ದೇವರಿಗೆ ಏನನ್ನು ಸಮರ್ಪಿಸಬೇಕು?


Team Udayavani, May 11, 2019, 6:06 AM IST

BHa

“ಯಾವನು ನನಗೆ ಎಲೆಯನ್ನಾಗಲಿ, ಹೂವನ್ನಾಗಲೀ, ಹಣ್ಣನ್ನಾಗಲೀ ಭಕ್ತಿಯಿಂದ ಕೊಡುವನೋ ಅದನ್ನು ನಾನು ಸ್ವೀಕರಿಸುತ್ತೇನೆ’ ಇದು ಪರಮಾತ್ಮನೇ ಹೇಳಿದ ಮಾತಂತೆ. ಪರಮಾತ್ಮನ ಈ ಮಾತಿನಂತೆ ಸಮರ್ಪಿಸುವ ವಸ್ತುವಾಗಲೀ, ಅದರ ಮೌಲ್ಯವಾಗಲೀ ಮುಖ್ಯವಲ್ಲ. ಬದಲಾಗಿ, ಸಮರ್ಪಿಸುವಾಗಿನ ಭಕ್ತಿ,ಭಾವ ಮುಖ್ಯ.

ಭಕ್ತಿಯಿಂದ ಎಷ್ಟೇ ಚಿಕ್ಕ ವಸ್ತುವನ್ನು ಸಮರ್ಪಿಸಿದರೂ ಅದು ದೇವರಿಗೆ ಸಲ್ಲುತ್ತದೆ. ಕೋಳೂರ ಕೊಡಗೂಸಿನ ಕಥೆಯಲ್ಲಿ ಶಿವ, ಪುಟ್ಟ ಬಾಲಕಿ ಸಮರ್ಪಿಸಿದ ಹಾಲನ್ನು ಸ್ವೀಕರಿಸುತ್ತಾನೆ. ರಾಮಾಯಣದ ಶಬರಿ ಕಚ್ಚಿ ನೀಡಿದ ಹಣ್ಣು ಶ್ರೀರಾಮನಿಗೆ ಪ್ರಿಯವಾಯ್ತು . ವಿದುರನ ಮನೆಯ ಕುಡುತೆ ಹಾಲಿನಿಂದ ಶ್ರೀಕೃಷ್ಣ ತೃಪ್ತಿಪಟ್ಟ. ಕಣ್ಣಪ್ಪನ ಮುಗ್ಧ ಭಕ್ತಿಯ ಸಮರ್ಪಣೆಗೆ ಶಿವ ಮೆಚ್ಚಿದ. ಕುಚೇಲ ನೀಡಿದ ಮುಷ್ಟಿ ಅವಲಕ್ಕಿ ನವನೀತ ಚೋರನ ಹೊಟ್ಟೆತಣಿಸಿತು. ರಾತ್ರಿಯಿಡೀ ನಿರುದ್ದಿಶ್ಯವಾಗಿ ಕಿತ್ತು ಹಾಕುತ್ತಿದ್ದ ಬಿಲ್ವದೆಲೆಯಿಂದ ರುದ್ರ ಪ್ರಸನ್ನನಾದ. ಇಂಥ ಅದೆಷ್ಟೋ ಕಥೆಗಳು ಪುರಾಣಗಳಲ್ಲಿ ಕೇಳಲು, ಓದಲು ಸಿಗುತ್ತವೆ. ಇವೆಲ್ಲಾ ಭಕ್ತಿಪೂರ್ವಕ ಸಮರ್ಪಣೆಯ ಮಹತ್ವವನ್ನು ಸಾರುತ್ತವೆ. ದೇವರಿಗೆ ನಾವೇನು ಕೊಡಲು ಸಾಧ್ಯ? ಆತ ಕೊಟ್ಟದ್ದನ್ನೇ ಮತ್ತೆ ಆತನಿಗೆ ನೀಡುತ್ತೇವೆ ಅಷ್ಟೇ…

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.