ಆತ್ಮಶುದ್ಧಿಗೆ ಕೊರೆವ ನೀರಲ್ಲಿ ಜಪಾನೀಯರ ಜಳಕ
Team Udayavani, Jan 24, 2017, 5:03 AM IST
ನಸುಕಿನಲ್ಲೇ ಎದ್ದು ತಣ್ಣೀರಿನಲ್ಲಿ ಮುಳುಗೆದ್ದರೆ ಪಾಪ ಪರಿಹಾರವಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದವರು ಕಡ್ಡಾಯವಾಗಿ ಪುಣ್ಯಸ್ನಾನ ಮಾಡುತ್ತಾರೆ. ಅಂಥ ನಂಬಿಕೆ ನಮ್ಮಲ್ಲಿ ಮಾತ್ರ ಎಂದು ನೀವು ತಿಳಿದಿದ್ದರೆ ತಪ್ಪು. ಜಪಾನಿನಲ್ಲೂ ಇಂಥದ್ದೊಂದು ನಂಬಿಕೆ ಇದೆ.
ಆತ್ಮ ಪರಿಶುದ್ಧಿಗಾಗಿ ಅವರು ಕೊರೆಯುವ ನೀರಿನಲ್ಲಿ ಮಿಂದೇಳುತ್ತಾರೆ. ಟೋಕಿಯೊದ ಶಿಂಟೊ ಮಂದಿರದ ಎದುರು ದೊಡ್ಡದಾದ ಕೊಳ ನಿರ್ಮಿಸಿ ದೊಡ್ಡ ದೊಡ್ಡ ಮಂಜುಗಡ್ಡೆಗಳನ್ನು ಅದರೊಳಗೆ ಹಾಕಿ, ಅದು ನೀರಾಗುತ್ತಲೇ ಕೊಳದೊಳಗೆ ಮಿಂದು ಕೆಲಕಾಲ ನಿಲ್ಲುತ್ತಾರೆ. ಇದನ್ನು ಜಪಾನಿಯರು ಹೊಸ ವರ್ಷಾರಂಭದ ಸಂಪ್ರದಾಯವಾಗಿ ಆಚರಿಸುತ್ತಾರೆ. ಇದರಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗಲಿದೆ ಎನ್ನುವ ನಂಬಿಕೆ ಅವರದು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ