ಮಸ್ಕ್ ಅವರ ಸ್ಟಾರ್ ಲಿಂಕ್  ಸ್ಯಾಟಲೈಟ್ ಇಂಟರ್ ನೆಟ್ ಸೇವೆ 2022ರಲ್ಲಿ ಭಾರತಕ್ಕೆ ಲಭ್ಯ..?!


Team Udayavani, Mar 3, 2021, 12:00 PM IST

Elon Musk’s Starlink satellite internet service expected in India in 2022

ಬಿಲಿಯನೇರ್ ಎಲೋನ್ ಮಸ್ಕ್ ನೇತೃತ್ವದ ಸ್ಪೇಸ್‌ ಎಕ್ಸ್ ತನ್ನ ಸ್ಯಾಟಲೈಟ್ ಇಂಟರ್ ನೆಟ್ ಅಥವಾ ಉಪಗ್ರಹ ಅಂತರ್ಜಾಲ ಸೇವೆಯಾದ ಸ್ಟಾರ್‌ ಲಿಂಕ್ ಅನ್ನು 2022 ರ ಸುಮಾರಿಗೆ ಭಾರತದಲ್ಲಿ ಪ್ರಾರಂಭಿಸುವ ಗುರಿಯನ್ನು ಹೊಂದಿದೆ ಎಂಬ ವಿಚಾರ ವರದಿಯಾಗಿದೆ.

ಏರೋಸ್ಪೇಸ್ ಕಂಪನಿಯ ವೆಬ್‌ ಸೈಟ್ ಈಗಾಗಲೇ ಹಲವಾರು ಭಾರತೀಯ ಸ್ಥಳಗಳನ್ನು ಪಟ್ಟಿಮಾಡಿದೆ ಎಂದು ಕೂಡ ತಿಳಿದು ಬಂದಿದೆ.

ಸ್ಟಾರ್‌ ಲಿಂಕ್ ಸೇವೆಗಳನ್ನು ಪ್ರಿ ಬುಕ್ ಮಾಡುವ ಆಯ್ಕೆಯನ್ನು ಭಾರತೀಯ ಬಳಕೆದಾರರಿಗೆ ವೆಬ್‌ ಸೈಟ್‌ ನಲ್ಲಿ ರೀ ಫಂಡೆಬಲ್ ಅಥವಾ ಮರುಪಾವತಿಸಬಹುದಾದ $ 99 (ಸುಮಾರು, 7,265) ದರದಲ್ಲಿ ಲಭ್ಯವಿದೆ.

ಓದಿ :  ಸಿ.ಡಿ ಪ್ರಕರಣದ ಹಿಂದೆ ಷಡ್ಯಂತ್ರ; ರಾಜೀನಾಮೆ ಪ್ರಶ್ನೆ ಉದ್ಭವಿಸಲ್ಲ: ಅಶ್ವತ್ಥ ನಾರಾಯಣ್

ಸ್ಟಾರ್ ಲಿಂಕ್ ಎನ್ನುವುದು ಸಣ್ಣ ಅಂತರ್ಜಾಲ ಉಪಗ್ರಹಗಳ ಸಂಗ್ರಹವಾಗಿದ್ದು, ಇದು ಭೂಮಿಯ ಮೇಲ್ಮೈಗೆ (550 ಕಿ.ಮೀ ಎತ್ತರದಲ್ಲಿ) ಪರಿಭ್ರಮಿಸುತ್ತದೆ, ಇದು ದೊಡ್ಡ ಸಂಚರಣೆ ಮತ್ತು ಸಂವಹನ ಉಪಗ್ರಹಗಳಿಗೆ ಹೋಲಿಸಿದರೆ ಮಧ್ಯಮ ಭೂಮಿಯ ಕಕ್ಷೆಯಿಂದ 2,000 ಕಿ.ಮೀ.ನಿಂದ 35,000 ಕಿ.ಮೀ. 35,000 ಕಿ.ಮೀ. ಭೂಮಿಯ ಮೇಲ್ಮೈಗೆ ಹತ್ತಿರವಿರುವ ಕಾರಣ ಸ್ಟಾರ್‌ ಲಿಂಕ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಇದರ ಪರಿಣಾಮವಾಗಿ ಉತ್ತಮ ಇಂಟರ್ ನೆಟ್ ಸೇವೆಗಳು ದೊರಕಲಿವೆ ಎಂದು ಕಂಪೆನಿ ಹೇಳಿಕೊಂಡಿದೆ.

ವರದಿಗಳ ಪ್ರಕಾರ, ಅಸ್ತಿತ್ವದಲ್ಲಿರುವ ಉಪಗ್ರಹ ಬ್ರಾಡ್‌ ಬ್ಯಾಂಡ್ ಸೇವೆಗಳು ಸರಾಸರಿ 594 ರಿಂದ 612 ಎಂಎಂ ಲೇಟೆನ್ಸಿಗಳನ್ನು ಹೊಂದಿವೆ. ಸ್ಟಾರ್‌ ಲಿಂಕ್ ಲೆಟೆನ್ಸಿಯನ್ನು 20 ರಿಂದ 40 ಎಂಎಸ್‌ ಗೆ ಇಳಿಸುತ್ತದೆ ಎಂದು ಸ್ಪೇಸ್‌ ಎಕ್ಸ್ ಹೇಳಿಕೊಂಡಿದೆ. ಸ್ಟಾರ್‌ ಕಿಂಕ್‌ ನ ಅಂತರ್ಜಾಲ ಸೇವೆಗಳ ಬೀಟಾ ಟೆಸ್ಟಿಂಗ್ ಈಗಾಗಲೇ ಯು ಎಸ್‌ ನಲ್ಲಿ 150Mbps ವರೆಗಿನ ಡೇಟಾ ವೇಗದೊಂದಿಗೆ ಪ್ರಾರಂಭವಾಗಿದೆ. ಸೇವೆಗಳನ್ನು ಪ್ರವೇಶಿಸಲು, ಬಳಕೆದಾರರಿಗೆ ಸ್ಟಾರ್‌ ಲಿಂಕ್ ಕಿಟ್ ಅಗತ್ಯವಿರುತ್ತದೆ.

ಹೆಚ್ಚಿನ ಉಪಗ್ರಹಗಳ ಉಡಾವಣೆ ಮತ್ತು ನೆಟ್‌ ವರ್ಕಿಂಗ್ ಸಾಫ್ಟ್‌ ವೇರ್ ನವೀಕರಣದೊಂದಿಗೆ ಡೇಟಾ ವೇಗ, ಲೆಟೆನ್ಸಿ ಮತ್ತಷ್ಟು ಸುಧಾರಿಸುತ್ತದೆ ಎಂದು ಸ್ಪೇಸ್‌ ಎಕ್ಸ್ ಹೇಳಿಕೊಂಡಿದೆ.

ಕಂಪನಿಯು 12,000 ಸ್ಟಾರ್‌ ಲಿಂಕ್ ಉಪಗ್ರಹಗಳನ್ನು ಉಡಾಯಿಸಲು ಯೋಜಿಸಿದೆ ಮತ್ತು ಈಗಾಗಲೇ ಅವುಗಳಲ್ಲಿ 1,000 ಕ್ಕೂ ಹೆಚ್ಚು ಬಾಹ್ಯಾಕಾಶದಲ್ಲಿ ಕಾರ್ಯಾಚರಣೆಗೆ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಉಪಗ್ರಹ ಅಂತರ್ಜಾಲವು ಭಾರತದಲ್ಲಿ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ ಏಕೆಂದರೆ ಇದು ಭೌಗೋಳಿಕ ಅಡೆತಡೆಗಳನ್ನು ಮೀರಿ ಮತ್ತು ಆನ್-ಗ್ರೌಂಡ್ ಮೊಬೈಲ್ ಟವರ್ ಮೂಲಕ ವ್ಯಾಪ್ತಿಯನ್ನು ಒದಗಿಸುವುದು ಕಷ್ಟಕರವಾದ ಪ್ರದೇಶಗಳಲ್ಲಿ ದೂರ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳಿಗೆ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ.

ಭಾರ್ತಿ ಏರ್‌ಟೆಲ್ 2022 ರ ವೇಳೆಗೆ ಹೈಸ್ಪೀಡ್ ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎನ್ನುವುದು ಕೂಡ ವರದಿಯಾಗಿದೆ.

ಓದಿ :   ಆರ್ಡರ್ ಮಾಡಿದ್ದು ಐಪೋನ್ 12 ಮ್ಯಾಕ್ಸ್ ಪ್ರೋ: ಬಂದ ವಸ್ತುವನ್ನು ನೋಡಿ ಹೌಹಾರಿದ ಮಹಿಳೆ !

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.