“ರೆಪ್ಪೆ’ ಇದ್ದರೆ ಸಾಕೇ!


Team Udayavani, Jun 20, 2018, 6:00 AM IST

l-16.jpg

ಕಣ್ಣುಗಳೆರಡು ಮಾತನಾಡಿದಾಗ ಭಾವನೆಗಳು ಸ್ಪುಟಿಸುವುದಂತೆ. ಮುಖದ ಅಂದಕ್ಕೆ ಕಣ್ಣುಗಳೇ ರೂವಾರಿ. ಅಂಥ ಅಂದದ ಕಣ್ಣುಗಳನ್ನು ಸಿಂಗರಿಸಲು ಈಗ ಬರೀ ಕಾಡಿಗೆಯಷ್ಟೇ ಅಲ್ಲ ಕೃತಕ ರೆಪ್ಪೆಗೂದಲೂ ಮಾರುಕಟ್ಟೆಗೆ ಬಂದಿವೆ. ವೈವಿಧ್ಯಮಯ ಕಣ್ರೆಪ್ಪೆಗಳು ಹೀಗಿವೆ ನೋಡಿ… 

1. ಸಹಜ ಕಣ್ರೆಪ್ಪೆ 
ಇದು ಹೆಂಗಳೆಯರಿಗೆ ಅಚ್ಚುಮೆಚ್ಚು. ಕಾರಣ, ನೈಸರ್ಗಿಕ ರೆಪ್ಪೆಯಂತೆ ಕಂಡು ಜನರನ್ನು ತನ್ನತ್ತ ಸೆಳೆಯುವ ಸಾಮರ್ಥ್ಯ ಇದಕ್ಕಿದೆ. ಇವು ಅತ್ಯಂತ ನಾಜೂಕಾಗಿದ್ದು, ಧರಿಸುವಾಗ ಎಚ್ಚರವಹಿಸಬೇಕು. ಸಾಂಪ್ರದಾಯಕ ಸಮಾರಂಭಗಳಿಗೆ ಧರಿಸಬಹುದು.

2. ಒತ್ತೂತ್ತಾದ ಕಣ್ರೆಪ್ಪೆ 
ಇದು ಕೃತಕ ಎಂದು ನೋಡಿದ ಕೂಡಲೇ ಗೊತ್ತಾಗುತ್ತದೆ. ಕಣ್ಣಿನ ನೋಟವನ್ನು ಮತ್ತಷ್ಟು ಹರಿತಗೊಳಿಸುವ ಈ ರೆಪ್ಪೆಗಳು ಮುಖಕ್ಕೆ ಮತ್ತಷ್ಟು ಗ್ಲಾಮರಸ್‌ ಲುಕ್‌ ಕೊಡುತ್ತವೆ. ನಾಟಕಗಳಲ್ಲಿ ಅಭಿನಯಿಸುವಾಗ, ಪಾರ್ಟಿ, ಫೋಟೋಶೂಟ್‌ಗಳಿಗೆ ಧರಿಸಬಹುದು. 

3. ಉದ್ದ ಗಿಡ್ಡ ಕಣ್ರೆಪ್ಪೆ 
ಈ ರೀತಿಯ ಕಣ್ರೆಪ್ಪೆಯಲ್ಲಿ ಉದ್ದ ಗಿಡ್ಡನೆಯ ಕೂದಲುಗಳು ಸುಂದರವಾಗಿ ಮೇಳೈಸಿರುತ್ತವೆ. ಜಿಗ್‌ಜ್ಯಾಗ್‌ ವಿನ್ಯಾಸದಲ್ಲೂ ಲಭ್ಯ. 

4. ಏಕರೂಪ ಕಣ್ರೆಪ್ಪೆ 
ಇವು ಒಂದೇ ಪಟ್ಟಿಯಲ್ಲಿ ಬರದೆ, ಪ್ರತ್ಯೇಕ ಎಳೆಯಾಗಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಅಂಟಿಸಲು ಹೆಚ್ಚು ಸಮಯ ಬೇಕಾದರೂ, ನೈಸರ್ಗಿಕ ಕಣ್ರೆಪ್ಪೆಯಂತೆ ಕಾಣುತ್ತದೆ. 

5. ಬಹುವರ್ಣದ ಕಣ್ರೆಪ್ಪೆ
ರೆಪ್ಪೆಗಳು ಕಲರ್‌ ಕಲರ್‌ ಆಗಿ ಕಾಣಲು ಯಾವ ಬಣ್ಣಗಳ ಅವಶ್ಯಕತೆ ಇನ್ನಿಲ್ಲ. ಯಾಕೆಂದರೆ, ಬಣ್ಣ ಬಣ್ಣದ ರೆಪ್ಪೆಗಳೇ ಮಾರುಕಟ್ಟೆಗೆ ಬಂದಿವೆ.

ಯಾವ ಕೃತಕ ಕಣ್ರೆಪ್ಪೆ ಚೆಂದ?
ಕೃತಕ ಕಣ್ರೆಪ್ಪೆ ತಯಾರಿಸುವಲ್ಲಿ ಅರ್ಡೆಲ್‌ ಹಾಗೂ ಬುಲ್ಸ್‌ ಐ ಕಂಪನಿಗಳು ಮುಂಚೂಣಿಯಲ್ಲಿವೆ. ಈ ಕಂಪನಿಗಳು ತಯಾರಿಸುವ ಕಣ್ರೆಪ್ಪೆ ಉತ್ತಮ ಗುಣಮಟ್ಟದ ಕೂದಲೆಳೆಗಳಿಂದ ಮಾಡಲ್ಪಟ್ಟಿದ್ದು, ಹೆಚ್ಚು ಅಂಟನ್ನೂ ನಿರೀಕ್ಷಿಸದೆ ಧರಿಸಲು ಸುಲಭವಾಗಿವೆ. 

ದೀಪ್ತಿ ಚಾಕೋಟೆ, ಹನುಮಗಿರಿ

ಟಾಪ್ ನ್ಯೂಸ್

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.