ನಾಣ್ಯ ಹೇಗೆ ಬಾಟಲಿ ಒಳಗೆ ಹೋಗಿದ್ದು?


Team Udayavani, May 24, 2018, 6:00 AM IST

x1.jpg

ರೈಲಿನಲ್ಲೋ, ಬಸ್‌ನಲ್ಲೋ ಪ್ರಯಾಣ ಮಾಡುವಾಗ ಕುಡಿಯಲೆಂದು ನೀರು ಕೊಳ್ಳುತ್ತೇವೆ. ನೀರು ಖಾಲಿಯಾದ ಮೇಲೆ ಹೆಚ್ಚಿನವರು ಆ ಬಾಟಲಿಯನ್ನು ಅಲ್ಲೇ ಎಲ್ಲಾದರೂ ಎಸೆದು ಬಿಡುತ್ತಾರೆ. ನೀವು ಹಾಗೆ ಮಾಡದೆ, ಬಾಟಲಿಯನ್ನು ಕಸದಬುಟ್ಟಿಗೇ ಹಾಕುವಷ್ಟು ಜಾಣರು ನೀವು. ಅಲ್ಲವೇ? ಆದರೆ ಮುಂದಿನ ಬಾರಿ ಬಾಟಲಿ ತೆಗೆದುಕಂಡಾಗ ಖಾಲಿ ಬಾಟಲಿಯನ್ನು ಎಸೆಯದಿರಿ. ಅದೇ ಬಾಟಲಿಯಿಂದ ನೀವು ಜಾದೂಗಾರ ಅನ್ನಿಸಿಕೊಳ್ಳಬಹುದು ಅನ್ನೋದು ನಿಮಗೆ ಗೊತ್ತಾ?

ಬೇಕಾಗುವ ವಸ್ತು: ಪ್ಲಾಸ್ಟಿಕ್‌ ಬಾಟಲಿ, ನಾಣ್ಯ
ಪ್ರದರ್ಶನ: ಟೇಬಲ್‌ ಮೇಲೆ ಒಂದು ಖಾಲಿ ಪ್ಲಾಸ್ಟಿಕ್‌ ಬಾಟಲಿ (ಮುಚ್ಚಳ ಹಾಕಿರುವ) ಇರುತ್ತದೆ. ಅದನ್ನು ಎತ್ತಿ ಹಿಡಿದು ಜಾದೂಗಾರ ಎಲ್ಲರಿಗೂ ತೋರಿಸುತ್ತಾನೆ. ನಂತರ ಜೇಬಿನಿಂದ ಒಂದು ನಾಣ್ಯವನ್ನು ತೆಗೆದು, ಮಂತ್ರ ಪಠಿಸುತ್ತಾ ಅದನ್ನು ಖಾಲಿ ಬಾಟಲಿಯ ಒಳಗೆ ತೂರಿಸಿ ಬಿಡುತ್ತಾನೆ. ಬಾಟಲಿಯ ಹೊಟ್ಟೆಯೊಳಗಿಂದ ತೂರಿ ನಾಣ್ಯ ಒಳಕ್ಕೆ ಹೋಗಿ ಬಿಡುತ್ತದೆ. 

ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಬಾಟಲಿಯಲ್ಲಿ. ನೀವು ಖಾಲಿ ಬಾಟಲಿ ಮೇಲೆ ಒಂದು ಕಡೆ ರಹಸ್ಯವಾಗಿ ಉದ್ದನೆಯ ರಂಧ್ರ (ಬಾಗಿಲಿನ ಆಕಾರದಲ್ಲಿ) ಕೊರೆಯಬೇಕು. ಬಾಟಲಿಯನ್ನು ಎತ್ತಿ ಹಿಡಿದು ಪ್ರೇಕ್ಷಕರಿಗೆ ತೋರಿಸುವಾಗ ಆ ರಂಧ್ರ ಕಾಣಿಸುವಂತಿರಬಾರದು. ಬಂತರ ನಾಣ್ಯವನ್ನು ಜೇಬಿನಿಂದ ತೆಗೆದು, ರಂಧ್ರ ಇರುವ ಕಡೆಯಲ್ಲಿ ತೂರಿಸಿಬಿಡಿ. ಗಾಳಿಯೊಳಗೆ ತೂರಿಕೊಂಡು ಹೋದಂತೆ ಆ ನಾಣ್ಯ ಬಾಟಲಿಯೊಳಕ್ಕೆ ಹೋಗಿಬಿಡುತ್ತದೆ.

ಗಮನಿಸಬೇಕಾದ ಒಂದು ವಿಷಯವೇನೆಂದರೆ, ತುಂಬಾ ಪಾರದರ್ಶಕ ಬಾಟಲಿಯಲ್ಲಿ ರಂಧ್ರ ಕಾಣಿಸಿಬಿಡುವ ಅಪಾಯವಿರುತ್ತದೆ. ಹಾಗಾಗಿ, ಅಂಗಡಿಯಲ್ಲಿ ಮಾರುವ ನೀರಿನ ಬಾಟಲಿಯ ಮಾದರಿಯ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಳಸಿ ಈ ಜಾದೂ ಪ್ರಯೋಗಿಸಿ. 

ವಿನ್ಸೆಂಟ್‌ ಲೋಬೋ

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.