Friday, May 24, 2013
Last Updated: 1:05:17 AM IST
  • ನಾನೆಲ್ಲಿರುವೆ:
  • ಮುಖಪುಟ
  • ಉದಯವಾಣಿ
  • ವೆ ಬ್
  • ಹುಡುಕಿ
ವೈವಾಹಿಕ
  • ವೈವಾಹಿಕ

    ರವಿಕಿರಣ್‌-ಸುಮಿತಾ

    ಉಡುಪಿ ಬೈಲೂರು ಯು. ಆನಂದ ಅಮೀನ್‌ ಅವರ ಪುತ್ರ ರವಿಕಿರಣ್‌ ಅವರ ವಿವಾಹವು ಅಂಬಾಗಿಲು ಶ್ರೀಧರ ಪೂಜಾರಿ ಅವರ ಪುತ್ರಿ ಸುಮಿತಾ ಅವರೊಂದಿಗೆ ಮೇ 23ರಂದು ಉಡುಪಿ ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರೀ ದೇವಳದ ಸಭಾಂಗಣದಲ್ಲಿ ಜರಗಿತು.

    ದಿನೇಶ-ಶಕುಂತಳಾ

    ಆರೂರು ದೇವಸ್ಥಾನಬೆಟ್ಟು ಚೀಂಕ ಸೇರಿಗಾರ ಅವರ ಪುತ್ರ ದಿನೇಶ ಅವರ ವಿವಾಹವು ಆರೂರು ಕಿಟ್ಟ ಸೇರಿಗಾರ ಅವರ ಪುತ್ರಿ ಶಕುಂತಳಾ ಅವರೊಂದಿಗೆ ಮೇ 19ರಂದು ಆರೂರು ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿರುವ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಜರಗಿತು.

    ಪ್ರವೀಣ್‌-ಪ್ರತಿಮಾ

    ಕಟಪಾಡಿ ಸುಭಾಸ್‌ನಗರ  ಆನಂದ ಶೇರಿಗಾರ ಅವರ ಪುತ್ರ ಪ್ರವೀಣ್‌ ಕುಮಾರ್‌ ಅವರ ವಿವಾಹವು ಹೆರ್ಗ ಕಲ್ಲುಗುಡ್ಡೆ ಸುಂದರ ಶೇರಿಗಾರ ಅವರ ಪುತ್ರಿ ಪ್ರತಿಮಾ ಅವರೊಂದಿಗೆ ಮೇ 23ರಂದು ಕಟಪಾಡಿ ಎ.ಆರ್‌. ಕಾಮತ್‌ ಮೆಮೋರಿಯಲ್‌ ಹಾಲ್‌ನಲ್ಲಿ ಜರಗಿತು.

    ನವೀನ್‌ಚಂದ್ರ-ಶಾಲಿನಿ

    ಉಡುಪಿ ಮನೋಳಿಗುಜ್ಜಿ ಸುಬ್ಬ ಪುತ್ರನ್‌ ಅವರ ಪುತ್ರಿ ಶಾಲಿನಿ ಅವರ ವಿವಾಹವು ಕೈಪುಂಜಾಲು ರಾಮಪ್ಪ ಗುರಿಕಾರ ಅವರ ಪುತ್ರ  ನವೀನ್‌ಚಂದ್ರ ಅವರೊಂದಿಗೆ ಮೇ 23ರಂದು ಉಚ್ಚಿಲ ಶ್ರೀ ಮಹಾಲಕ್ಷ್ಮೀ ಸಭಾಭವನದಲ್ಲಿ ಜರಗಿತು.

    ಗಿರೀಶ್‌-ಶ್ವೇತಾ

    ಕುತ್ಪಾಡಿ  ಭಾಸ್ಕರ ಆಚಾರ್ಯ ಅವರ ಪುತ್ರ ಗಿರೀಶ್‌ ಅವರ ವಿವಾಹವು ಪಾರಂಪಳ್ಳಿ ಪರಮೇಶ್ವರ  ಆಚಾರ್ಯ ಅವರ ಪುತ್ರಿ ಶ್ವೇತಾ ಅವರೊಂದಿಗೆ ಮೇ 22ರಂದು ಉಡುಪಿ ಅಮ್ಮಣಿ ರಾಮಣ್ಣ ಶೆಟ್ಟಿ ಸ್ಮಾರಕ ಸಭಾಭವನದಲ್ಲಿ  ಜರಗಿತು.

    ಸಂತೋಷ್‌-ರಮ್ಯಾ

    80 ಬಡಗಬೆಟ್ಟು ರಾಜೀವ ನಗರ ನಾರಾಯಣ ಪೂಜಾರಿ ಅವರ ಪುತ್ರ ಸಂತೋಷ್‌ ಅವರ ವಿವಾಹವು ನಿಟ್ಟೂರು ಜಯಕರ ಪೂಜಾರಿ ಅವರ ಪುತ್ರಿ ರಮ್ಯಾ ಅವರೊಂದಿಗೆ ಮೇ 22ರಂದು ಬನ್ನಂಜೆ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ  ಜರಗಿತು.

    ರಾಜೇಶ-ರಕ್ಷಾ

    ಉಡುಪಿ ಕೊಡವೂರು ಗೋಪಾಲ ಕೆ. ಕುಂದರ್‌ ಅವರ ಪುತ್ರ ರಾಜೇಶ ಅವರ ವಿವಾಹವು ಮಲ್ಪೆ ಕೊಳ ಶಂಕರ ಸಾಲ್ಯಾನ್‌ ಅವರ ಪುತ್ರಿ ರಕ್ಷಾ ಅವರೊಂದಿಗೆ ಮೇ 23ರಂದು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ  ಜರಗಿತು.

    ತಿಮ್ಮಪ್ಪ-ವಿಜಯಶ್ರೀ

    ಕನ್ಯಾನ ಗ್ರಾಮದ ಕಾಣಿಚ್ಚಾರ  ರಾಮಕೃಷ್ಣ ಗೌಡ ಅವರ ಪುತ್ರಿ ವಿಜಯಶ್ರೀ (ವೀಣಾ) ಅವರ ವಿವಾಹವು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಒತ್ತೆಸಾರು ಅಲಂಗಾರು ಮಾಯಿಲಪ್ಪ ಗೌಡ ಅವರ ಪುತ್ರ ತಿಮ್ಮಪ್ಪ ಅವರೊಂದಿಗೆ ಮೇ 20ರಂದು ವರನ ಮನೆಯಲ್ಲಿ  ಜರಗಿತು.

    ಹರೀಶ್‌ - ಅಖೀಲಾ

    ಮೂಡುಬೆಳ್ಳೆ ಮಂಜಕ್ಯಾರ್‌ ಮನೆ ಮಂಜುನಾಥ ಶೆಟ್ಟಿ ಅವರ ಪುತ್ರಿ ಅಖೀಲಾ ಅವರ ವಿವಾಹವು ಕೌಡೂರು ಸುಂದರಿ ನಿವಾಸ ಕೃಷ್ಣಶೆಟ್ಟಿ ಅವರ ಪುತ್ರ ಹರೀಶ್‌ ಅವರೊಂದಿಗೆ ಮೇ 22ರಂದು ಪಡುಬಿದ್ರಿ ಬಂಟರ ಭವನದಲ್ಲಿ  ಜರಗಿತು.

    ಗುರುರಾಜ-ಉಮಾಶ್ರೀ

    ಉಡುಪಿ ಪುತ್ತೂರು ಮಾಯಾಗುಂಡಿ ಅನಂತಪದ್ಮನಾಭ ಭಟ್‌ ಅವರ ಪುತ್ರ ಗುರುರಾಜ ಅವರ ವಿವಾಹವು  ಪಾಂಡುಕಲ್ಲು ನಾರಾಯಣ ಬಡಿRಲ್ಲಾಯ ಅವರ ಪುತ್ರಿ ಉಮಾಶ್ರೀ ಅವರೊಂದಿಗೆ  ಮೇ 23ರಂದು ಹೆಬ್ರಿ ಅನಂತಪದ್ಮನಾಭ ಸನ್ನಿಧಿಯಲ್ಲಿ  ನೆರವೇರಿತು.

    ಸದಾಶಿವ -ಲತಾ

    ಕುಂಬಳೆ  ಕುಡಾಲು ಭಂಡಾರಗುತ್ತು ಸೀತಾರಾಮ ಶೆಟ್ಟಿ ಅವರ ಪುತ್ರ ಸದಾಶಿವ ಅವರ ವಿವಾಹವು ದಡ್ಡಂಗಡಿ ಸಂಕಪ್ಪ ಶೆಟ್ಟಿ ಅವರ ಪುತ್ರಿ  ಲತಾ ಅವರೊಂದಿಗೆ ಕುಂಬಳೆ ಸಿಟಿ ಹಾಲ್‌ನಲ್ಲಿ ಮೇ 20ರಂದು ಜರಗಿತು.

    ಪ್ರಕಾಶ್‌- ವಂದನಾ

    ಉಳೆಪಾಡಿ ಲಕ್ಷ್ಮೀ ನಿವಾಸ ಕರಿಯಣ್ಣ ಶೆಟ್ಟಿ ಅವರ ಪುತ್ರ, ಹೊಸದಿಲ್ಲಿಯ ಸಂಡೆ ಇಂಡಿಯನ್‌ ಪತ್ರಿಕಾ ಉದ್ಯೋಗಿ ಪ್ರಕಾಶ್‌ ಅವರ ವಿವಾಹವು ಮೀಂಜ ಮಿತ್ತಲೋಡಿ ಶಿವರಾಮ ರೈ ಅವರ ಪುತ್ರಿ ವಂದನಾ ಅವರೊಂದಿಗೆ ಮಂಗಳೂರು ಸಂತ ಅಲೋಶಿಯಸ್‌ ಕಾಲೇಜಿನ ಲೋಯೋಲಾ  ಹಾಲ್‌ನಲ್ಲಿ  ಮೇ 20ರಂದು ಜರಗಿತು.

    ರೋಶನ್‌ -ನಿಶಾ

    ಮೂಡಬಿದಿರೆ ಸ್ವರಾಜ್ಯ ಮೈದಾನ್‌ ಕಲ್ಸಂಕ ವಾಮನ ಪೂಜಾರಿ ಅವರ ಪುತ್ರ ರೋಶನ್‌ ಮತ್ತು ಮೂಡುಕೊಣಾಜೆ ವಸಂತ ಪೂಜಾರಿ ಅವರ ಪುತ್ರಿ ನಿಶಾ ಅವರ ವಿವಾಹವು ಮೂಡಬಿದಿರೆ ಸಮಾಜ ಮಂದಿರ ಸಭಾದಲ್ಲಿ  ಮೇ 19ರಂದು ಜರಗಿತು.

    ರವಿಕುಮಾರ್‌-ಸುಜಾತಾ

    ಶಂಕರಪುರ ಅಪ್ಪು ದೇವಾಡಿಗ ಅವರ ಪುತ್ರ ರವಿಕುಮಾರ್‌ ಅವರ ವಿವಾಹವು ಶಂಕರಪುರ ಸುರೇಶ ದೇವಾಡಿಗ ಅವರ ಪುತ್ರಿ ಸುಜಾತಾ ಅವರೊಂದಿಗೆ ಮೇ 22ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ  ಜರಗಿತು.

  • Copyright @ 2009 Udayavani.All rights reserved.
  • Designed & Hosted By 4cplus