್‌ ಆ ಹೊಣೆಯನ್ನು ಕ್ಯಾಪ್ಟನ್‌ ಜಾಕ್‌ ಆಬ್ರೆಗೆ ವಹಿಸುತ್ತದೆ. ಆತ ಹಡಗೊಂದರ ಕ್ಯಾಪ್ಟನ್‌.

ಸಾಮಾನ್ಯವಾಗಿ ಸಿನೆಮಾಗಳಲ್ಲಿ ಕಾರು, ಬೈಕ್‌ಗಳ ಚೇಸನ್ನು ಬಹುತೇಕ ಮಂದಿ ನೋಡಿರುತ್ತಾರೆ. ಆದರೆ ಈ ಸಿನೆಮಾದಲ್ಲಿ ಎರಡು ಹಡಗುಗಳ ರೋಮಾಂಚಕ ಚೇಸಿಂಗ್‌ ಸನ್ನಿವೇಶವನ್ನು ನೋಡಬಹುದಾಗಿದೆ. ಈ ರೋಮಾಂಚಕ ಸಾಹಸಮಯ ಪಯಣದಲ್ಲಿ ಜಾಕ್‌ ಗೆ ಜತೆಯಾಗಿದ್ದು ಸ್ಟೀಫ‌ನ್‌. ಆತನೂ ಜಾಕ್‌ ಥರ ಸಾಹಸಿಗನೇ, ಆದರೆ ವೃತ್ತಿಯಲ್ಲಿ ವೈದ್ಯ. ಅವರಿಬ್ಬರೂ ಫ್ರೆಂಚ್‌ ಹಡಗುಗಳನ್ನು ಎದುರಿಸುವ ಸಾಹಸಮಯ ಸಿನೆಮಾ ಇದಾಗಿದೆ.

ಪೀಟರ್‌ ವೈರ್‌ ನಿರ್ದೇಶಿಸಿರುವ ಈ ಚಿತ್ರ ಇಂಗ್ಲಿಷ್‌ ಭಾಷೆಯಲ್ಲಿ 2003ರಲ್ಲಿ ತೆರೆಗೆ ಬಂದಿದೆ. ಬದುಕಿನಲ್ಲಿ ಗೆಲ್ಲಬೇಕಾದರೆ ಸಾಧಿಸುವ ಛಲವಿರಬೇಕು. ಜತೆಗೆ ಎಷ್ಟೇ ಸವಾಲುಗಳು ಎದುರಾದರೂ ಅದನ್ನು ಧೈರ್ಯದಿಂದ ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಬೇಕು ಎಂಬುದನ್ನೇ ಈ ಚಿತ್ರದಲ್ಲಿ ಹೇಳಲಾಗಿದೆ. ಅತ್ಯಂತ ಕುತೂಹಲ ಹುಟ್ಟಿಸುವ ಈ ಚಿತ್ರದ ರೋಮಾಂಚಕ ದೃಶ್ಯಗಳು ಮನ ಪಟಲದಲ್ಲಿ ಸ್ಥಿರ ಕಾಲ ಉಳಿಯುವಂತೆ ಮಾಡಿದ್ದಾರೆ ಚಿತ್ರ ನಿರ್ಮಾಪಕರು. 

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.