ಶ್ರೀಲಂಕಾ ವಿರುದ್ಧ ಸೋಲಿಗೆ ನೋಬಾಲ್ ಕಾರಣ: ಶಕಿಬ್ ಅಲ್ ಹಸನ್
Team Udayavani, Sep 2, 2022, 11:28 PM IST
ಶಾರ್ಜಾ: ನಮ್ಮ ಬೌಲರ್ಗಳು ಸಾಕಷ್ಟು ನೋಬಾಲ್ ಹಾಕಿದ್ದರಿಂದ ಶ್ರೀಲಂಕಾ ವಿರುದ್ಧ ಸೋಲು ಕಾಣುವಂತಾಯಿತು ಎಂದು ಬಾಂಗ್ಲಾದೇಶ ನಾಯಕ ಶಕಿಬ್ ಅಲ್ ಹಸನ್ ಹೇಳಿದ್ದಾರೆ.
ಮಹೆದಿ ಹಸನ್ ಅವರು ಎಸೆದ ನೋಬಾಲ್ನಿಂದ ಕುಸಲ್ ಮೆಂಡಿಸ್ ಜೀವದಾನ ಪಡೆದರು. ಅವರು ನಾಲ್ಕು ಬಾರಿ ಜೀವದಾನ ಪಡೆದಿದ್ದರು. ಇದು ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ಶಕಿಬ್ ತಿಳಿಸಿದರು. ಶ್ರೀಲಂಕಾ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 2 ವಿಕೆಟ್ಗಳಿಂದ ಸೋತ ಕಾರಣ ಬಾಂಗ್ಲಾ ಸೂಪರ್ ಫೋರ್ ಹಂತಕ್ಕೇರಲು ವಿಫಲವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ