ವೃತ್ತಿಯಲ್ಲಿ ಲಾಯರ್, ಪ್ರವೃತ್ತಿಯಲ್ಲಿ “ಚಾಯಿವಾಲಿ”ಯ ಓನರ್ : ಇವರ ಕಥೆ ಗೊತ್ತಾ ?


ಸುಹಾನ್ ಶೇಕ್, Sep 23, 2020, 9:00 PM IST

web-tdy-1

ಏನಾದರು ಮಾಡಬೇಕೆನ್ನುವ ಉತ್ಸಾಹಕ್ಕೆ ಪ್ರೋತ್ಸಾಹ ತುಂಬುವ ಬಂಧುಗಳು, ಸ್ನೇಹ ವರ್ಗ ಅಥವಾ ಆಪ್ತ ವರ್ಗದ ಬೆಂಬಲ ಇದ್ರೆ ಆಯಿತು. ಸಾಧಕನ ಪ್ರಯತ್ನಕ್ಕೆ ಬಲದ ರೆಕ್ಕೆಗಳಿದ್ದಂಥ ಅನುಭವವಾಗುವುದು.

ಚಂಡಿಗಡದಲ್ಲಿ ಹುಟ್ಟಿದ ಉಪ್ಮಾ ವಿರ್ಡಿ ಬೆಳೆದದ್ದು ಆಸ್ಟ್ರೇಲಿಯಾದಲ್ಲಿ. ನ್ಯಾಯಾಂಗದ ವ್ಯವಸ್ಥೆಯನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಲಾ ಕಲಿಕೆಯನ್ನು ‌ಮಾಡಿ ಯಶಸ್ಸು ಆಗುತ್ತಾರೆ.ಲಾಯರ್ ಆಗಿ ಹುದ್ದೆಯನ್ನು ಪಡೆದುಕೊಂಡ ಉಪ್ಮಾ ಆಸ್ಟ್ರೇಲಿಯಾದಲ್ಲಿ ‌ನೆಲೆ ನಿಲ್ಲುತ್ತಾರೆ.ಭಾರತದಲ್ಲಿ ಕುಟುಂಬ ಹೇಳಿಕೊಟ್ಟ ಸಂಸ್ಕೃತಿ,ಸಂಪ್ರದಾಯ,ಆಚರಣೆಯನ್ನು ‌ಮರೆಯದ ಉಪ್ಮಾ ಆಸ್ಟ್ರೇಲಿಯಾದಲ್ಲಿ ಭಾರತದ ಚಹಾದ ರುಚಿಯನ್ನು ಅಲ್ಲಿರುವ ಸ್ನೇಹ ವರ್ಗಕ್ಕೆ ಪರಿಚಯಿಸಿ ಅದರ ಗುಂಗನ್ನು ಹಚ್ಚುತ್ತಾರೆ.

ಉಪ್ಮಾ ಮಾಡಿಕೊಡುವ ‌ಚಹಾ ಎಷ್ಟು ರುಚಿ ಎಂದರೆ ಅಲ್ಲಿ ನೆಲೆಸಿರುವ ಸ್ನೇಹವಲಯಕ್ಕೆ ಅದರ ರುಚಿಯನ್ನು ಸವಿಯುವ ಚಟದಂತೆ ನಾಲಿಗೆಗೆ ಹತ್ತಿ ಬಿಡುತ್ತದೆ. ಉಪ್ಮಾ ಈ ವಿಶೇಷವಾದ ಚಹಾ ತಯಾರಿಯನ್ನು ‌ಕಲಿತದ್ದು ಆರ್ಯುವೇದದ ವೈದ್ಯರಾಗಿದ್ದ ತನ್ನ ಅಜ್ಜನಿಂದ.  ಇವರ ಅಜ್ಜ ಹರ್ಬಲ್ ಚಹಾ,ಜೊತೆಗೆ ಬಗೆ ಬಗೆಯ ರುಚಿವುಳ್ಳ ಚಹಾವನ್ನು ಮಾಡಿ ಅದನ್ನು ಮೊಮ್ಮಗಳಿಗೆ ಹೇಳಿಕೊಡುತ್ತಿದ್ದರು, ಉಪ್ಮಾ ಅಜ್ಜನಿಂದ ಕಲಿತ ಚಹಾ ತಯಾರಿ ಕಾಯಕ ಸ್ನೇಹವಲಯದಲ್ಲಿ ಜನಪ್ರಿಯಗೊಳ್ಳುತ್ತದೆ.

++

ಉಪ್ಮಾ ರ ಚಹಾ ತಯಾರಿ ಸ್ಥಳೀಯವಾಗಿ ಒಂದು ರುಚಿಯ ಕ್ರಾಂತಿಯನ್ನು ಹುಟ್ಟು ಹಾಕುತ್ತದೆ. ಮುಂದೆ ಇದೇ ಚಹಾ ತಯಾರಿ ವಹಿವಾಟಾಗಿ ಪ್ರಾರಂಭಗೊಳ್ಳುತ್ತದೆ. ‘ಚಾಯಿ ವಾಲಿ’ ಎನ್ನುವ ಆನ್ಲೈನ್ ಚಹಾ ಸ್ಟೋರ್ ಲಾ ಕೆಲಸದ ನಡುವೆಯೇ ಅವರು ಆರಂಭ ಮಾಡುತ್ತಾರೆ. ಆಸ್ಟ್ರೇಲಿಯಾದ ಜನ ಭಾರತದ ಚಹಾವನ್ನು ಸವಿದರ ಜೊತೆ ಅದರ ರುಚಿಯನ್ನು ಹೊಗಳುತ್ತಾರೆ. ಆನ್ಲೈನ್ ಚಹಾ ಸ್ಟೋರ್ ನಲ್ಲಿ ವಿವಿಧ ಚಹಾ ರುಚಿಯ ಜೊತೆಗೆ ಬಾಯಿ ರುಚಿಗೆ ಬಿಸ್ಕೆಟ್, ಚಾಕ್ಲೇಟ್, ಸಣ್ಣ ಗಿಡದ ಪಾಟ್ ಹಾಗೂ ಇತರ ಮನೆ ಅಲಂಕಾರಿಕ ವಸ್ತುಗಳನ್ನು ಮಾರುತ್ತಾರೆ.

ಮೆಲ್ಬರ್ನ್ ನಲ್ಲಿ ನಡೆದ ಚಹಾ ಫೆಸ್ಟಿವಲ್ ನಲ್ಲಿ ಇವರನ್ನು ಆಹ್ವಾನಿಸಲಾಗಿತ್ತು. ಚಹಾದ ಕುರಿತಾಗಿ‌’ The Art of chai’ ಕಾರ್ಯಾಗಾರದ ಮೂಲಕ ಹೇಗೆ ಗುಣಮಟ್ಟದ ಚಹಾವನ್ನು ಮಾಡಬಹುದು ಎಂದು ಹೇಳಿ ಕೊಟ್ಟಿದ್ದಾರೆ.

2016 ರಲ್ಲಿ ಉಪ್ಮಾಮ ಅವರನ್ನು Business women of the Year ಆಗಿ ಆಯ್ಕೆ ಮಾಡಿದ್ದರು ಹಾಗೂ Indian Australian Business and Community Awards (IABCA) ಪ್ರಶಸ್ತಿ ಇವರಿಗೆ ಲಭಿಸಿದೆ.

ಇವರ ಚಹಾದ ರುಚಿಗೆ ಪ್ರಶಸ್ತಿಗಳ ಗರಿಯೂ ದಕ್ಕಿದೆ. ಉತ್ತಮವಾದ ಚಹಾ ಎಂದು Royal Hobart Fine Food” ಪ್ರಶಸ್ತಿ Australian Food and Beverage Awards ನಲ್ಲಿ ಅಂತಿಮ ಸುತ್ತಿನಲ್ಲಿ ಆಯ್ಕೆ ಆಗಿ ಪ್ರಶಂಸೆ ಪಡೆದುಕೊಂಡಿದೆ.

 

 

-ಸುಹಾನ್ ಶೇಕ್

ಟಾಪ್ ನ್ಯೂಸ್

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.