Germany ಆರ್ಥಿಕ ಹಿಂಜರಿತದ ನಂತರ ಸಿಂಗಾಪುರದಲ್ಲಿ ಆತಂಕ
Team Udayavani, May 26, 2023, 3:49 PM IST
ಸಿಂಗಾಪುರ: ಜರ್ಮನಿಯು ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದ ನಂತರ ಸಿಂಗಾಪುರದಲ್ಲಿಯೂ ‘ತಾಂತ್ರಿಕ ಹಿಂಜರಿತ’ದ ಭೀತಿ ಎದುರಾಗಿದೆ.
”ಜಾಗತಿಕ ಬೇಡಿಕೆಯಲ್ಲಿನ ನಿಧಾನಗತಿಯ ನಂತರ, ದೇಶದ ರಫ್ತು ದೃಷ್ಟಿಕೋನವು ದುರ್ಬಲಗೊಂಡಿದ್ದರಿಂದ, ಎರಡನೇ ತ್ರೈಮಾಸಿಕದಲ್ಲಿ ‘ತಾಂತ್ರಿಕ ಹಿಂಜರಿತ’ಕ್ಕೆ ಜಾರಿಬೀಳುವ ಆತಂಕವನ್ನು ಸಿಂಗಾಪುರ ಹೊಂದಿದೆ” ಎಂದು ಚಾನೆಲ್ ನ್ಯೂಸ್ ಏಷ್ಯಾ (ಸಿಎನ್ಎ) ಅರ್ಥಶಾಸ್ತ್ರಜ್ಞರನ್ನು ಉಲ್ಲೇಖಿಸಿ ವರದಿ ಮಾಡಿದೆ.
ಸಿಂಗಾಪುರದ ಆರ್ಥಿಕತೆಯೂ ಸಂಪೂರ್ಣವಾಗಿ ರಫ್ತು ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿದೆ. 2023 ರಿಂದ ಜಾಗತಿಕ ಆರ್ಥಿಕ ಹಿಂಜರಿಕೆಯ ನಡುವೆ ಪರಿಣಾಮ ಬೀರಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಸಿಂಗಾಪುರದ ಜಿಡಿಪಿ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ… ಬಸ್ ಸಿಬಂದಿ, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ
Jagannath Festival: ಪುರಿಯ ಜಗನ್ನಾಥ ಉತ್ಸವದ ವೇಳೆ ಪಟಾಕಿ ಸ್ಫೋಟಗೊಂಡು 15 ಮಂದಿಗೆ ಗಾಯ
Code of Conduct: ಮೋದಿ ಧ್ಯಾನ ನೀತಿ ಸಂಹಿತೆ ಉಲ್ಲಂಘನೆ: ಆಯೋಗಕ್ಕೆ ದೂರು ನೀಡಿದ ಕಾಂಗ್ರೆಸ್
Lok Sabha Election: ಜೂನ್ 1ಕ್ಕೆ ಕೊನೆಯ ಹಂತ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ
8ರಿಂದ 10ನೇ ತರಗತಿಗೆ ತೆರೆದ ಪುಸ್ತಕ ಪರೀಕ್ಷೆ! ರಾಜ್ಯ ಸರಕಾರದಿಂದ ವಿನೂತನ ಪ್ರಯೋಗ