ಅಂಜಲಿಯ ಭಾವಸ್ಫುರಣ ನರ್ತನ


Team Udayavani, Feb 1, 2020, 6:04 AM IST

anjali

“ಶ್ರುತಿ ಲಯ ಫೈನ್‌ ಆರ್ಟ್ಸ್’ ನೃತ್ಯಶಾಲೆಯ ನಾಟ್ಯಗುರು ಹೇಮಲತಾ ಪ್ರಕಾಶರ ಸಮರ್ಥ ತರಬೇತಿಯಲ್ಲಿ ರೂಪುಗೊಂಡ ಭರವಸೆಯ ಕಲಾವಿದೆ ಅಂಜಲಿ ಪದ್ಮಕುಮಾರ್‌, ಇತ್ತೀಚೆಗೆ, ಎ.ಡಿ.ಎ.ರಂಗಮಂದಿರದಲ್ಲಿ ವಿಧ್ಯುಕ್ತವಾಗಿ ರಂಗಪ್ರವೇಶ ಮಾಡಿದರು. ಸತತ ಎರಡುಗಂಟೆಗಳ ಕಾಲ ಲೀಲಾಜಾಲವಾಗಿ ನರ್ತಿಸಿದ ಅಂಜಲಿ, ತಮ್ಮ ಭಾವಪೂರ್ಣ ಅಭಿನಯದಿಂದ, ನೆರೆದಿದ್ದವರ ಅಂತರಂಗವನ್ನು ಸ್ಪರ್ಶಿಸಿದರು.

ಮೊದಲಿನಿಂದ ಕಡೆಯವರೆಗೂ ಚೇತೋಹಾರಿಯಾಗಿ ನರ್ತಿಸಿದ ಅಂಜಲಿ, “ಪುಷ್ಪಾಂಜಲಿ’ಯಿಂದ ಕಡೆಯ ತಿಲ್ಲಾನ’ದವರೆಗೂ ಒಂದೇ ಚೈತನ್ಯವನ್ನು ಉಳಿಸಿಕೊಂಡು ಬಂದಿದ್ದು ವಿಶೇಷ. “ಅಲ್ಲರಿಪು’ವಿನಲ್ಲಿ ಕಂಡುಬಂದ ಅಂಗ ಶುದ್ಧಿ, ಸುಂದರ ಚಾರಿಗಳ ಸೊಬಗು, ಶಕ್ತಿಸ್ವರೂಪಿಣಿ “ದೇವಿಸ್ತುತಿ’ಯ ಪ್ರಸನ್ನ-ರೌದ್ರ ರೂಪಗಳ ಅಭಿನಯ- ಮನಮೋಹಕ ಭಂಗಿಗಳು ನೆರೆದವರ ಕಣ್ತುಂಬಿದವು. “ಶ್ರೀ ಕೃಷ್ಣ ಕಮಲನಾಥೋ’- ಪದವರ್ಣ ಅವಳ ನೃತ್ಯಪ್ರತಿಭೆಯನ್ನು ಒರೆಗೆ ಹಚ್ಚಿತು.

ಸಂಚಾರಿಗಳಲ್ಲಿ ಮೂಡಿಬಂದ ಕೃಷ್ಣನ ಜನನದ ಪ್ರಕರಣದಿಂದ ಪೂತನಿ ಸಂಹಾರ, ಗೋವರ್ಧನ ಗಿರಿಧಾರಿ, ಗೀತೋಪದೇಶ- ವಿಶ್ವರೂಪದವರೆಗಿನ ಎಲ್ಲ ಕಥಾನಕಗಳಲ್ಲೂ ನಾಟಕೀಯ ದೃಶ್ಯವನ್ನು ಸೃಜಿಸಿದ ಅಂಜಲಿ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡಿದಳು. ಅಭಿನಯಕ್ಕಾಗಿಯೇ ಹೇಳಿಮಾಡಿಸಿದ್ದ ಭಾವಸ್ಫುರಣ ಕಂಗಳು, ಭಾವ ಸರೋವರದ ಮುಖಾಭಿವ್ಯಕ್ತಿ, ಸಮರ್ಥವಾಗಿ ಸಹಕರಿಸುತ್ತಿದ್ದ ಬಾಗು- ಬಳುಕಿನ ದೇಹಶ್ರೀ, ಅವಳ ನರ್ತನದ ಧನಾತ್ಮಕ ಅಂಶಗಳು.

“ಬಾಗಿಲನು ತೆರೆದು’-ಕನಕದಾಸರ ಕೃತಿಗೆ ವಿಶಿಷ್ಟ ಆಯಾಮ ನೀಡಿದ ಅವಳ ನರ್ತನದ ರಚನಾತ್ಮಕ ಬಗೆ ಹೃದಯಸ್ಪರ್ಶಿ. ಜಾನಪದ ಲಯ- ಮಟ್ಟಿನ “ಕಾವಡಿ ಬಿಂದು’- ಸೊಗಸಾದ ಚೇತೋಹಾರಿ ಬನಿಗೆ ಸಾಕ್ಷಿ ಆಯಿತು. ರಸರೋಮಾಂಚದ “ತಿಲ್ಲಾನ’ ಆಹ್ಲಾದತೆಯನ್ನು ಪಸರಿಸಿತು.

* ವೈ.ಕೆ. ಸಂಧ್ಯಾಶರ್ಮ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.