ಅಸಂಗತಗಳನ್ನ ಕಿಚಾಯಿಸುವ ತೂಫಾನ್‌


Team Udayavani, Sep 3, 2020, 6:24 PM IST

Book-Review

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಾನವೀಯ ಅಸಂಗತವನ್ನು ಗ್ರಹಿಸುವ ಜಯಂತ ಕಾಯ್ಕಿಣಿಯವರ ನೋಟ ವಿಶಿಷ್ಟವಾದದ್ದು. ಸಣ್ಣ ಊರಿನಿಂದ ಬಂದವರಾಗಿದ್ದೂ ನಗರ ಜೀವನವನ್ನು ನೋಡುವ ಬಗೆ ಕನ್ನಡಕ್ಕೇ ಹೊಸತಾಗಿದೆ. ಅವರ ಕತೆಗಳ ಕಳಕಳಿ, ಚಲನೆಯ ಲಯ, ಹೊಮ್ಮುವ ಚೈತನ್ಯ ಎಲ್ಲ ಅವರದ್ದೇ ಆಗಿದೆ. ಓದಬೇಕು ಅನ್ನಿಸುವ ಅಪರೂಪದ ಸೆಳೆತದ ಲೇಖಕ ಜಯಂತ.

-ಗಿರೀಶ ಕಾರ್ನಾಡ

ಅಕ್ಷರಶಃ ಅರ್ಥಗರ್ಭಿತ ನುಡಿಗಳು “ತೂಫಾನ್‌ ಮೇಲ್‌”ನ ಬೆನ್ನುಡಿಯಲ್ಲಿ ಕಾರ್ನಾಡರು ಬರೆದಿದ್ದಾರೆ.

ಮನುಷ್ಯ ತುಮುಲ, ದ್ವಂದ್ವ, ಏಕತಾನ, ಉಪರಾಟೆ ಜೀವನ ಎಲ್ಲವೂ ಎಲ್ಲವೂ ಅಸಂಗತಗಳೆ! ಅಸಂಖ್ಯಾತ ನೋವು ನಲಿವು ಕಂಡ ನಗರಿಯೂ ಹಲವಾರು ಕತೆಗಳನ್ನು ತನ್ನೊಡಲಿನಲ್ಲಿ ಬಚ್ಚಿಟ್ಟಿಕೊಂಡಿರುತ್ತದೆ.

ಕೆಲವೊಂದು ಸ್ಲಂ, ಮೋರಿಯ ದಂಡೆಯ ಮೇಲೆ, ಹೆಸರೇ ಇಲ್ಲದ ಸ್ಥಳಗಳಲ್ಲಿ ಕತೆಗಳು ಹುಟ್ಟಿ ಅದರ ಕಥಾ ನಾಯಕ/ನಾಯಕಿಯರು ಸಾಯಬಹುದು.

ಅದೆಷ್ಟೋ ತೂಫಾನ್‌ ಮೇಲ್‌ ನಮ್ಮ ಜೀವನದಲ್ಲಿ ಬರಬಹುದು, ಆ ಮೇಲ್‌ನಿಂದ ಯಾರು ಬೇಕಾದರೂ ಜಿಗಿಯಬಹುದು! ನಮಗೆ ಬೇಕು ಬೇಕಾದ್ದನ್ನೆಲ್ಲಾ ನೀಡಿ ನಮ್ಮ ಖುಷಿಗೆ ಕಾರಣವಾಗಬಹುದು! ಒಂದು ದಿನ ಹೇಳದೇ ಕೇಳದೇ ಮರೆಯಾಗಬಹುದು!

ಸಂದರ್ಭ ಸನ್ನಿವೇಶಗಳನ್ನರಿತು ಮುಂದೆ ಸಾಗಬೇಕು! ನಮ್ಮದ್ದಲ್ಲದ್ದು ನಮ್ಮದಲ್ಲ! ನಮ್ಮ ಸುತ್ತಮುತ್ತಲು ಈ ಕಥಾ ಸಂಕಲನದಲ್ಲಿ ಬರುವ ಅನೇಕ ಪಾತ್ರಗಳು ಎದ್ದು ಕಾಣುತ್ತವೆ. ನಮ್ಮಲ್ಲೂ ಒಬ್ಬ ಪೋಪಟ್‌-ಅಸಾವರಿ ಲೋಖಂಡೆ ಕಾಣಬಹುದು! ಕುಸುಮಳಂತ ಅನೇಕರ ಅಸಹಾಯಕತೆ ಕಣ್ಣಿಗೆ ಕಾಣಬಹುದು! ಇತ್ಯಾದಿ ಇತ್ಯಾದಿ.

ಪ್ರತಿ ಕಥೆಯ ಶೀರ್ಷಿಕೆ ಅಚ್ಚೊತ್ತಿ ನಿಲ್ಲುತ್ತದೆ. “ನೋ ಪ್ರಸೆಂಟ್ಸ್‌ ಪ್ಲೀಸ್‌”, “ಕಣ್ಮರೆಯ ಕಾಡು” “ಕನ್ನಡಿ ಇಲ್ಲದ ಊರು’, ” ಬಕುಲದ ಗಂಧ’, “ಬಾವಿಯಲ್ಲೊಂದು ಬಾಗಿಲು’ ಅದ್ಭುತ ಕಥೆಗಳು. ಕಥೆಗಳು ಎನ್ನುವುದರ ಬದಲಾಗಿ ಕೆಲ ಮುಂಬಯಿ ನಗರವಾಸಿಗಳ ಆರ್ತನಾದವೇ ಸರಿ.
ನನ್ನ ಪ್ರಕಾರ ಕೊನೆಗೊಂದು ದಿನ ಸತ್ತವರು ಇದ್ದಾರೆ ಎಂಬ ಭ್ರಾಂತಿಯಲ್ಲಿ ಬದುಕುವ ಬದಲು, ಬದುಕಿರುವವರ ಜತೆ ಅವರ ನೋವನ್ನು ಹಂಚಿಕೊಂಡು ಅವರನ್ನು ಖುಷಿಪಡಿಸಿ, ಆ ಖುಷಿಯಲ್ಲಿ ನಾವು ಇದ್ದು ಕೆಲವೊಷ್ಟು ದಿನ ಬದುಕಿ ಬಿಡೋಣ.

 ಅನುಷಾ ಕೌಂಡಿನ್ಯ, ಕೋಟ 

 

 

ಟಾಪ್ ನ್ಯೂಸ್

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

1-wqewqeqwe

Prajwal ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ದೇವರಾಜೇ ಗೌಡ ಅರೆಸ್ಟ್

1-qewqeqwe

I am back ; ಜೈಲಿನಿಂದ ಬಿಡುಗಡೆಗೊಂಡು ಚುನಾವಣ ಪ್ರಚಾರಕ್ಕೆ ಧುಮುಕಿದ ಕೇಜ್ರಿವಾಲ್

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

D. K. Shivakumar-ಎಚ್‌ಡಿಕೆ ಜಗಳದಲ್ಲಿ ಬಿಜೆಪಿ ತಲೆಹಾಕಲ್ಲ: ಆರ್‌.ಅಶೋಕ್‌

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ

JDS ಜತೆ ಮೈತ್ರಿ, ಅವಲೋಕನ ಸಭೆಯಲ್ಲಿ ನಿರ್ಧಾರ: ಮಹೇಶ ಟೆಂಗಿನಕಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

UV Fusion: ಶಾಂಭವಿಯ ಮಡಿಲಲ್ಲಿ

13

UV Fusion: ಅರಿತು ಬಾಳಲು… ಬದುಕು ಬಂಗಾರ…

12-uv-fusion

Water: ನೀರನ್ನು ಮಿತವಾಗಿ ಬಳಸೋಣ

10-uv-fusion

UV Fusion: ವ್ಯಾಪ್ತಿ ಪ್ರದೇಶದ ಹೊರಗೆ

5-

Krishna: ಯಾರು ಈ  ಕೃಷ್ಣ?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Kadaba ರೆಂಜಿಲಾಡಿ: ಎಂಡೋ ಪೀಡಿತ ಯುವಕ ಸಾವು

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

Sullia: ಕೆಂಪು ಕಲ್ಲು ಸಾಗಾಟ ಲಾರಿ ಪಲ್ಟಿ

1-wqewqeqwe

Prajwal ಪೆನ್ ಡ್ರೈವ್ ಬಿಡುಗಡೆ ಮಾಡಿದ್ದ ದೇವರಾಜೇ ಗೌಡ ಅರೆಸ್ಟ್

1-qewqeqwe

I am back ; ಜೈಲಿನಿಂದ ಬಿಡುಗಡೆಗೊಂಡು ಚುನಾವಣ ಪ್ರಚಾರಕ್ಕೆ ಧುಮುಕಿದ ಕೇಜ್ರಿವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.