“ಕನ್ನಡಕ’ ವ್ಯಾಕರಣ


Team Udayavani, Aug 8, 2018, 6:00 AM IST

3.jpg

ಕನ್ನಡಕ ಧರಿಸಿದವರಿಗೆ ಸೋಡಾಬುಡ್ಡಿ ಅಂತ ಕರೆಯುವ ಕಾಲವೇನೂ ಈಗಿಲ್ಲ. ಕನ್ನಡಕವೇ ಈಗಿನ ಗ್ಲ್ಯಾಮರ್‌ ಗುಟ್ಟು. ಕನ್ನಡಕವು ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ನ ಕೃಪೆಯೇ ಆಗಿದ್ದರೂ, ಅದನ್ನು ಪಾಸಿಟಿವ್‌ ಆಗಿ ಸ್ವೀಕರಿಸುವ ಕಲೆ ಕೆಲವರಿಗೆ ಸಿದ್ಧಿಸಿರುತ್ತೆ. ಡಿಜಿಟಲ್‌ ತಂದಿತ್ತ ಸೌಂದರ್ಯಗಳಲ್ಲಿ ಇದೂ ಒಂದು. ಹಾಗೆ ಕನ್ನಡಕ ಧರಿಸಿಯೂ ಗ್ಲ್ಯಾಮರಸ್‌ ಆಗಿ ಕಾಣೊದು ಹೇಗೆ?

1. ತುಟಿಗೆ ಕಮ್ಮಿ ಲಿಪ್‌ಸ್ಟಿಕ್‌
ಚೆಂದದ ಮುಖದಲ್ಲಿ ಕನ್ನಡಕ ಫ್ರೆಮ್‌ ಹೈಲೈಟ್‌ ಆಗಿ ಕಂಡರೆ, ಬ್ಯೂಟಿ ಇನ್ನೂ ಹೆಚ್ಚುತ್ತೆ. ಹಾಗಾಗಿ, ಇಡೀ ಮುಖ ಬಿಳಿಯ ಕಾಗದದ ರೀತಿ ಇದ್ದರೆ, ಫ್ರೆಮ್‌ ಎದ್ದು ಕಾಣುತ್ತೆ.  ಈ ಕಾರಣ ಗಾಢ ಲಿಪ್‌ಸ್ಟಿಕ್‌ ಬೇಡ.

2.  ಕಣ್ಣು ಮಾತಾಡ್ಲಿ…
ರೌಂಡ್‌ ಕನ್ನಡಕದ ಒಳಗೆ ಕಣ್ಣೋಟವನ್ನು ನೋಡೋದೇ ಒಂದು ಚೆಂದ. ಕಣ್ಣಿಗೆ ಗಾಢ ಕಾಜಲ್‌ ಹಚ್ಚಿಕೊಂಡರೆ, ಪಾರದರ್ಶಕ ಗ್ಲಾಸ್‌ನ ಒಳಗಿಂದ ನೇರವಾಗಿ ಕಣ್ಣೇ ಮಾತಾಡುತ್ತೆ. ನೋಟದ ಆಕರ್ಷಣೆಯೂ ಹೆಚ್ಚುತ್ತೆ.

3.  ಚೆಂದದ ಪ್ರೇಮ್‌ 
ಮುಖವೆಂಬ ಕಲಾಕೃತಿಗೆ ಕನ್ನಡಕ ಫ್ರೆàಮೇ ಅದ್ಭುತ ಫ್ರೆàಮ್‌. ಆ ಫ್ರೆàಮ್‌ನಿಂದಲೇ ನಿಮ್ಮ ಮುಖಕ್ಕೆ ಕಳೆಬಂದಿದೆ ಎಂದು ಯಾರಾದರೂ ಹೊಗಳಿದರೂ ಪರ್ವಾಗಿಲ್ಲ. ತುಂಬಾ ಕ್ಲಾಸಿಕ್‌ ಎನ್ನುವಂಥ ಫ್ರೆàಮ್‌ ಅನ್ನೇ ಆರಿಸಿಕೊಳ್ಳಿ. 

4. ಮ್ಯಾಟ್‌ ಫೌಂಡೇಶನ್‌
ನಿಮ್ಮದು ಒಣಚರ್ಮವಾಗಿದ್ದರೆ, ಬೇರೆ ಬ್ಯೂಟಿ ಕ್ರೀಮ್‌ಗಳನ್ನಾಗಲೀ, ಮಾಯಿಶ್ಯುರೈಸರನ್ನಾಗಲೀ ಮುಖಕ್ಕೆ ಲೇಪಿಸಿಕೊಳ್ಳದಿರಿ. 1 ತಾಸಿನ ನಂತರ ಇವು ಎಣ್ಣೆಚರ್ಮದಂತೆ ರೂಪ ಬದಲಿಸುತ್ತವೆ. ಅಪ್ಪಿತಪ್ಪಿ ಕನ್ನಡಕ ಮುಟ್ಟಿಕೊಳ್ಳುವಾಗ, ಗ್ಲಾಸ್‌ ಕೂಡ ಮಸುಕು ಮಸುಕಾಗುತ್ತದೆ. ಹಾಗಾಗಿ, ಮ್ಯಾಟ್‌ ಫೌಂಡೇಶನ್ನುಗಳನ್ನೇ ಆದಷ್ಟು ಬಳಸಿ.

5. ಆರೋಗ್ಯಯುತ ಆಹಾರ
ನಿದ್ದೆಗೆಟ್ಟು ಇಲ್ಲವೇ ದಣಿದಾಗ ಕಣ್ಣು ಕಾಂತಿಹೀನ ಆಗುತ್ತೆ. ಇದೇ ಆಯಾಸ ನಿರಂತರವಾಗಿದ್ದರೆ ಕಣ್ಣಿನ ಸುತ್ತ ಕಪ್ಪು ವರ್ತುಲಗಳೂ ನಿರ್ಮಾಣಗೊಳ್ಳುತ್ತವೆ. ಇದನ್ನು ಆದಷ್ಟು ನಿಯಂತ್ರಿಸಲು, ಚೆನ್ನಾಗಿ ನಿದ್ರೆ, ಕ್ಯಾರೆಟ್‌- ಸೊಪ್ಪಿನಂಥ ತರಕಾರಿಗಳ ಸೇವನೆ, ಹೆಚ್ಚೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಆಗಲೇ ಸುಂದರ ಕನ್ನಡಕದೊಳಗಿನ ಕಣ್ಣು, ಬಾಯಿಗಿಂತಲೂ ಮೊದಲು ಮಾತಾಡೋದು! 

ಟಾಪ್ ನ್ಯೂಸ್

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್‌ ಹೇಳಿಕೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.