ನಾಯಿಯಿಂದ ಬಂದ ಪತ್ರ ನೋಡಿ ಕಣ್ಣೀರಾದ


Team Udayavani, Sep 8, 2018, 4:46 AM IST

100.jpg

ಕೆಲವೊಮ್ಮೆ ಎದುರುಗೊಳ್ಳುವ ಅನಿರೀಕ್ಷಿತ ಸಂದರ್ಭಗಳು ಹೇಗಿರುತ್ತವೆ ಎಂದರೆ ಅವು ನಿಮಗೆ ಖುಷಿ ಮತ್ತು ದುಖಃ ವನ್ನು ಒಟ್ಟಿಗೇ ತರುತ್ತವೆ. ಯುರೋಪ್‌ನ ವ್ಯಕ್ತಿಯೊಬ್ಬರು ತಮ್ಮ ಇಂಥದ್ದೊಂದು ಅನುಭವವನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. ವ್ಯಕ್ತಿಯ ಅಜ್ಜ ಒಂದು ನಾಯಿಯನ್ನು ಸಾಕಿದ್ದರು. ಅವರಿಗೆ ಮರೆವಿನ ಕಾಯಿಲೆ ಇದೆ ಎಂದು ತಿಳಿಯುತ್ತಲೇ ತಾವು ಪ್ರೀತಿಯಿಂದ ಸಾಕಿದ ನಾಯಿಗೆ ಯಾವ ಕೊರತೆಯೂ ಆಗಬಾರದು ಎಂದು ಅದನ್ನು ಬೇರೊಂದು ಕುಟುಂಬಕ್ಕೆ ನೀಡಿದ್ದರು. ಅಜ್ಜ ಕೆಲವಾರಗಳ ಹಿಂದೆ ನಿಧನರಾದರು. ಕುಟುಂಬಕ್ಕೆ ಪತ್ರವೊಂದು ತಲುಪಿತು.

“ನಾನು ಸ್ಪೇನ್‌ನಲ್ಲಿ ರಜೆ ಕಳೆಯುತ್ತಿದ್ದೇನೆ. ನನ್ನ ಅಪ್ಪನ ನಿಧನದ ಸುದ್ದಿ ತಿಳಿಯಿತು. ಅವರು ನನಗೆ ದೇವರ ಸಮಾನ’ – ಇಂತಿ ವಿನ್ಸೆಂಟ್‌(ನಾಯಿ) ಎಂದಿತ್ತು. ಈ ಪತ್ರ ನೋಡಿ ಮೊಮ್ಮಗ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ನಾಯಿಯ ಈಗಿನ ಮಾಲೀಕರಿಗೆ ಅವರು ಧನ್ಯವಾದ ಹೇಳಿದ್ದಾರೆ. ನಾಯಿಯನ್ನು ವಾಪಸ್ಸು ಮನೆಗೆ ತರಬೇಕೆಂದುಕೊಂಡಿದ್ದೆವು ಆದರೆ ಅಷ್ಟರ ಒಳಗೆ ನಮ್ಮ ಅಜ್ಜ ನಿಧನರಾದರು. ವಿನ್ಸೆಂಟ್‌ ನಮ್ಮ ಅಜ್ಜನ ಪೀತಿ ಪಾತ್ರನಾಗಿದ್ದ ಎಂದು ಅವರು ಬರೆದಿದ್ದಾರೆ.

ಟಾಪ್ ನ್ಯೂಸ್

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.