ಸಂಭ್ರಮಕ್ಕೆ ಮುತ್ತು ಸಾಕ್ಷಿ


Team Udayavani, Jan 10, 2020, 4:32 AM IST

18

“ನಿರ್ದೇಶಕರು ಕಥೆ ಮತ್ತು ಪಾತ್ರ ವಿವರಿಸಿದಾಗ ಅದೇಕೋ ಓವರ್‌ ಆಗಿದೆಯಲ್ಲಾ ಅನಿಸಿತು. ಕೊನೆಗೆ ಈಗಿನ ಯೂಥ್‌ಗೆ ಬೇಕಾದ ವಿಷಯ ಇದೆಯಲ್ವಾ ಅಂದುಕೊಂಡು ಚಳಿ ಬಿಟ್ಟು ನಟಿಸೋಕೆ ಮುಂದಾದೆ. ಹಾಗಾಗಿ ಈ ಚಿತ್ರ ಬೋಲ್ಡ್‌ ಆಗಿ ಕಾಣುತ್ತಿದೆ..’

– ಹೀಗೆ ಹೇಳಿದ್ದು ರಾಜ್‌ ಸೂರ್ಯನ್‌. ಅವರು ಹೇಳಿಕೊಂಡಿದ್ದು, “ಮೈ ನೇಮ್‌ ಈಸ್‌ ರಾಜಾ’ ಚಿತ್ರದ ಬಗ್ಗೆ. ಚಿತ್ರದ ಟೀಸರ್‌ ಹಾಗು ಸಾಂಗ್‌ ನೋಡಿದವರಿಗೆ ಅಷ್ಟೊಂದು ರೊಮ್ಯಾನ್ಸ್‌ ಸೀನ್‌ ಬೇಕಿತ್ತಾ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ಸ್ವತಃ ರಾಜ್‌ ಸೂರ್ಯನ್‌, ಯಾಕೆ ಹಾಗೆ ನಟಿಸಿದ್ದು ಎಂಬುದಕ್ಕೆ ಕಾರಣ ಕೊಡಲು ಮುಂದಾದರು. “ಚಿತ್ರದ ಕಥೆ ಆಗಿತ್ತು. ಪಾತ್ರ ಕೂಡ ಹಾಗೆಯೇ ಇರಬೇಕಿತ್ತು. ಹಾಗಾಗಿ ಮಾಡಿದ್ದೇನೆ. ಅದು ಬಿಟ್ಟರೆ ಬೇರೇನೂ ಇಲ್ಲ. ನಮಗೂ “ಎ’ ಪ್ರಮಾಣ ಪತ್ರ ಬೇಕಿರಲಿಲ್ಲ. ಯು/ಎ ಪ್ರಮಾಣ ಪತ್ರಕ್ಕೆ ಪ್ರಯತ್ನ ಪಟ್ಟೆವು. ಆದರೆ, ಸಿಕ್ಕಾಪಟ್ಟೆ ಮ್ಯೂಟ್‌, ಕಟ್‌ ಅಂದಾಗ, ಕೊನೆಗೆ “ಎ’ ಪ್ರಮಾಣ ಪತ್ರಕ್ಕೆ ತೃಪ್ತಿಪಡಬೇಕಾಯಿತು. ಟೀಸರ್‌, ಸಾಂಗ್‌ ಓವರ್‌ ಆಗಿದ್ದರೂ, ಇಲ್ಲಿ ಸಂದೇಶವಿದೆ. ನನ್ನ ಹಿಂದಿನ ಎರಡು ಚಿತ್ರಗಳಲ್ಲೂ ಹೆಣ್ಣಿಗೆ ಗೌರವ ಕೊಡಲಾಗಿದೆ. ಇಲ್ಲಿ ಅದಕ್ಕಿಂತ ಜಾಸ್ತಿ ಗೌರವ ಕೊಡಲಾಗಿದೆ. ಸಿನಿಮಾ ನೋಡಿದವರಿಗೆ ಇಲ್ಲಿ ಗಂಡ, ಹೆಂಡತಿಯ ಬಾಂಧವ್ಯ ಹೇಗಿದೆ ಅನ್ನೋದು ಗೊತ್ತಾಗುತ್ತೆ’ ಎಂದರು ರಾಜ್‌ ಸೂರ್ಯನ್‌.

ನಿರ್ದೇಶಕ ಅಶ್ವಿ‌ನ್‌ ಮಾತನಾಡಿ, “ಇದು ಮನರಂಜನೆಯ ಸಿನಿಮಾ. ಇಲ್ಲಿ ಗಂಡ, ಹೆಂಡತಿ ಎನ್‌ಆರ್‌ಐ ಕಪಲ್ಸ್‌. ಅವರು ಮುತ್ತಿನ ಮೂಲಕವೇ ಸಂಭ್ರಮದ ಕ್ಷಣವನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ ಆ ರೀತಿಯ ದೃಶ್ಯಗಳು ಇಲ್ಲಿವೆ. ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದೆಯಷ್ಟೇ’ ಎಂಬುದು ಅವರ ಮಾತು.

ನಿರ್ಮಾಪಕ ಪ್ರಭುಸೂರ್ಯ ಅವರಿಗೆ ಒಳ್ಳೆಯ ಚಿತ್ರ ಮಾಡಿದ ಖುಷಿ. ನಮಗೂ ಟೀಸರ್‌, ಸಾಂಗ್‌ ಬಗ್ಗೆ ಕಾಮೆಂಟ್ಸ್‌ ಬಂತು. ಆದರೆ, ಪೂರ್ಣ ಚಿತ್ರ ನೋಡಿದರೆ ಆ ಸೀನ್‌ ಯಾಕೆ ಅನ್ನೋದು ಗೊತ್ತಾಗುತ್ತೆ. ಎಂದಿನಂತೆ ನಿಮ್ಮ ಸಹಕಾರ ಇರಲಿ’ ಎಂದರು ಪ್ರಭು ಸೂರ್ಯ. ಸಂಗೀತ ನಿರ್ದೇಶಕ ಎಲ್ವಿನ್‌ ಜೋಶ್ವ ನಾಲ್ಕು ಹಾಡುಗಳನ್ನು ಕೊಟ್ಟಿದ್ದಾರೆ.

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Movies: ಹಿಟ್‌ ರೇಟ್‌ ಮೇಲೆ; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.