ಬದುಕಿನ ಉನ್ನತಿಗೆ ದಾರಿ ತೋರಿ ಗುರುವಾದರು


Team Udayavani, Sep 3, 2018, 12:31 PM IST

3-september-11.jpg

ಒಬ್ಬ ಉತ್ತಮ ಶಿಕ್ಷಕ ಮೋಂಬತ್ತಿ ಇದ್ದಂತೆ. ಇದು ಇನ್ನೊಬ್ಬರಿಗೆ ಬೆಳಕು ಕೊಡುವುದಕ್ಕಾಗಿ ತನ್ನನ್ನು ತಾನೇ ಸುಟ್ಟುಕೊಳ್ಳುತ್ತೆ ಎನ್ನುವ ಮಾತಿದೆ. ಬದುಕಿಗೆ ದಾರಿ ತೋರುವ ಗುರುಗಳೆಂದರೆ ಎಲ್ಲರೂ ಗೌರವಿಸುತ್ತಾರೆ. ಜಗತ್ತಿನ ಗೌರವಾನ್ವಿತ ವೃತ್ತಿಗಳಲ್ಲಿ ಇದನ್ನೂ ಒಂದಾಗಿ ಪರಿಗಣಿಸಲಾಗಿದೆ. ಪ್ರತಿಯೊಬ್ಬರ ಸಾಧನೆಯ ಗುರುಗಳ ಮಾರ್ಗದರ್ಶನ, ಸ್ಫೂರ್ತಿಯ ಮಾತುಗಳು ಖಂಡಿತಾ ಇರುತ್ತದೆ. ನಮ್ಮ ದೇಶ ಕಂಡ ಉತ್ತಮ ಶಿಕ್ಷಕರು ಅನೇಕರಿದ್ದಾರೆ. ಅವರಲ್ಲಿ ಸರ್ವ ಶ್ರೇಷ್ಠರಿನಿಸಿಕೊಂಡವರು ಕೆಲವರು.

ಕಲಿಕೆ ನಿರಂತರವಾಗಿರಲಿ: ಡಾ| ಸರ್ವಪಲ್ಲಿ ರಾಧಾಕೃಷ್ಣನ್‌
‘ಯಾವಾಗ ನಾವು ನಮಗೆ ತಿಳಿದಿದೆ ಎಂದು ಭಾವಿಸುತ್ತೇವೋ ಆಗ ನಾವು ಕಲಿಯುವುದನ್ನು ನಿಲ್ಲಿಸುತ್ತೇವೆ’ ಎಂದವರು ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾದ ಡಾ| ಸರ್ವೆಪಲ್ಲಿ ರಾಧಾಕೃಷ್ಣನ್‌. ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು, ಶಿಕ್ಷಣ ಕ್ಷೇತ್ರದಲ್ಲಿಯೂ ಅನೇಕ ಸುಧಾರಣೆಗಳನ್ನು ತಂದವರು. ‘ಪುಸ್ತಕಗಳು ಭವಿಷ್ಯಕ್ಕೆ ಸೇತುವೆ ನಿರ್ಮಿಸುವ ಸಾಧನಗಳು’ ಎಂದರು. ಬದುಕು ಉತ್ತಮವಾಗಲು ಜ್ಞಾನ  ಅತ್ಯವಶ್ಯಕ. ಕಲಿಕೆ ನಿರಂತರ. ಕಲಿಕೆ ನಿಂತಾಗ ಬೆಳವಣಿಗೆಯೂ ನಿಲ್ಲುತ್ತದೆ. ಅದಕ್ಕಾಗಿಯೇ, ನಮಗೆಲ್ಲ ತಿಳಿದಿದೆ ಎಂದುಕೊಳ್ಳದೆ, ನಿತ್ಯಕಲಿಕಾರ್ಥಿಯಾಗಿ ಉಳಿಯ ಬೇಕು. ಪುಸ್ತಕಗಳು ಜ್ಞಾನವನ್ನು ಒದಗಿಸುತ್ತವೆ. ಅವುಗಳ ಅಧ್ಯಯನ ಮಾಡಬೇಕು ಎಂಬುದು ಅವರ ಸಲಹೆಯಾಗಿದೆ. 
`A life of Joy and happiness
is possible only on the basis of
knowledge and science’  
ಎನ್ನುವ ಅವರ ಮಾತಿನಲ್ಲಿ ಜ್ಞಾನದ ಜತೆಗೆ ವಿಜ್ಞಾನಕ್ಕೂ ಮಹತ್ವ ಕಂಡು ಬರುತ್ತದೆ. ಜ್ಞಾನ ಇದ್ದಾಗ ಸಂತೋಷದ ಬದುಕು ನಮ್ಮದಾಗುತ್ತದೆ ಏಕೆಂದರೆ ಜ್ಞಾನವನ್ನು ಹಿಂಬಾಲಿಸಿ ಕೀರ್ತಿ, ಧನ, ಸ್ಥಾನಮಾನ, ಸಂತೋಷ ಇತ್ಯಾದಿ ಲಭಿಸುತ್ತವೆ. ಬದುಕಿನ ಕುರಿತ ಜ್ಞಾನ- ಅಂದರೆ ಅನುಭವ, ಓದಿನಿಂದ ಬರುವ ತಿಳಿವಳಿಕೆ ಜತೆಗೆ ಅರಿವು, ತಿಳಿವಿನ ಮಿತಿಯನ್ನು ವಿಸ್ತಾರಗೊಳಿಸುವ ವಿಜ್ಞಾನ ಸದಾ ಮಹತ್ತರವಾ ದುದನ್ನು ಸಾಧಿಸಲು ನೆರವಾಗುತ್ತದೆ.

ಟಾಪ್ ನ್ಯೂಸ್

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.