ಜೋಕ್ ಫಾಲ್ಸ್


Team Udayavani, May 16, 2018, 12:27 PM IST

jokes-x.jpg

ಒಂದು ಕೊಂಡರೆ ಒಂದು ಫ್ರೀ!
ಪತ್ರಿಕೆಯಲ್ಲಿ ಹೀಗೊಂದು ಜಾಹೀರಾತು ಪ್ರಕಟವಾಗಿತ್ತು- “ನೀವು ಮದ್ಯವ್ಯಸನಿಗಳೇ? ನಾವು ನಿಮಗೆ ಸಹಾಯ ಮಾಡುತ್ತೇವೆ. ಕೆಳಗಿನ ನಂಬರ್‌ಗೆ ಕರೆ ಮಾಡಿ’

ಫೋನ್‌ ಮಾಡುವಂತೆ ವೆಂಕೋಬನ ಹೆಂಡತಿ ಒಂದೇ ಸಮನೆ ಪೀಡಿಸಿದಳು. ಕಾಟ ತಡೆಯಲಾರದೆ ವೆಂಕೋಬ ಆ ನಂಬರ್‌ಗೆ ಫೋನ್‌ ಮಾಡಿದ. ಕರೆ ಸ್ವೀಕರಿಸಿದ ವ್ಯಕ್ತಿ, “ಸಾರ್‌, ನಮ್ಮ ಬಾರ್‌ನಲ್ಲಿ ಒಂದು ಕೊಂಡರೆ ಒಂದು ಉಚಿತ ಆಫ‌ರ್‌ ಇದೆ?’ ಎಂದ!

ಇದು ಸರಿಯೇ?
ಒಬ್ಬ ದರ್ಜಿ ತಪ್ಪು ಮಾಡಿದರೆ, ಅದು ಹೊಸ ಫ್ಯಾಷನ್‌ ಆಗುತ್ತದೆ.
ಒಬ್ಬ ವಿಜ್ಞಾನಿ ತಪ್ಪು ಮಾಡಿದರೆ, ಅದು ಹೊಸ ಸಂಶೋಧನೆ ಆಗುತ್ತದೆ.
ಒಬ್ಬ ಕೌರಿಕ ತಪ್ಪು ಮಾಡಿದರೆ, ಅದು ಹೊಸ ಸ್ಟೈಲ್‌ ಆಗುತ್ತದೆ.
ಒಬ್ಬ ಅಧ್ಯಾಪಕ ತಪ್ಪು ಮಾಡಿದರೆ, ಅದು ಹೊಸ ಥಿಯರಿ ಆಗುತ್ತದೆ.
ಆದರೆ ದೇವರೇ, ಒಬ್ಬ ವಿದ್ಯಾರ್ಥಿ ತಪ್ಪು ಮಾಡಿದರೆ ಮಾತ್ರ ಫೇಲ್‌ ಎಂಬ ರಿಸಲ್ಟ್ ಬರುತ್ತಲ್ಲ, ಅದು ಸರೀನಾ? 

ಹಳೇ ಕಾಲದ್ದು
ಟೀಚರ್‌: ಭೂಮಿಯ ಮೇಲಿನ ಅತ್ಯಂತ ಪ್ರಾಚೀನ ಪ್ರಾಣಿ ಯಾವುದು?
ಕಿಟ್ಟಿ: ಝೀಬ್ರಾ
ಟೀಚರ್‌: ಅದು ಹೇಗೆ?
ಕಿಟ್ಟಿ: ಅದಿನ್ನೂ ಬ್ಲ್ಯಾಕ್‌ ಅಂಡ್‌ ವೈಟ್‌ ಜಮಾನದಲ್ಲೇ ಇದೆ.

ಅದು ನಾನಲ್ಲ!
ಹೆಂಡತಿ: ರೀ, ಈ ಮೊಬೈಲ್‌ ಯಾಕೋ ನಾನು ಹೇಳಿದಂತೆ ಕೇಳುತ್ತಿಲ್ಲ
ಗಂಡ: ಲೇ ಅದು ಮೊಬೈಲ್‌ ಕಣೇ, ನಿನ್ನ ಗಂಡ ಅಲ್ಲ!

ನಾನ್ಯಾರು ಗೊತ್ತಾ?
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಟ್ರೈನಿ ಆಗಿ ಗುಂಡ ಕೆಲಸಕ್ಕೆ ಸೇರಿದ. ಮೊದಲ ದಿನವೇ ಕಂಪನಿಯ ಇಂಟರ್‌ಕಾಮ್‌ ಬಳಸಿ ಕೆಫೆಟೇರಿಯಾಗೆ ಕಾಲ್‌ ಮಾಡಿ, “ಒಂದು ಕಪ್‌ ಕಾಫಿ ತನ್ನಿ’ ಎಂದು ಆರ್ಡರ್‌ ಮಾಡಿದ. ಆ ಕಡೆಯ ವ್ಯಕ್ತಿ, “ಏಯ್‌ ನೀನು ಯಾರಿಗೆ ಕಾಲ್‌ ಮಾಡಿದ್ದೀಯ ಅಂತ ಗೊತ್ತಾ?’ ಎಂದು ಸಿಟ್ಟಿನಲ್ಲಿ ಗುಡುಗಿದ. ಗುಂಡ “ಇಲ್ಲ’ಎಂದು ಹೇಳಿದ. ಆಗ ಆ ಕಡೆಯವ, “ಸ್ಟುಪಿಡ್‌, ನಾನು ಈ ಕಂಪನಿಯ ಸಿಇಓ ಮಾತಾಡ್ತಾ ಇರೋದು’ ಅಂದ. ಗುಂಡ ತುಂಬಾ ಗತ್ತಿನಲ್ಲಿ ಕೇಳಿದ, “ನೀನು ಸಿಇಓ ಆದರೆ, ನಾನ್ಯಾರು ಅಂತ ನಿನಗೆ ಗೊತ್ತಾ?’ ಆ ಕಡೆಯವ ಗಲಿಬಿಲಿಯಾಗಿ, ಇಲ್ಲ ಅಂದ. ಆಗ ಗುಂಡ, “ದೇವರೇ! ಸದ್ಯ, ನನ್ನ ಕೆಲಸ ಉಳಿಯಿತು’ ಅಂತ ಹೇಳಿ ಫೋನಿಟ್ಟು ಬಿಟ್ಟ. 

ಸೆಂಟೆನ್ಸೂ ಕಲಿಸಿ…
ಕಂಪ್ಯೂಟರ್‌ ಟೀಚರ್‌ಗೆ ಫೋನ್‌ ಮಾಡಿದ ಕೀಚುವಿನ ತಂದೆ ಹೇಳಿದ್ದು- “ಮೇಡಂ, ನಮ್ಮ ಹುಡುಗನಿಗೆ ಎಂಎಸ್‌ ವರ್ಡ್‌ ಕಲಿಸಿದರಂತೆ. ಬೇಗ ಬೇಗ ಎಂಎಸ್‌ ಸೆಂಟೆನ್ಸ್‌ ಕೂಡ ಕಲಿಸಿಕೊಡಿ’ 

* ಸುಧಾಮಣಿ ಕೆ. ರಾವ್‌, ಬೆಂಗಳೂರು

ಟಾಪ್ ನ್ಯೂಸ್

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.