ಸಂತೆ ಬಾಚಹಳ್ಳಿಯ ಮಹಾಲಿಂಗೇಶ್ವರ ದೇವಾಲಯ 


Team Udayavani, Dec 9, 2017, 12:43 PM IST

1-bgg.jpg

ಕೆ.ಆರ್‌ ಪೇಟೆಯಿಂದ ಸುಮಾರು 24 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕಪಟ್ಟಣ ಸಂತೆಬಾಚಹಳ್ಳಿ.   ಇಲ್ಲಿ  ಹೊಯ್ಸಳರ ಕಾಲದ  ಸುಂದರವಾದ  ಮಹಾಲಿಂಗೇಶ್ವರ ದೇವಾಲಯವಿದೆ.   ಊರ ಹೊರ ಭಾಗದಲ್ಲಿ  ಸುಂದರವಾದ  ಪ್ರಕೃತಿ ಸೌಂದರ್ಯದ  ಮಧ್ಯೆ  ಹೊಯ್ಸಳರ  ಕಾಲದ  ಏಕಕೂಟ  ಮಹಾಲಿಂಗೇಶ್ವರ  ದೇವಾಲಯವು   ಶೋಭಾಯಮಾನವಾಗಿದೆ.   ಈ ದೇವಾಲಯವು ಗರ್ಭಗೃಹ, ಶುಕನಾಸಿ ಹಾಗೂ ಒಂಭತ್ತು  ಅಂಕಣದ  ನವರಂಗವನ್ನು  ಹೊಂದಿದೆ.

ಈ ದೇವಾಲಯದಲ್ಲಿ  ಮೂರ್ತಿಗಳನ್ನು  ಹೊಂದಿರುವ  ಮೂರು ಹಂತದ  ಶಿಖರಗಳಿವೆ.  ಇವು ದೇವಾಲಯದ  ಬಾಹ್ಯ ಸೌಂದರ್ಯವನ್ನು   ಹೆಚ್ಚಿಸಿವೆ. ಅವುಗಳಲ್ಲಿ ಪ್ರಮುಖವಾಗಿ  ಉಗ್ರನರಸಿಂಹ,  ವೇಣುಗೋಪಾಲ,  ತಾಂಡವೇಶ್ವರ,   ಉಮಾಮಹೇಶ್ವರ, ಭೈರವ, ಲಕ್ಷ್ಮೀ ನಾರಾಯಣನ  ವಿಗ್ರಹಗಳು  ಭಕ್ತಾದಿಗಳನ್ನು   ಆಕರ್ಷಿಸುತ್ತಿವೆ.

ತ್ರಿಮೂರ್ತಿಗಳು ಒಂದೇ ಕಡೆ ಇರುವುದು  ಮಹಾಲಿಂಗೇಶ್ವರ   ದೇವಾಲಯದ  ಮತ್ತೂಂದು ಪ್ರಮುಖ ಆಕರ್ಷಣೆ.    ದೇಗುಲದ ನವರಂಗದ  ಉತ್ತರದ ಸಣ್ಣಗುಡಿಯಲ್ಲಿ ಮಹಾವಿಷ್ಣುವಿನ ವಿಗ್ರಹವಿದ್ದರೆ, ದಕ್ಷಿಣದ ಗುಡಿಯಲ್ಲಿ  ಚತುರ್ಮುಖ  ಬ್ರಹ್ಮನ ಮೂರ್ತಿ ಇದೆ.   ಇವೆರಡರ  ಮಧ್ಯಭಾಗದಲ್ಲಿ ಪ್ರಧಾನ ಗರ್ಭಗೃಹವಿದ್ದು  ಇಲ್ಲಿ ಶ್ರೀ ಮಹಾಲಿಂಗೇಶ್ವರ ಲಿಂಗರೂಪದಲ್ಲಿ ನೆಲಸಿದ್ದಾನೆ. ಹೀಗಾಗಿ ಇದೊಂದು  ತ್ತೈಪುರುಷ ದೇವಾಲಯವೂ  ಆಗಿದೆ. ಇಲ್ಲಿರುವ  ನವರಂಗದ  ನಾಲ್ಕು ಕಂಬಗಳ ಮೇಲೆ ಸೂಕ್ಷ್ಮ ರೀತಿಯಲ್ಲಿ ಬಳ್ಳಿ, ಹೂಗಳು,ಮಣಿಸರಗಳು, ವಜ್ರಾಕೃತಿಗಳ ಚಿತ್ತಾರಗಳಿದ್ದು  ನೋಡುಗರನ್ನು ಸೆಳೆಯುತ್ತಿವೆ. ನವರಂಗದಲ್ಲಿ 9 ಭುವನೇಶ್ವರಿಗಳಿದ್ದು ವಿಶಿಷ್ಟವಾಗಿ ವಿನ್ಯಾಸಗೊಂಡಿವೆ.

ಇಷ್ಟೆಲ್ಲಾ  ವಿಶೇಷತೆಗಳಿಂದ  ಕೂಡಿದ ಮಹಾಲಿಂಗೇಶ್ವರ  ದೇವಾಲಯದಲ್ಲಿ  ಕಾರ್ತಿಕ ಸೋಮವಾರಗಳು  ಹಾಗೂ ಮಹಾಶಿವರಾತ್ರಿ  ದಿನಗಳಲ್ಲಿ  ವಿಶೇಷ  ಪೂಜೆಗಳು  ಜರುಗುತ್ತವೆ.  ಪ್ರತಿ ವರ್ಷ  ದೀಪಾವಳಿ  ಅಮವಾಸ್ಯೆಯಂದು ಲಕ್ಷ  ದೀಪೋತ್ಸವ ನಡೆಯುತ್ತದೆ. ಈ ದೇವಾಲಯಕ್ಕೆ ಹೊಂದಿಕೊಂಡಂತೆ  ಪಾರ್ವತಿ ದೇವಿಗೆ ಪ್ರತ್ಯೇಕ ಗರ್ಭಗುಡಿ ಇದೆ. 

ಸಂತೇಬಾಚಹಳ್ಳಿಯು  ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿದೆ.  ನಾಗಮಂಗಲ-ಕೆ.ಆರ್‌.ಪೇಟೆ ರಸ್ತೆಯಲ್ಲಿ  ನಾಗಮಂಗಲದಿಂದ ಸುಮಾರು 2 4 ಕಿ.ುà ಬಂದರೆ ಸಂತೇಬಾಚಹಳ್ಳಿ  ಹ್ಯಾಂಡ್‌ಪೊಸ್ಟ್‌  ಸಿಗುತ್ತದೆ.   ಅಲ್ಲಿ   ಬಲಕ್ಕೆ ತಿರುಗಿ 3 ಕಿ.ಮೀ  ಕ್ರಮಿಸಿ ಮಹಾಲಿಂಗೇಶ್ವರ  ದೇವಾಲಯ ತಲುಪಬಹುದು.

ಆಶಾ ಎಸ್‌. ಕುಲಕರ್ಣಿ

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.