ನನ್ನ ನಾಣ್ಯ ಯಾವುದು?


Team Udayavani, Mar 21, 2019, 12:30 AM IST

lead-1-copy-copy.jpg

ಟೇಬಲಿನ ಮೇಲೆ ಐದು ಬೇರೆ ಬೇರೆ ಇಸವಿಯ ನಾಣ್ಯಗಳನ್ನು ಇಡಲಾಗಿದೆ. ಜಾದೂಗಾರ ಪ್ರೇಕ್ಷಕನಿಗೆ ಯಾವುದಾದರೂ ಒಂದು ನಾಣ್ಯವನ್ನು ತೆಗೆದುಕೊಂಡು ಅದರ ಇಸವಿಯನ್ನು ನೆನಪಿಟ್ಟುಕೊಳ್ಳಲು ಹೇಳುತ್ತಾನೆ. ಹಾಗೆಯೇ ಆ ನಾಣ್ಯವನ್ನು ಮುಷ್ಟಿಯಲ್ಲಿ ಭದ್ರವಾಗಿ ಹಿಡಿದು ಎರಡು ನಿಮಿಷಗಳ ಕಾಲ ತನ್ನ ಇಷ್ಟ ದೇವತೆಯನ್ನು ನೆನೆಯಲು ಸೂಚಿಸುತ್ತಾನೆ. ನಂತರ ಆ ನಾಣ್ಯವನ್ನು ಉಳಿದ ನಾಣ್ಯಗಳ ಜತೆ ಇಟ್ಟು ಅವುಗಳ ಸ್ಥಾನಪಲ್ಲಟ ಮಾಡಲು ಹೇಳುತ್ತಾನೆ. ಪ್ರೇಕ್ಷಕ ಇದನ್ನೆಲ್ಲ ಮಾಡುತ್ತಿರಬೇಕಾದರೆ ಜಾದೂಗಾರ ನಾಣ್ಯಗಳಿಗೆ ಬೆನ್ನು ಹಾಕಿ ಕುಳಿತಿರುತ್ತಾನೆ. ಹಿಂದಕ್ಕೆ ತಿರುಗಿದ ಜಾದೂಗಾರ ಗುಂಪಿನಲ್ಲಿರುವ ಒಂದು ನಾಣ್ಯವನ್ನು ತೆಗೆದು ಪ್ರೇಕ್ಷಕನಿಗೆ ಕೊಡುತ್ತಾನೆ. ಅದರ ಇಸವಿಯನ್ನು ಪರೀಕ್ಷಿಸಿದಾಗ ಅದು ಅವನು ಆರಿಸಿದ್ದ ನಾಣ್ಯವೇ ಆಗಿರುತ್ತದೆ. ಅರೆ, ಇದು ಹೇಗೆ ಸಾಧ್ಯ ಅಂತ ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಅದರ ಸಿಂಪಲ್‌ ಸೀಕ್ರೆಟ್‌!

ಬೇಕಾಗುವ ಸಾಮಗ್ರಿ: 
ಬೇರೆ ಬೇರೆ ಇಸವಿಯ ಐದು ನಾಣ್ಯಗಳು

ರಹಸ್ಯ:
ಪ್ರೇಕ್ಷಕ ಸುಮಾರು ಎರಡು ನಿಮಿಷ ನಾಣ್ಯವನ್ನು ಮುಷ್ಟಿಯಲ್ಲಿ ಭದ್ರವಾಗಿ ಹಿಡಿದುಕೊಂಡಾಗ ದೇಹದ ಶಾಖದಿಂದಾಗಿ ಅದು ಬೆಚ್ಚಗಾಗುತ್ತದೆ. ಆದ್ದರಿಂದ ಬೆಚ್ಚಗಿನ ನಾಣ್ಯವನ್ನು ಸ್ಪರ್ಶ ಮಾತ್ರದಿಂದ ಕಂಡು ಹಿಡಿದರೆ ಪ್ರೇಕ್ಷಕ ಆರಿಸಿದ ನಾಣ್ಯ ಪತ್ತೆಯಾಗುತ್ತದೆ. ಒಂದು ಮುಖ್ಯವಾದ ವಿಚಾರವೆಂದರೆ ಪ್ರೇಕ್ಷಕ ನಾಣ್ಯವನ್ನು ಮರಳಿ ಟೇಬಲ್‌ ಮೇಲೆ ಇಟ್ಟ ನಂತರ ತುಂಬಾ ಸಮಯ ವ್ಯರ್ಥ ಮಾಡಬಾರದು. ಏಕೆಂದರೆ ಸಮಯ ವ್ಯರ್ಥವಾದಷ್ಟೂ ನಾಣ್ಯದ ಶಾಖ ಕಡಿಮೆಯಾಗುತ್ತಾ ಸಾಗುತ್ತದೆ.

– ಉದಯ್‌ ಜಾದೂಗಾರ್‌ 

ಟಾಪ್ ನ್ಯೂಸ್

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.