ಮತ್ತೂಬ್ಬಳು ಪ್ರಿಯಾಂಕಾ


Team Udayavani, May 5, 2018, 6:00 AM IST

s-28.jpg

ಪ್ರಿಯಾಂಕಾ ಚೋಪ್ರಾ ಯಾರೆಂದು ಕೇಳಿದರೆ ಚಿಕ್ಕ ಮಗುವಿಗೂ ಗೊತ್ತು. ಆದರೆ, ಬಾಲಿವುಡ್‌ನ‌ಲ್ಲಿ ಇನ್ನೂ ಒಬ್ಬಳು ಪ್ರಿಯಾಂಕಾ ಇದ್ದಾಳೆ. ಅವಳಾರೆಂದು ಉಳಿದವರು ಬಿಡಿ, ಸ್ವತಃ  ಸಿನೆಮಾದ ರಂಗದಲ್ಲಿರುವವರಿಗೂ ಗೊತ್ತಿರಲಿಕ್ಕಿಲ್ಲ. ಅವಳೇ ಪ್ರಿಯಾಂಕಾ ಬೋಸ್‌! 

ಯಾರೀಕೆ ಬೋಸ್‌ ಎಂಬ ಪ್ರಶ್ನೆ ಎದುರಾಗುವುದು ಸಹಜ. ಈ ಪ್ರಿಯಾಂಕಾ ಬಾಲಿವುಡ್‌ಗೆ ಹೊಸಬಳಂತೂ ಅಲ್ಲ. ನಟಿಸಲು ತೊಡಗಿ ದಶಕವೇ ಕಳೆಯಿತು. ಆದರೆ, ಇನ್ನೂ ಬಾಲಿವುಡ್‌ನ‌ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿಲ್ಲ ಅಷ್ಟೆ. ಹನ್ನೊಂದು ವರ್ಷದ ಹಿಂದೆ ಬಂದ ಜಾನಿ ಗದ್ದಾರ್‌ ಪ್ರಿಯಾಂಕಾ ನಟಿಸಿದ ಮೊದಲ ಹಿಂದಿ ಚಿತ್ರ. ಅನಂತರ ಸಾರಿ ಭಾ, ಗುಝಾರಿಶ್‌, ಪದ್ದುರಾಮ್‌, ಯೇ ಜವಾನಿ ಹೈ ದೀವಾನಿ , ಗುಲಾಬ್‌ ಗ್ಯಾಂಗ್‌… ಹೀಗೆ ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಇಟೆಲಿಯ ನಿರ್ದೇಶಕ ಇಟಲೊ ಸ್ಪಾ„ನೆಲ್‌ ನಿರ್ದೇಶಿಸಿದ ಬಂಗಾಲಿ ಚಿತ್ರ ಗಂಗೋರ್‌ ಅವಳಿಗೆ ಅಂತರಾಷ್ಟ್ರೀಯ ಪ್ರಸಿದ್ಧಿಯನ್ನೂ ಜತೆಗೆ ನ್ಯೂಜೆರ್ಸಿ ಚಿತ್ರೋತ್ಸವದಲ್ಲಿ ಶ್ರೇಷ್ಠ ನಟಿ ಪ್ರಶಸ್ತಿಯನ್ನೂ ತಂದು ಕೊಟ್ಟಿದೆ.

 ಇಷ್ಟಾದರೂ ಈ ಪ್ರಿಯಾಂಕಾ ಪ್ರಚಾರದಿಂದ ದೂರ ಉಳಿಯಲು ಕಾರಣ ಅವಳು ನಿಭಾಯಿಸಿರುವ ಪಾತ್ರಗಳು. ಬಾಲಿವುಡ್‌ ಭಾಷೆಯಲ್ಲಿ ಹೇಳುವುದಾದರೆ ಡಾರ್ಕ್‌ ಕ್ಯಾರಕ್ಟರ್‌ಗಳಿಗೆ ಹೇಳಿಮಾಡಿಸಿದ ನಟಿ ಪ್ರಿಯಾಂಕಾ. ಗಂಗೋರ್‌ನ ಆದಿವಾಸಿ ಮಹಿಳೆ, ಯೇ ಜವಾನಿ ಹೈ ದೀವಾನಿ ಚಿತ್ರದ ವೇಶ್ಯೆ ಮುಂತಾದ ಪಾತ್ರಗಳಲ್ಲಿ ಪ್ರಿಯಾಂಕಾ ನೀಡಿದ ಅಭಿನಯ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಹಿಂದಿ ಮಾತ್ರವಲ್ಲದೆ ಬಂಗಾಲಿ, ಮರಾಠಿ, ಇಂಗ್ಲಿಶ್‌ ಚಿತ್ರಗಳಲ್ಲಿ, ರಂಗಭೂಮಿಯಲ್ಲಿ ಪ್ರಿಯಾಂಕಾ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾಳೆ. ಇದೀಗ ಸಮಿತ್‌ ಕಕ್ಕಡ್‌ ನಿರ್ದೇಶಿಸುತ್ತಿರುವ ಆಶ್ಚರ್ಯ ಫ‌….ಇಟ್‌ ಚಿತ್ರದಲ್ಲಿ ಪ್ರಿಯಾಂಕಾ ಮತ್ತೂಮ್ಮೆ “ವೇಶ್ಯೆ’ಯಾಗುತ್ತಿದ್ದಾಳೆ. ಇದು ಕೂಡ ಡಾರ್ಕ್‌ ಕ್ಯಾರಕ್ಟರ್‌. ಒಂದೇ ರೀತಿಯ ಪಾತ್ರವನ್ನು ಮಾಡಿದರೆ ಟೈಪ್‌ಕಾಸ್ಟ್‌ ಆಗುವುದಿಲ್ಲವೆ ಎಂಬ ಪ್ರಶ್ನೆ ಪ್ರಿಯಾಂಕಾಗೆ ಪದೇ ಪದೇ ಎದುರಾಗುತ್ತಿರುತ್ತದೆ. ಯಾವುದೇ ಪಾತ್ರವನ್ನಾದರೂ ಯೋಚಿಸಿಯೇ ಆರಿಸಿರುತ್ತೇನೆ. ಸತ್ವ ಇಲ್ಲದ ಪಾತ್ರವನ್ನೂ ಮಾಡುವುದಿಲ್ಲ. ಹೀಗಾಗಿ, ಟೈಪ್‌ಕಾಸ್ಟ್‌ ಆಗುವ ಪ್ರಶ್ನೆಯೇ ಇಲ್ಲ ಎನ್ನುವುದು ಇದಕ್ಕೆ ಪ್ರಿಯಾಂಕಾ ಕೊಡುವ ಉತ್ತರ.

ಟಾಪ್ ನ್ಯೂಸ್

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

Puttur: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.