ಕೂದಲಿಗೆ ಆರೈಕೆಯ ಸೂತ್ರಗಳು


Team Udayavani, Jul 11, 2018, 6:00 AM IST

c-2.jpg

1. ಕಿರಣಗಳಿಂದ ರಕ್ಷಿಸಿ 
ಸೂರ್ಯನ ನೇರ ಹಾಗೂ ತೀಕ್ಷ್ಣ ಕಿರಣಗಳು ಕೂದಲಿನ ಆರೋಗ್ಯಕ್ಕೂ ಹಾನಿಕರ. ಕೂದಲು ಸೀಳುಬಿಟ್ಟು, ಬಣ್ಣ ಮಾಸುವ ಅಪಾಯ ಕೂಡ ಹೆಚ್ಚು. ಮನೆಯಿಂದ ಹೊರಗೆ ಹ್ಯಾಟ್‌ ಧರಿಸುವ, ಸ್ಕಾಫ್ì ಕಟ್ಟುವ ಅಭ್ಯಾಸ ಮಾಡಿಕೊಳ್ಳಿ. ಇದು ನೇರಳಾತೀತ ಕಿರಣಗಳಿಂದ ರಕ್ಷಣೆ ಒದಗಿಸುವುದಲ್ಲದೆ, ನೆತ್ತಿಯ ಆದ್ರìತೆಯನ್ನು ಉಳಿಸುತ್ತದೆ. 
                                                                                                                                                      
2. ಈಜುವ ಮುನ್ನ… 
ಬೀಚ್‌ನಲ್ಲಿ ಆಟವಾಡುವುದು, ರಾಸಾಯನಿಕ ಬಳಸಿದ ಈಜುಕೊಳದಲ್ಲಿ ಈಜುವುದರಿಂದ ಕೂದಲು ಉದುರಬಹುದು. ಹೀಗೆ ಈಜಾಡುವ ಮುನ್ನ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ. ಈಜಿದ ಮೊದಲು ಮತ್ತು ನಂತರ ತಲೆಗೆ ಸ್ನಾನ ಮಾಡಿ. ಇದಲ್ಲದೆ, ಈಜುವಾಗ ಈಜು ಟೋಪಿ ಬಳಸಲು ನೆರವಾಗುವಂತೆ ಕೂದಲನ್ನು ಜಡೆ ಹಾಕಿ. 
  
3. ನೈಸರ್ಗಿಕವಾಗಿ ಒಣಗಿಸಿ
ಸ್ನಾನದ ನಂತರ ಕೂದಲು ಒಣಗಿಸಲು ಹೇರ್‌ ಡ್ರೈಯರ್‌ ಬಳಸುವುದು ಅಷ್ಟು ಉತ್ತಮವಲ್ಲ. ತಲೆಗೂದಲನ್ನು ನೈಸರ್ಗಿಕ ಗಾಳಿಯಲ್ಲೇ ಒಣಗಲು ಬಿಡಿ. ಬೇಸಿಗೆಯಲ್ಲಿ ಫ್ಲಾಟ್‌ ಐರನ್‌ ಅಥವಾ ಕರ್ಲಿಂಗ್‌ ಐರನ್‌ ಮಾದರಿಯ ಹೇರ್‌ಕಟ್‌ ಸೂಕ್ತ. 

4. ಎಣ್ಣೆ ಹಚ್ಚಿ ಸ್ನಾನ ಮಾಡಿ
ತೆಂಗಿನಕಾಯಿ, ಆಲಿವ್‌ ಮತ್ತು ಅವಕಾಡೊ ಎಣ್ಣೆಗಳು ಕೂದಲಿಗೆ ಮತ್ತು ನೆತ್ತಿಯ ಆದ್ರìತೆಗೆ ಉತ್ತಮ. ಕೂದಲಿನ ತುದಿಯಿಂದ ಬುಡದವರೆಗೂ ಎಣ್ಣೆ ಹಚ್ಚಿ. ಒಂದು ಹದವಾದ ಶ್ಯಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. 

5. ಹೇರ್‌ ಜೆಲ್‌ ಬಳಸಿ 
ಬೇಸಿಗೆಯಲ್ಲಿ ಕೂದಲಿಗೆ ತೇವಾಂಶ ಬೇಕಾಗುತ್ತದೆ. ಒಣ ಚರ್ಮಕ್ಕೆ ಲೋಷನ್‌ ಇದ್ದಂತೆ, ಕೂದಲಿಗೆ ತೇವಾಂಶವನ್ನು ಒದಗಿಸುವ ಹೇರ್‌ ಜೆಲ್‌ ಬಳಸಿ. ಕೂದಲು ಸಿಕ್ಕಾಗುವುದನ್ನೂ ಇದರಿಂದ ತಡೆಯಬಹುದು. 

 - ಡಾ. ಚಿತ್ರಾ ಆನಂದ್‌

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.