ವಾಟ್ಸಾಪ್ ನಲ್ಲಿ ಬರುತ್ತಿವೆ ಹೊಸ ಫೀಚರ್ ಗಳು: ಇವು ನಿಮ್ಮ ಮನಸೆಳೆಯುವುದು ಖಂಡಿತಾ !


Team Udayavani, Aug 7, 2020, 3:31 PM IST

whatsapp

ನವದೆಹಲಿ: ಇತ್ತೀಚಿಗಿನ ಪ್ರತಿಯೊಂದು ವಾಟ್ಸಾಪ್ ಅಪ್ ಡೇಟ್ ಗಳು ಕೂಡ ಬಳಕೆದಾರರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಗತ್ತಿನಾದ್ಯಂತ ಸುಮಾರು 2 ಬಿಲಿಯನ್ ಸಕ್ರೀಯ ಬಳಕೆದಾರರಿರುವ ವಾಟ್ಸಾಪ್ ಮತ್ತಷ್ಟು  ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸಲು ಮುಂದಾಗಿದ್ದು ಆ ಕುರಿತ ಕಿರುನೊಟ ಇಲ್ಲಿದೆ.

ಕಳೆದ ಕೆಲವು ವಾರಗಳಲ್ಲಿ ವಾಟ್ಸಾಪ್ ಅನೇಕ ಹೊಸ ಫೀಚರ್ ಗಳನ್ನು ಪರೀಕ್ಷೆಗೊಳಪಡಿಸಿದೆ. ಇದರಲ್ಲಿ ಕೆಲವು ಫೀಚರ್ ಗಳು ಈಗಾಗಲೇ ಲಭ್ಯವಿದ್ದು, ಇನ್ನು ಕೆಲವೊಂದನ್ನು ಬೇಟಾ ವರ್ಷನ್ ಗಳಲ್ಲಿ ಕಾಣಬಹುದು.

ಎಕ್ಸ್ ಫೈಯರಿಂಗ್ ಮೆಸೇಜಸ್(Expiring messages):  ಹೆಸರೇ ಸೂಚಿಸುವಂತೆ ಚಾಟ್ ನ ಮೆಸೇಜ್ ಗಳನ್ನು ಸ್ವಯಂಚಾಲಿತವಾಗಿ ಡಿಲೀಟ್ ಮಾಡುವ ಪೀಚರ್ ಇದು. ಇದನ್ನು ಬಳಕೆದಾರರು ಯಾವ ಸಮಯದಲ್ಲೂ ಸಕ್ರೀಯಗೊಳಿಸಬಹುದು  ಅಥವಾ ನಿಷ್ಕ್ರೀಯಗೊಳಿಸಬಹದು. ಆದರೇ ಗ್ರೂಪ್ ಗಳಲ್ಲಿ ಮಾತ್ರ ಈ ಫೀಚರ್ ಅನ್ನು ಆಡ್ಮಿನ್ ಗಳಿಗೆ ಮಾತ್ರ ಬಳಸುವ ಅವಕಾಶವಿದೆ. ಇಲ್ಲಿ ಚಾಟ್ ಗಳನ್ನು ಒಂದು ದಿನ, 1 ತಿಂಗಳು ಅಥವಾ ಒಂದು ವರ್ಷದ ನಂತರ ಈ ಮೂರು ರೀತಿಯಾಗಿ ಅಟೋಮ್ಯಾಟಿಕ್ ಅಗಿ ಡಿಲೀಟ್ ಆಡಲು ಸಾಧ್ಯವಿದೆ.

ಸರ್ಚ್ ಆನ್ ವೆಬ್ ( Search on web): ಈ ಫೀಚರ್ ಈಗಾಗಲೇ ಭಾರತವನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಜಾರಿಗೆ ಬಂದಿದೆ. ಇದು ಅಪ್ಲಿಕೇಶನ್‌ ನಲ್ಲಿ ತಪ್ಪು ಮಾಹಿತಿಯನ್ನು ತಡೆಯಲು ಸಹಾಯ ಮಾಡುತ್ತದೆ. ಅಂದರೇ  ಫಾರ್ವರ್ಡ್ ಮಾಡಲಾದ ಸಂದೇಶದ ಮೇಲೆ ಭೂತಗನ್ನಡಿಯ ಐಕಾನ್ ಒಂದು ಕಾಣಿಸುತ್ತದೆ. ಇದನ್ನು ಟ್ಯಾಪ್ ಮಾಡಿದಾಗ  ವೆಬ್‌ ಗೆ ಸಂಪಕರ್ಕ ಕಲ್ಪಿಸುತ್ತದೆ. ಆ ಮೂಲಕ ಈ ಸಂದೇಶದ ಸತ್ಯಾಸತ್ಯತೆಯನ್ನು  ಪರಿಶೀಲಿಸಬಹುದು. ಈ ವೈಶಿಷ್ಟ್ಯವು ಆಯ್ದ ದೇಶಗಳಾದ ಸ್ಪೇನ್, ಬ್ರೆಜಿಲ್, ಯುಕೆ ಇನ್ನು ಕೆಲವು ದೇಶಗಳಲ್ಲಿ ಲಭ್ಯವಿದೆ. ಇದು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮ್ಯೂಟ್ ಆಲ್ವೇಸ್ (Mute always):  ವಾಟ್ಸಾಪ್ ನಲ್ಲಿ ಸದ್ಯ 8 ಗಂಟೆ, 1 ವಾರ, ಮತ್ತು ಒಂದು ವರ್ಷದ ಮಟ್ಟಿಗೆ ಮ್ಯೂಟ್ ಮಾಡುವ ಅವಕಾಶವಿದೆ. ಆದರೇ ಈಗ ಪರಿಶೀಲಿಸಲಾಗುತ್ತಿರುವ ಫೀಚರ್ ನಲ್ಲಿ ಆಲ್ವೇಸ್ ಮ್ಯೂಟ್ ಆಯ್ಕೆ ನೀಡಲಾಗಿದೆ. ಆದರೇ ಇದಿನ್ನು ಅಧಿಕೃತವಾಗಿ ಜಾರಿಗೆ ಬಂದಿಲ್ಲ.

ಪೇಮೆಂಟ್ಸ್( Payments): ಈಗಾಗಲೇ ವಾಟ್ಸಾಪ್ ಪೇಮೆಂಟ್ ಭಾರತದಲ್ಲಿ ಪರೀಕ್ಷಾರ್ಥ ಹಂತದಲ್ಲಿದೆ. ಬೇಟಾ ಆವೃತ್ತಿಗಳಲ್ಲಿ ಮಾತ್ರ ಈ ಆಯ್ಕೆ ಲಭ್ಯವಿದೆ. ಈ ಫೀಚರ್ ಸ್ಥಳೀಯ ಮಟ್ಟದಲ್ಲಿ  ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದು,  ಅದಾಗ್ಯೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.  ಭಾರತದಲ್ಲಿ, ವಾಟ್ಸಾಪ್ ಪಾವತಿ ಸೇವೆಯು ಯುಪಿಐ ಅನ್ನು ಆಧರಿಸಿದೆ ಮತ್ತು ಇದು ಐಸಿಐಸಿಐ ಮತ್ತು ಎಚ್ ಡಿ ಎಫ್ ಸಿ  ಬ್ಯಾಂಕ್ ನೊಂದಿಗೆ  ಪಾಲುದಾರಿಕೆ ಹೊಂದಿದೆ.

ಇಮೋಜಿ( New emojis): ಕಳೆದ ತಿಂಗಳು ವಾಟ್ಸಾಪ್ 138 ಹೊಸ ಇಮೋಜಿಗಳನ್ನು ಬಿಡುಗಡೆಗೊಳಿಸಿತ್ತು. ಆದರೇ ಇದಿನ್ನು ಅಧಿಕೃತವಾಗಿ ಜಾರಿಗೆ ಬಂದಿಲ್ಲವಾಗಿದ್ದು ಅದಾಗ್ಯೂ ಬೇಟಾ ಆವೃತ್ತಿಗಲಲ್ಲಿ ಲಭ್ಯವಿದೆ.

ಟಾಪ್ ನ್ಯೂಸ್

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

Bangalore: ರಾಜಧಾನಿ 14 ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು

5-mng

Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.