ಹೊಸ ಪ್ರಣಾಮ 


Team Udayavani, Jul 20, 2018, 6:00 AM IST

x-25.jpg

“ಈ ಚಿತ್ರವನ್ನು ನಾನು ಆಯ್ಕೆ ಮಾಡಲಿಲ್ಲ. ಈ ಚಿತ್ರವೇ ನನ್ನನ್ನು ಆಯ್ಕೆ ಮಾಡಿದೆ…’
– ಹೀಗಂತ ಹೇಳಿದ್ದು ಪ್ರಣಾಮ್‌ ದೇವರಾಜ್‌. ಅವರು ಹೇಳಿದ್ದು “ಕುಮಾರಿ 21 ಎಫ್’ ಚಿತ್ರದ ಬಗ್ಗೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ, ಆಗಸ್ಟ್‌ 3 ರಂದು ಬಿಡುಗಡೆಯಾಗುತ್ತಿದೆ. ಆ ಬಗ್ಗೆ ಒಂದಷ್ಟು ಮಾಹಿತಿ ಕೊಡಲು ಪತ್ರಕರ್ತರ ಮುಂದೆ ಚಿತ್ರತಂಡ ಆಗಮಿಸಿತ್ತು. ಪ್ರಣಾಮ್‌ ದೇವರಾಜ್‌ಗೆ ಈ ಚಿತ್ರ ಬೇರೆ ಬೇರೆ ಕಡೆಯಿಂದ ನಾಲ್ಕು ಸಲ ಹುಡುಕಿಕೊಂಡು ಬಂದಿತ್ತಂತೆ. ಮೊದಲು ಈ ಚಿತ್ರ  ಹಿಡಿದು ಬಂದವರ ಬಳಿ, ಇಲ್ಲಿ ಆ್ಯಕ್ಷನ್‌ ಇಲ್ಲ. ಸ್ವಲ್ಪ ಬದಲಾವಣೆ ಮಾಡುವುದಾದರೆ ಮಾಡ್ತೀನಿ ಅಂತ ಹೇಳಿದ್ದರಂತೆ ಪ್ರಣಾಮ್‌. ಆಗ ಬಂದಿದ್ದ ಆ ನಿರ್ದೇಶಕರು, ಓಕೆ ಅಂತ ಹೇಳಿ ಹೋದವರು ಪುನಃ ಬರಲಿಲ್ಲವಂತೆ. ಆಮೇಲೆ, ಇದೇ ಸಿನಿಮಾ ಎರಡು ಸಲ ಹುಡುಕಿ ಬಂತಂತೆ. ಆಗಲೂ ಕಾರಣಾಂತರದಿಂದ ಮುಂದುವರೆಯಲಿಲ್ಲವಂತೆ. ಕೊನೆಗೆ ಈ ಚಿತ್ರದ ಕಥೆಗಾರ ಸುಕುಮಾರ್‌ ಅವರು ಪ್ರಣಾಮ್‌ ತಂದೆ ದೇವರಾಜ್‌ಗೆ ಫೋನ್‌ ಮಾಡಿ, ಒಂದು ತಂಡ ಬರುತ್ತೆ. ಅವರ ಜೊತೆ ಮಾತಾಡಿ ಅಂದರಂತೆ. ಅವರು ಕೂಡ ಇದೇ ಚಿತ್ರ ಹಿಡಿದು ಬಂದಿದ್ದರಂತೆ. ಈ ಘಟನೆ ಹೇಳಿಕೊಂಡ ಪ್ರಣಾಮ್‌, “ಈ ಚಿತ್ರವನ್ನು ನಾನು ಆಯ್ಕೆ ಮಾಡಲಿಲ್ಲ. ಈ ಚಿತ್ರವೇ ನನ್ನನ್ನು ಆಯ್ಕೆ ಮಾಡಿತು’ ಅಂದರು.

ಅಂದು ಚಿತ್ರದ ಜರ್ನಿ ಬಗ್ಗೆ ಹೇಳಿದ್ದಿಷ್ಟು. “ಮೂಲ ತೆಲುಗು ಚಿತ್ರ ನೋಡಿದಾಗ, ಕನ್ನಡದಲ್ಲಿ ಹೇಗೆ ತೋರಿಸ್ತಾರೋ, ಎಂಬ ಕುತೂಹಲವಿತ್ತು. ಇಲ್ಲಿ ಹೊಸ ಮೇಕಿಂಗ್‌ ಇದೆ. ನಿರ್ಮಾಪಕರು ಯಾವುದೇ ಕೊರತೆ ಇಲ್ಲದಂತೆ ಚಿತ್ರ ಮಾಡಿದ್ದಾರೆ. ಮಣಿಶರ್ಮ ಅವರ ಪುತ್ರ ಸಾಗರ್‌ ಅವರು ಐದು ಹಾಡುಗಳನ್ನು ಚೆನ್ನಾಗಿ ಮಾಡಿದ್ದಾರೆ. ಇದೊಂದು ಮಿಡ್ಲ್ಕ್ಲಾಸ್‌ ಹುಡುಗನ ಲವ್‌ ಸ್ಟೋರಿ. ಕನ್ನಡಕ್ಕೊಂದು ಹೊಸಬಗೆಯ ಚಿತ್ರ’ ಎಂಬುದು ಪ್ರಣಾಮ್‌ ಮಾತು. ನಿರ್ದೇಶಕ ಶ್ರೀಮನ್‌ ವೇಮುಲ ಅವರಿಗೆ ಇದು ಮೊದಲ ಚಿತ್ರ. “ಒಬ್ಬ ಸಾಮಾನ್ಯ ಹುಡುಗ ಮತ್ತು ಮಾಡೆಲ್‌ ಹುಡುಗಿ ನಡುವಿನ ಲವ್‌ಸ್ಟೋರಿ ಇದೆ. ಬೋಲ್ಡ್‌ ಹುಡುಗಿ, ಸಂಕೋಚ ಸ್ವಭಾವದ ಹುಡುಗ ಜೊತೆಯಾದಾಗ, ಏನೆಲ್ಲಾ ಆಗುತ್ತೆ ಎಂಬುದು ಕಥೆ. ಆಮೇಲೆ ಏನೇನೋ ಆಗಿಹೋಗುತ್ತೆ’ ಮಿಕ್ಕಿದ್ದು ಸಿನಿಮಾದಲ್ಲೇ ನೋಡಬೇಕು ಎಂಬುದು ನಿರ್ದೇಶಕರ ಮಾತು.

ನಾಯಕಿ ನಿಧಿ ಕುಶಾಲಪ್ಪ ಅವರಿಗಿಲ್ಲಿ ಹಲವು ಶೇಡ್‌ಗಳಿರುವ ಪಾತ್ರ ಸಿಕ್ಕಿದೆಯಂತೆ. “ನಾನಿಲ್ಲಿ ಬೋಲ್ಡ್‌ ಹುಡುಗಿಯಾಗಿದ್ದೇನೆ. ನನಗೆ ಸಿಕ್ಕ ಪಾತ್ರದಲ್ಲಿ ಖುಷಿ ಇದೆ. ಒಂದು ರೀತಿಯ ಚಾಲೆಂಜ್‌ ಪಾತ್ರವದು’ ಎಂದರು ನಿಧಿ ಕುಶಾಲಪ್ಪ. “ಕುಮಾರಿ 21ಎಫ್’ ಚಿತ್ರವನ್ನು ಸಂಪತ್‌ ಕುಮಾರ್‌ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮನೋಜ್‌ ಪುತ್ತೂರ್‌, ಅಕ್ಷಯ್‌, ರಿತೇಶ್‌ ನಟಿಸಿದ್ದು, ತಮ್ಮ ಅನುಭವ ಹಂಚಿಕೊಂಡರು. ಚಿತ್ರಕ್ಕೆ ರಾಮಿರೆಡ್ಡಿ ಛಾಯಾಗ್ರಹಣ
ಮಾಡಿದ್ದಾರೆ.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.