Windows@25: ಮೈಕ್ರೋಸಾಫ್ಟ್ ನ ಈ ಪಾಪ್ಯುಲರ್ OS ಬಗ್ಗೆ ನಿಮಗೆಷ್ಟು ಗೊತ್ತು?


Team Udayavani, Sep 21, 2020, 8:19 PM IST

windows-95

ನವದೆಹಲಿ: ಮೈಕ್ರೋಸಾಫ್ಟ್ ನ ವಿಂಡೋಸ್ 25 ವರ್ಷಗಳನ್ನು ಪೂರ್ಣಗೊಳಿಸಿದೆ. 1995 ಆಗಸ್ಟ್ 24ರಂದು ವಿಶ್ವದ ಮೊದಲ ಅಪರೇಟಿಂಗ್ ಸಿಸ್ಸಮ್ ವಿಂಡೋಸ್ -95 ಬಿಡುಗಡೆಗೊಂಡಿತ್ತು. ತದನಂತರದಲ್ಲಿ ಕಂಪ್ಯೂಟರ್ ಬಳಕೆಯಲ್ಲಿ ವಿಂಡೋಸ್ -95 ತನ್ನ ಅಧಿಪತ್ಯವನ್ನು ಸ್ಥಾಪಿಸಿತ್ತು.

1995 ಆಗಸ್ಟ್ 24ರಂದು ಮೈಕ್ರೋ ಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಜೇ ಲೆನೋ ಈ ಅಪರೇಟಿಂಗ್ ಸಿಸ್ಟಂ ಅನ್ನು ಮೊದಲ ಬಾರಿಗೆ ಪರಿಸಚಯಿಸಿದ್ದರು. ಇದು ಬಳಕೆದಾರರ ಸ್ನೇಹಿ ಮಾತ್ರವಾಗಿದ್ದಲ್ಲದೆ ಕೆಲವೊಂದು ಅಭೂತಪೂರ್ವ ಫೀಚರ್ ಗಳನ್ನು ಒಳಗೊಂಡಿತ್ತು.

ವಿಂಡೋಸ್ -95ಗೆ 25 ವರ್ಷ ಪೂರ್ಣವಾದ ಹಿನ್ನಲೆಯಲ್ಲಿ ಈ ಅಪರೇಟಿಂಗ್ ಸಿಸ್ಟಮ್ ನಡೆದು ಬಂದ ಹಾದಿಯ ಕುರಿತಾಗಿ ಮೈಕ್ರೋ ಸಾಫ್ಟ್ ತನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಹಲವಾರು ಬಳಕೆದಾರರು ಇಂದಿಗೂ ಕೂಡ ವಿಂಡೋಸ್ ನ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದು ಸ್ಟಾರ್ಟ್ ಮೆನು, ಟಾಸ್ಕ್ ಬಾರ್ ಮುಂತಾದ ಫೀಚರ್ ಗಳು ಹೆಚ್ಚು ಆಕರ್ಷಣಿಯವಾಗಿದೆ. ಮಾತ್ರವಲ್ಲದೆ ನಂತರದ ಕಾಲಘಟ್ಟದಲ್ಲಿ ಬಂದ ಕೆಲವು ಬದಲಾವಣೆಗಳು ಇನ್ನಷ್ಟು ಹೊಸತನಕ್ಕೆ ನಾಂದಿ ಹಾಡಿದವು ಎಂದು ವಿಂಡೋಸ್ ಪ್ರೋಗ್ರಾಂ ಮ್ಯಾನೇಜರ್ ಬ್ರ್ಯಾಂಡನ್ ತಿಳಿಸಿದ್ದಾರೆ.

ವಿಂಡೋಸ್-95 ಕುರಿತ ಕೆಲವೊಂದು ಮಹತ್ವದ ಮಾಹಿತಿಗಳು:

  • 1995 ಆಗಸ್ಟ್ 24ರಂದು ಆರಂಭವಾದ ವಿಂಡೋಸ್- 95 ಗ್ರಾಹಕ ಆಧಾರಿತ ಆಪರೇಟಿಂಗ್ ಸಿಸ್ಟಂ ಆಗಿತ್ತು.  ಆಗಸ್ಟ್ 15 ರಂದೇ ಇದರ ಸೇವೆ ಆರಂಭಿಸಲಾಯಿತಾದರೂ 24ರಿಂದ ಸಾರ್ವಜನಿಕವಾಗಿ ಲಭ್ಯವಾಯಿತು.
  • ವಿಂಡೋಸ್ ಬಿಡುಗಡೆಯಾದ ನಂತರವಷ್ಟೇ ಹಲವರು ತಮ್ಮ ಸ್ವಂತ ಬಳಕೆಗಾಗಿ ಕಂಪ್ಯೂಟರ್ ಖರೀದಿಸಲು ಆರಂಭಿಸಿದರು. ಯಾಕೆಂದರೇ ಇದರಲ್ಲಿ ಇಂಟರ್ ನೆಟ್ ಸೇವೆ ಕೂಡ ಆರಂಭವಾಗಿತ್ತು.
  • ವಿಂಡೋಸ್ -95 ಪ್ರಮುಖವಾಗಿ 4 ಫೀಚರ್ ನಿಂದ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿತ್ತು. ಮೊದಲಿಗೆ ಸ್ಟಾರ್ಟ್ ಬಟನ್, ಎಂ ಎಸ್ ಪೈಂಟ್ , ರಿಸೈಕಲ್ ಬಿನ್, ಟಾಸ್ಕ್ ಬಾರ್ ಆಯ್ಕೆ
  • ವಿಂಡೋಸ್- 95 ಪ್ಲಗ್ & ಪ್ಲೇ ಫೀಚರ್ ಅನ್ನು ಕೂಡ ರಿಚಯಿಸಿತ್ತು. ಇದು ಸಾಫ್ಟ್ ವೇರ್ ಗಳನ್ನು ಅಟೋಮ್ಯಾಟಿಕ್ ಆಗಿ ಗುರುತಿಸಿ ಇನ್ ಸ್ಟಾಲ್ ಮಾಡಲು ನೆರವಾಗಿತ್ತು.
  • ಇದರಲ್ಲಿ ಎಂಎಸ್ಎನ್ ಅಪ್ಲಿಕೇಷನ್ ಕೂಡ ಜನಪ್ರಿಯವಾಗಿತ್ತು. ಇದು ಬಳಕೆದಾರರಿಗೆ ಇಮೇಲ್ ಕಳುಹಿಸಲು, ಚಾಟ್ ರೂಂ ಬಳಕೆಗಾಗಿ ಹಾಗೂ ನ್ಯೂಸ್ ಓದಲು ನೆರವಾಗಿತ್ತು.
  • ವಿಂಡೊಸ್ -95ನ ಯಶಸ್ವಿ ನಂತರ ವಿಂಡೋಸ್-98 ಕೂಡ ಹೊಸ ಹೊಸ ಫೀಚರ್ ಗಳೊಂದಿಗೆ ರಂಗಕ್ಕಿಳಿದಿತ್ತು. ಇದರ ಬೆನ್ನಲ್ಲೆ ಗೂಗಲ್ ಕೂಡ ಬಿಡುಗಡೆಗೊಂಡಿತ್ತು. 2001 ಡಿಸೆಂಬರ್ 31 ರಂದು ಮೈಕ್ರೋಸಾಫ್ಟ್ ವಿಂಡೋಸ್ -95 ಸೇವೆಯನ್ನು ಹಿಂದಕ್ಕೆ ಪಡೆದಿತ್ತು.
  • ತದನಂತರಲ್ಲಿ ಅನೇಕ ವಿಂಡೋಸ್ ಅಪರೇಟಿಂಗ್ ಸಿಸ್ಟಂ ಗಳು ಬಿಡುಗಡೆಗೊಂಡಿವೆ. ವಿಂಡೋಸ್ 2000, XP, Vista, ವಿಂಡೋಸ್ -7, ವಿಂಡೋಸ್-8, ಇದೀಗ ವಿಂಡೋಸ್ -10 ಜಗತ್ತಿನಾದ್ಯಂತ ಜನಪ್ರಿಯತೆ ಪಡೆದಿದೆ.

ಟಾಪ್ ನ್ಯೂಸ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

19

Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.