ಕು. ತೇಜಸ್ವಿನಿ ಹಿರೇಮಠ ರಂಗಪ್ರವೇಶ
Team Udayavani, Nov 11, 2017, 12:36 PM IST
ಸಂಯೋಗ ಸಂಸ್ಥೆಯು ಕು. ತೇಜಸ್ವಿನಿ ಹಿರೇಮಠ ಅವರ ನೃತ್ಯ ಪ್ರದೋಷವನ್ನು ಹಮ್ಮಿಕೊಂಡಿದೆ. ಇದು ವಿದುಷಿ ಲತಾ ಲಕ್ಷ್ಮೀಶ್ ಅವರ ಸಾರಥ್ಯದ 13ನೇ ಭರತನಾಟ್ಯ ರಂಗಪ್ರವೇಶ. ದಮಯಂತಿ ಮತ್ತು ಕೊಟ್ರೇಶ್ ಹಿರೇಮಠ ದಂಪತಿಯ ಪುತ್ರಿಯಾಗಿರುವ ತೇಜಸ್ವಿನಿ, ಕಳೆದ 7 ವರ್ಷಗಳಿಂದ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ನವರಾತ್ರಿ ಉತ್ಸವ, ಗಣೇಶೋತ್ಸವ, ಲಯನ್ಸ್ ಕ್ಲಬ್ ನಾಟ್ಯ ಕಾರ್ಯಕ್ರಮದಲ್ಲಿ ನೃತ್ಯ ನಡೆಸಿಕೊಟ್ಟಿದ್ದಾರೆ.
ತೇಜಸ್ವಿನಿ ಬಹುಮುಖೀ ಪ್ರತಿಭೆ. ಕೇವಲ ನಾಟ್ಯವಲ್ಲ, ಮಾಧುರ್ಯಗಾಯನವೂ ಇವರ ಇನ್ನೊಂದು ಪ್ರತಿಭೆ. ಲಕ್ಷ್ಮಿಭಟ್ ಮಾರ್ಗದರ್ಶನದಲ್ಲಿ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವನ್ನೂ ಅಭ್ಯಸಿಸುತ್ತಿದ್ದಾರೆ. ಅಲ್ಲದೇ, ಹವ್ಯಕ ಮಂಜುನಾಥ್ ಮಾರ್ಗದರ್ಶನದಲ್ಲಿ 2 ವರ್ಷದಿಂದ ಯಕ್ಷಗಾನವನ್ನೂ ಕಲಿಯುತ್ತಿದ್ದಾರೆ. ಮಾಜಿ ಸಚಿವ ಸುರೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಎಲ್ಲಿ?: ನ.12, ಭಾನುವಾರ, ಸಂ.5
ಯಾವಾಗ?: ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರ ನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ