![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಮಂಗಳವಾರ, ಶುಕ್ರವಾರಗಳು ವಿಶೇಷವೇಕೆ?
Team Udayavani, May 4, 2019, 8:59 AM IST
![20aaa](https://www.udayavani.com/wp-content/uploads/2019/05/20aaa-620x334.jpg)
ಮಂಗಳವಾರ, ಶುಕ್ರವಾರಗಳು ಶ್ರೀದೇವಿಗೆ ಸಂಬಂಧಿಸಿದ ದಿನಗಳು. ವಿಶೇಷವಾಗಿ ಸಂಪತ್ತಿನ ಅಧಿದೇವತೆ ಲಕ್ಷ್ಮೀಗೆ ಸಂಬಂಧಪಟ್ಟಿರುವ ದಿನಗಳು. ದೇವಿ ಮಂಗಲಕಾರಳು. ಆಕೆ ಕಲ್ಯಾಣೀ. ಮನೆಯನ್ನು ಬೆಳಗುವುದೂ ಸಮೃದ್ಧಿಯನ್ನು ತರುವುದೂ ಶ್ರೀದೇವಿಯೇ. ವಿವಿಧ ಸ್ವರೂಪಗಳಲ್ಲಿ ಆಕೆಯಿದ್ದರೂ ಭಕ್ತಿ, ಕರ್ಮ, ಜ್ಞಾನಗಳಿಗೆ ಅಧಿದೇವತೆಯಾಗಿ ಮುನ್ನಡೆಸುವವಳು. ರೂಪ, ಜಯ , ಯಶಸ್ಸು ಮುಂತಾದ ಲೌಕಿಕ ಸಮೃದ್ಧಿಗಳನ್ನು ಆಕೆ ಒದಗಿಸುವಳು. ಸರಸ್ವತಿ, ಲಕ್ಷ್ಮೀ
ಹಾಗೂ ಖಾಲಿಯಾಗಿ ಸೃಷ್ಟಿ, ಸ್ಥಿತಿ, ಲಯಗಳ ಹಿಂದಿನ ಶಕ್ತಿಯಾಗಿರುವವಳು. ಆದುದರಿಂದ, ಆ ದಿನಗಳಲ್ಲಿ ಧನ ಅಥವಾ ಇತರ ಸಂಪತ್ತನ್ನು ಮನೆಯಿಂದ ಹೊರನೀಡಬಾರದು ಎಂದು ನಂಬಿಕೆಯಿದೆ. ಹಾಗೇ, ಮನೆಯ ಮಗಳನ್ನು ಅಥವಾ ಸೊಸೆಯನ್ನು ಮನೆಯಿಂದ ಈ ದಿನಗಳಲ್ಲಿ ಕಳುಹಿಸಿಕೊಡುವುದಿಲ್ಲ. ಯಾವುದೇ ನೂತನ ವಸ್ತುಗಳನ್ನು ಮನೆಗೆ ತರುವಾಗ ಶುಕ್ರವಾರ ವಿಶೇಷವಾಗಿ ಪ್ರಶಸ್ತ ಎನ್ನುತ್ತಾರೆ. ಈ ದಿನಗಳಲ್ಲಿ ಮನೆಗೆ ವಸ್ತುಗಳನ್ನು ತಂದರೆ ಅವು ಹೆಚ್ಚುತ್ತವೆ. ಮನೆಯಿಂದ ಹೊರಗೆ ನೀಡಿದರೆ ಅವು ಕ್ಷೀಣಿಸುತ್ತದೆ ಎನ್ನುವುದು ನಂಬಿಕೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.