ಆಯ್ಕೆ (ಹನಿಗಾರಿಕೆ)
Team Udayavani, Feb 4, 2017, 6:30 PM IST
ಅವರು ಹೇಳಿದರು ಸಾಹಿತ್ಯದಲ್ಲಿ
ಎಡವೂ ಬೇಡ, ಬಲವೂ ಬೇಡ
ಆರಿಸಿಕೊಳ್ಳಿ
ನಡುವಿನ ದಾರಿಯನ್ನು
ಕೆಲವು ಸಾಹಿತಿಗಳಿಗೆ ಸದಾ
ನಡುವಿನ ಮೇಲೆಯೇ ಕಣ್ಣು!
– ಎಚ್. ಡುಂಡಿರಾಜ್
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Praveen Nettar Case; ಪ್ರಮುಖ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ಬಂಧನ
Pak ಬಳಿ ಅಣುಬಾಂಬ್ ಇದೆ ಅವರಿಗೆ ಗೌರವ ಕೊಡಿ… ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
Sandalwood; ಇಂದು ತೆರೆಗೆ ಬರುತ್ತಿದೆ ನಾಲ್ಕು ಸಿನಿಮಾಗಳು
Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ
Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು