ಇದು ಮಹಿಳಾ ವಿಜಯವಯ್ಯಾ …  


Team Udayavani, Mar 28, 2017, 10:06 PM IST

mahila.jpg

ಮಹಿಳೆಯರದ್ದೇ ಸಂಗೀತ, ಸಾಹಿತ್ಯ ಮತ್ತು ಗಾಯನ   

ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇಂದು ವಿಶ್ವನಾಥ್‌, ಮಹಿಳೆಯರೇ ತೊಡಗಿಸಿಕೊಂಡಿರುವ ಇಪ್ಪತ್ತೈದು ಗೀತೆಗಳಿರುವ ಭಾವಗೀತೆಗಳನ್ನು ಒಳಗೊಂಡಿರುವ ಡಿವಿಡಿಯನ್ನು ಹೊರತಂದಿ¨ªಾರೆ. ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಇಂಥ ಪ್ರಯತ್ನ ಇದೇ ಮೊದಲು. “ಚಾಂದಿನಿ’ ಹೆಸರಿನ ಆಲ್ಬಮ್ ಅನ್ನು ಹೃಷಿ ಆಡಿಯೋ ಹೊರತಂದಿದೆ. ಈ ಆಲ್ಬಮ್ ಭಾವಗೀತೆಗಳನ್ನು ಬರೆದವರು, ಸಂಗೀತ ಸಂಯೋಜನೆ, ಹಾಡುಗಾರಿಕೆ ಎಲ್ಲವನ್ನೂ ಮಹಿಳೆಯರೇ ನಿರ್ವಹಿಸಿರುವುದು ವಿಶೇಷ. ಈ ಆಲ್ಬಂನ ಮುಖ್ಯ ಆಕರ್ಷಣೆ ಚಾಂದಿನಿಯವರು. ತೃತೀಯ ಲಿಂಗಿಗಳಾದ ಚಾಂದಿನಿ, ಕವಿಗಳು ಕೂಡ. ಅವರ¨ªೊಂದು ಕವಿತೆಯನ್ನು ಈ ಆಲ್ಬಮ್ನಲ್ಲಿ ಬಳಸಿಕೊಳ್ಳಲಾಗಿದೆ. “ಚಾಂದಿನಿಯವರ ಹೆಸರಿನ ಕವಿತೆಯನ್ನೇ ಈ ಆಲ್ಬಮ್ನಲ್ಲಿ ಬಳಸಿಕೊಂಡಿದ್ದೇವೆ. ಈ ಕಾರಣಕ್ಕಾಗಿಯೇ ಆಲ್ಬಂಗೆ ಚಾಂದಿನಿ ಎಂದೇ ಹೆಸರಿಟ್ಟಿದ್ದೇವೆ ‘ ಎನ್ನುತ್ತಾರೆ ಇಂದು ವಿಶ್ವನಾಥ್‌.  ಕನ್ನಡದ ಹಿರಿಯ ಹಾಗೂ ಹೊಸ ತಲೆಮಾರಿನ ಕವಯಿತ್ರಿಯರಾದ ಎಚ್‌. ಎಲ್. ಪುಷ್ಪ, ಮಾಲತೀ ಪಟ್ಟಣಶೆಟ್ಟಿ, ದೀಪಾ ಗಿರೀಶ್‌, ವನಮಾಲ ಸಂಪನ್ನಕುಮಾರ್‌, ಹೆಚ್‌. ಸಿ ಭುವನೇಶ್ವರಿ, ನಿರ್ಮಲಾ ಎಲಿಗಾರ್‌, ಪದ್ಮ ಟಿ. ಚಿನ್ಮಯಿ, ಪದ್ಮಿನಿ, ದೀಪಾ, ನೂತನ್‌, ನಳಿನಾ, ನಂದಿನಿ ವಿಶ್ವನಾಥ್‌, ಜಯಶ್ರೀ ಕಂಬಾರ್‌, ಶಮಾ ನಂದಿಬೆಟ್ಟ, ಎಸ್‌. ಪಿ ವಿಜಯಲಕ್ಷಿ¾à, ಶಾಂತ ಸನ್ಮತಿ ಕುಮಾರ್‌ ಅವರ ಹಾಡುಗಳು ಇದರಲ್ಲಿ ಸೇರಿವೆ. ಕಮಲಾ ಹಂಪನಾ ಅವರ ಎಂಟು ಆಧುನಿಕ ವಚನಗಳೂ ಇದರಲ್ಲಿವೆ. ಸುಗಮಸಂಗೀತ, ಚಲನಚಿತ್ರ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಗಾಯಕಿಯರಾದ ಸಂಗೀತಾ ಕಟ್ಟಿ, ಅರ್ಚನಾ ಉಡುಪ, ನಾಗಚಂದ್ರಿಕಾ ಭಟ್‌, ಮಾಲಿನಿ ಕೇಶವ್‌, ಕೆ ಎಸ್‌ ಸುರೇಖಾ, ಶೃತಿ ರಾವ್‌, ಅಲ್ಕಾ ಸಂದೀಪ್‌, ಕುಸುಮಾ ಜೈನ್‌ ಹಾಡಿ¨ªಾರೆ. ಆಲ್ಬಂಗೆ ಸಂಗೀತ ನೀಡಿರುವ ಇಂದು ವಿಶ್ವನಾಥ್‌ ಅವರು ನಾಲ್ಕು ಗೀತೆಗಳನ್ನು ಹಾಡಿ¨ªಾರೆ. ಇವೆಲ್ಲದರ ನಡುವೆ ಈ ಆಲ್ಬಂ ಸಿಡಿಯ ನಿರ್ಮಾಪಕರೂ ಮಹಿಳೆಯೇ, ಹರ್ಷಿ ಆಡಿಯೋ ಸಂಸ್ಥೆಯ ಮಾಲಕಿ ಹೇಮಾ ಅರುಣ್‌ ಸಿಂಗ್‌ ಅವರು ಈ ಸಿಡಿಯನ್ನು ಹೊರತರುವಲ್ಲಿ ಪ್ರಮುಖ ಪಾತ್ರವಹಿಸಿ¨ªಾರೆ.

ಟಾಪ್ ನ್ಯೂಸ್

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.