ರಾಜ್ಯದ ಶಾಸಕರ ಒಟ್ಟಾರೆ ಆಸ್ತಿ 14,359 ಕೋಟಿ ರೂ.!!!
ಇಡೀ ದೇಶದಲ್ಲೇ ಕರ್ನಾಟಕದ ಶಾಸಕರೇ ಅತ್ಯಂತ ಶ್ರೀಮಂತರು
Team Udayavani, Aug 2, 2023, 7:58 AM IST
ಇಡೀ ದೇಶದಲ್ಲೇ ಕರ್ನಾಟಕದ ಶಾಸಕರೇ ಅತ್ಯಂತ ಶ್ರೀಮಂತರು. 223 ಶಾಸಕರ ಒಟ್ಟಾರೆ ಆಸ್ತಿ ಸೇರಿಸಿದರೆ 14,359 ಕೋಟಿ ರೂ.ಗಳಾಗುತ್ತವೆ. ಇದು ಮಿಜೋರಾಂ ಮತ್ತು ಸಿಕ್ಕಿಂನ ಬಜೆಟ್ಗಿಂತಲೂ ಹೆಚ್ಚು! ದೇಶದಲ್ಲಿ ಒಟ್ಟು 4,001 ಶಾಸಕರ ಆಸ್ತಿ ಪರಿಶೀಲನೆ ಮಾಡಲಾಗಿದ್ದು, ಒಟ್ಟಾರೆ ಆಸ್ತಿ 54,545 ಕೋಟಿ ರೂ.ಗಳಾಗಿದೆ.
ಕರ್ನಾಟಕವೇ ಫಸ್ಟ್
ಕರ್ನಾಟಕದ 223 ಶಾಸಕರ ಆಸ್ತಿ ಬಗ್ಗೆ ಎಡಿಆರ್ ಪರಿಶೀಲನೆ ನಡೆಸಿದೆ. ಒಟ್ಟಾರೆಯಾಗಿ 14,359 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು ಇಲ್ಲಿನ 284 ಶಾಸಕರು 6,679 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ಆಂಧ್ರ ಪ್ರದೇಶವಿದ್ದು, 4,914 ಕೋಟಿ ರೂ. ಆಸ್ತಿ ಮೌಲ್ಯವಿದೆ.
ಕರ್ನಾಟಕ,ರಾಜಸ್ಥಾನ, ಪಂಜಾಬ್, ಅರುಣಾಚಲ ಪ್ರದೇಶ, ಬಿಹಾರ, ದಿಲ್ಲಿ, ಛತ್ತೀಸ್ಗಢ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಲ, ಗೋವಾ, ಮೇಘಾಲಯ, ಒಡಿಶಾ, ಅಸ್ಸಾಂ, ನಾಗಾಲ್ಯಾಂಡ್, ಉತ್ತರಾಖಂಡ, ಕೇರಳ, ಪುದುಚೇರಿ, ಝಾರ್ಖಂಡ್, ಸಿಕ್ಕಿಂ, ಮ ಣಿಪುರ, ಮಿಜೋರಾಂ ಮತ್ತು ತ್ರಿಪುರಾ. ಅಂದರೆ ಕರ್ನಾಟಕದ ಶಾಸಕರ ಆಸ್ತಿ ಈ ಎಲ್ಲ ರಾಜ್ಯಗಳ ಶಾಸಕರ ಒಟ್ಟಾರೆ ಆಸ್ತಿಗೆ ಸಮನಾಗಿದೆ.
ತ್ರಿಪುರಾ ಕಡಿಮೆ
ತ್ರಿಪುರಾದ 59 ಶಾಸಕರು ಒಟ್ಟಾರೆಯಾಗಿ 90 ಕೋಟಿ ರೂ.ನಷ್ಟು ಮಾತ್ರ ಆಸ್ತಿ ಹೊಂದಿದ್ದಾರೆ. ಅನಂತರದ ಸ್ಥಾನದಲ್ಲಿ ಮಿಜೋರಾಂ 160 ಕೋಟಿ ರೂ., ಮಣಿಪುರದ ಶಾಸಕರು 225 ಕೋಟಿ ರೂ. ಆಸ್ತಿ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ
Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್ಬಾಲ್ನ ತೆಂಡುಲ್ಕರ್ ಚೆಟ್ರಿ
ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್!: ಟಿಕೆಟ್ ವಂಚಿತ ರಘುಪತಿ ಭಟ್ ಬಿರುನುಡಿ
POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್ ಆಕ್ರಮಿತ ಕಾಶ್ಮೀರ ಜನ
Karachi ಭಾರತೀಯ ಮಹಿಳೆಯ ವಡಾಪಾವ್, ಪಾವ್ಭಾಜಿ ಕಮಾಲ್!
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ