ಜಗತ್ತಿನ ಮಿಂಚುಗಳ ರಾಜಧಾನಿ


Team Udayavani, Jul 20, 2017, 5:20 AM IST

vismaya1.jpg

ಮೆಶಿನ್‌ಗನ್‌ ಎಂದರೇನೆಂದು ನಿಮಗೆ ಗೊತ್ತೇ ಇರುತ್ತೆ. ಒಂದು ಬಾರಿ ಟ್ರಿಗರ್‌ ಒತ್ತಿದರೆ ಒಂದರ ಹಿಂದೊಂದರಂತೆ ಹತ್ತಿಪ್ಪತ್ತು ಬುಲೆಟ್ಟುಗಳನ್ನು ಸಿಡಿಸುವ ಅವುಗಳ ರಣರಂಗದಲ್ಲಿ ರಕ್ತದ ಕೋಡಿಯನ್ನೇ ಹರಿಸಬಲ್ಲವು. ಇಲ್ಲಿ ಬುಲೆಟ್ಟುಗಳು ಬಂದೂಕಿನಿಂದ ಸಿಡಿಯುವ ವೇಗದಲ್ಲಿ ಮಿಂಚುಗಳ ಆಕಾಶದಿಂದ ಸಿಡಿಯತೊಡಗಿದರೆ ಹೇಗಿರುತ್ತೆ? ಅದೇ ವೆನಿಝುವೆಲಾದ ಮರಕಾಯಿಬೋ ಸರೋವರದ ವಿಶೇಷತೆ.

ಕಟಟಂಬೊ ಮಿಂಚು
ಮರಕಾಯಿಬೋ ಸರೋವರ ಧರೆಗಿಳಿಸುವ ಸರಣಿ ಮಿಂಚುಗಳಿಗೆ ಹೆಸರುವಾಸಿ. ಇಲ್ಲಿ ವರ್ಷದ 260 ದಿನಗಳ ಕಾಲ, ದಿನದ 10 ಗಂಟೆ ಅವಧಿಯಲ್ಲಿ 280 ಬಾರಿ ಮಿಂಚುಗಳು ಹೊಡೆಯುತ್ತವೆ. ವಿಶೇಷವೆಂದರೆ ಈ ಅಪರೂಪದ ವಿದ್ಯಮಾನ ಜನಪ್ರದೇಶದಿಂದ ದೂರ ಅಂದರೆ ಸರೋವರದ ಮಧ್ಯದಲ್ಲಿ ಘಟಿಸುತ್ತದೆ. ಅಲ್ಲಿನ ಜನರ ಪ್ರಕಾರ ಈ ಸರಣಿ ಮಿಂಚುಗಳು ವರ್ಷದಿಂದ ವರ್ಷಕ್ಕೆ ಭಿನ್ನವಾಗಿರುತ್ತವೆ. ಕಡಿಮೆಯಾಗಲೂಬಹುದು, ಹೆಚ್ಚಾಗಲೂಬಹುದು.

ಇತಿಹಾಸದಲ್ಲಿ ಉಲ್ಲೇಖ
ಹಳೆಯ ಕಾಲದಲ್ಲಿಯೇ ಅಲ್ಲಿನ ಜನರು ಈ ವಿದ್ಯಮಾನವನ್ನು ದಾಖಲಿಸಿದ್ದರು. ಆಗಿನ ಕಾಲದಲ್ಲಿ ಆ ಮಿಂಚಿಗೆ “ಮರಕಾಯಿಬೋನ ದೀಪ’ ಎಂದು ಕರೆಯುತ್ತಿದ್ದರು. ರಾತ್ರಿ ಸರೇವರದಲ್ಲಿ ದಿಕ್ಕು ತಪ್ಪಿದ ನಾವಿಕರಿಗೆ ಅದು ಬೆಳಕು ತೋರುತ್ತಿದ್ದಿದ್ದು ಅದಕ್ಕೆ ಕಾರಣ. ಅದ್ಕೆ ಸಣ್ಣ ಧ್ವಜವನ್ನೂ ತಯಾರು ಮಾಡಿದ್ದರು.

ಸರಣಿ ಮಿಂಚಿನ ರಹಸ್ಯ
ಈ ವಿದ್ಯಮಾನದ ಹಿಂದೆ ಮಂತ್ರ ತಂತ್ರಗಳಂಥ ನಿಗೂಢ ಸಕ್ತಿಗಳ ಕೈವಾಡ ಏನೂ ಇಲ್ಲ. ಸರೋವರ ನೆಲೆನಿಂತಿರುವ ಭೌಗೋಳಿಕ ಪ್ರದೇಶವೇ ಇದಕ್ಕೆ ಕಾರಣ. ಉತ್ತರದಿಂದ ಬೀಸುವ ಕೆರೆಬಿಯನ್‌ ಸಮುದ್ರದ ಬಿಸಿ ಗಾಳಿಯು ದಕ್ಷಿಣದ ಆ್ಯಂಡೀಸ್‌ ಪರ್ವತ ಶ್ರೇಣಿಯ ಕಡೆಯಿಂದ ಬೀಸುವ ತಂಪುಗಾಳಿಯ ಜತೆ ಘರ್ಷಿಸಿದಾಗ ಮಿಂಚುಗಳು ಉತ್ಪತ್ತಿಯಾಗುತ್ತವೆ.

ಈ ವಿದ್ಯಮಾನದಿಂದಾಗಿ ಮೀನುಗಾರರು ಸರೋವರಕ್ಕೆ ಇಳಿಯುವುದೇ ದುಸ್ತರವಾಗಿದೆ. ವರ್ಷಕ್ಕೆ ಕಡಿಮೆಯೆಂದರೂ ಮೂರರಿಂದ ನಾಲ್ಕು ಮಂದಿ ಈ ಮಿಂಚುಗಳಿಗೆ ಬಲಿಯಾಗುತ್ತಿದ್ದಾರೆ. ಈ ತೀವ್ರತೆಯಿಂದಾಗಿ ಮೀನುಗಾರರು ಈ ವಿದ್ಯಮಾನ ಜರುಗುವ ಸಂದರ್ಭದಲ್ಲಿ ಸರೋವರದಿಂದ ದೂರವೇ ಉಳಿಇಡುತ್ತಾರೆ.

ಚಿನ್ನಿ ಮೈಸೂರು

ಟಾಪ್ ನ್ಯೂಸ್

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.