ಉಸ್ತುವಾರಿ
Team Udayavani, May 6, 2017, 3:50 AM IST
ಪಕ್ಷ ಬೇರೆಯಾದರೇನು ?
ಉಸ್ತುವಾರಿ ಬೇರೆಯಲ್ಲ
ಬಿಜೆಪಿಗೆ ಮುರಳೀಧರ
ಕಾಂಗ್ರೆಸ್ಗೆ
ವೇಣು ಗೋಪಾಲ
ಇಬ್ಬರದ್ದೂ ಒಂದೆ
ದನಕಾಯೋ ದಂಧೆ !
-ಎಚ್.ಡುಂಡಿರಾಜ್
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ